ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ಮೇ ತಿಂಗಳಿನಲ್ಲಿ ಗುರು ಗ್ರಹ ಮೇಷ ರಾಶಿಯಿಂದ ವೃಷಭ ರಾಶಿಗೆ ಪ್ರವೇಶ ಮಾಡುತ್ತದೆ.

ಚಂದ್ರ ಗ್ರಹ ಕುಂಭ ರಾಶಿಯಲ್ಲಿ ಸಂಚಾರ ಮಾಡುವನು. ಇದು ಗಜಕೇಸರಿ ರಾಜಯೋಗವನ್ನು ಸೃಷ್ಟಿ ಮಾಡುತ್ತದೆ. ಶನಿ ಗ್ರಹ ಕುಂಭ ರಾಶಿಯಲ್ಲಿ ನೆಲೆಸುವ ಮೂಲಕ ಶಶಾ ರಾಜ ಯೋಗವನ್ನು ಸೃಷ್ಟಿ ಮಾಡುತ್ತದೆ. ಈ ಗ್ರಹಗಳ ಸ್ಥಾನ ಬದಲಾವಣೆ ಐದು ರಾಶಿಯ ಜನರಿಗೆ ಮಂಗಳಕರ ಫಲಿತಾಂಶಗಳನ್ನು ಕೊಡುತ್ತದೆ. ಯಾವ ಐದು ಅದೃಷ್ಟವಂತ ರಾಶಿಗಳಿಗೆ ಈ ಯೋಗವಿದೆ ಎಂದು ತಿಳಿಯೋಣ. ವೃತ್ತಿ ಜೀವನದಲ್ಲಿ ಒಳ್ಳೆಯ ಅವಕಾಶಗಳು ಒದಗಿ ಬರುತ್ತವೆ, ಹೂಡಿಕೆ ಮತ್ತು ವಿದೇಶದಲ್ಲಿ ಲಾಭ ಗಳಿಕೆ ಮಾಡುವುದು ಈ ರೀತಿಯ ಎಷ್ಟೋ ಲಾಭಗಳು ಕೆಲವು ರಾಶಿಯ ಜನರಿಗೆ ಸಿಗುತ್ತದೆ.

ಮೇಷ ರಾಶಿ :-ಮೇಷ ರಾಶಿಯವರು ಮೇ ತಿಂಗಳ ಮೊದಲ ವಾರದಲ್ಲಿ ಪ್ರಭಾವಿ ವ್ಯಕ್ತಿಗಳನ್ನು ಭೇಟಿ ಮಾಡುವವರು. ಆ ವ್ಯಕ್ತಿಯ ಸಹಕಾರದಿಂದ ಬದುಕಿನಲ್ಲಿ ಸಂತೋಷ ಪಡೆಯುವರು. ಹೂಡಿಕೆಯಿಂದ ಲಾಭ ಕೂಡ ಗಳಿಕೆ ಮಾಡಬಹುದು. ನೂತನ ವ್ಯಾಪಾರ ವ್ಯವಹಾರ ಆರಂಭ ಮಾಡಬೇಕು ಎಂದು ಯೋಚಿಸುವ ಜನರಿಗೆ ಇದು ಸಕಾಲ. ಮೇಷ ರಾಶಿಯವರ ಬದುಕಿನಲ್ಲಿ ಕೆಲಸಗಳನ್ನು ಸಂಪೂರ್ಣ ಮಾಡಲು ಇದ್ದ ಎಲ್ಲ ತೊಡಕುಗಳು ದೂರವಾಗುತ್ತವೆ. ಪ್ರೀತಿ ಪ್ರೇಮ ಸಫಲವಾಗುತ್ತದೆ ಜೊತೆಗೆ ಸಾಂಸಾರಿಕ ಜೀವನ ಕೂಡ ಚೆನ್ನಾಗಿರುತ್ತೆ.

ಮಿಥುನ ರಾಶಿ :-ಈ ರಾಶಿಯ ಜನರು ಆತುರ ಇಲ್ಲದೆ ಗಡಿಬಿಡಿ ನಿರ್ಧಾರ ಮಾಡುವುದನ್ನು ತಡೆಯಬೇಕು. ಯಾವುದೇ ನಿರ್ಧಾರ ಕೈಗೊಳ್ಳಬೇಕಿದ್ದರು ಸಮಾಧಾನ ಮತ್ತು ಸಹನೆಯಿಂದ ತೆಗೆದುಕೊಳ್ಳಬೇಕು ಇಲ್ಲದೇ ಹೋದರೆ ಅಪಾಯಗಳಾಗುವ ಸಾಧ್ಯತೆ ಹೆಚ್ಚಿದೆ. ಹಣಕಾಸಿನ ವಿಷಯದಲ್ಲಿ ಈ ವಾರ ತುಂಬಾ ಚೆನ್ನಾಗಿರುತ್ತದೆ. ಬಹಳ ಕಾಲದಿಂದ ವ್ಯವಹಾರಗಳಲ್ಲಿ ನಷ್ಟ ಅನುಭವಿಸುತ್ತಿದ್ದರೆ ಈ ಸಮಯದಲ್ಲಿ ಲಾಭ ಗಳಿಸಲು ಒಳ್ಳೆಯ ಕಾಲ ಇದಾಗಿರುತ್ತದೆ. ಹಣದ ವಿಚಾರಕ್ಕೆ ಸಂಬಂಧಪಟ್ಟಂತೆ ದೂರ ಪ್ರಯಾಣ ಮಾಡುವ ಸಾಧ್ಯತೆ ಇರುತ್ತದೆ. ವೈವಾಹಿಕ ಜೀವನ ಹೆಚ್ಚು ಸುಖಕರವಾಗಿ ಇರುತ್ತದೆ. ಸಂಗಾತಿಯ ಭಾವನೆಗಳಿಗೆ ಹೆಚ್ಚು ಬೆಲೆ ಕೊಡಬೇಕು.

ಕನ್ಯಾ ರಾಶಿ :-ವಾರ ಪ್ರಾರಂಭವಾದಾಗ ಅದು, ಹೆಚ್ಚು ಕಷ್ಟಗಳಿಂದ ಆರಂಭವಾಗುತ್ತದೆ. ಆದರೆ, ದಿನಕಳೆದಂತೆ ಎಲ್ಲಾ ಶುಭಫಲಗಳು ಲಭಿಸುತ್ತದೆ. ಪ್ರಯಾಣ ಕೈಗೊಂಡರೆ ಅದು ಹೆಚ್ಚಿನ ಒಳ್ಳೆಯ ಫಲ ಕೊಡುತ್ತದೆ. ಸೋಮಾರಿತನ ಬಿಟ್ಟು ಪ್ರಯಾಣವನ್ನು ಯಾವುದೇ ಕಾರಣಕ್ಕೂ ಮುಂದೂಡುವುದು ಬೇಡ. ಒಂದು ವೇಳೆ ಪ್ರಯಾಣವನ್ನು ತಪ್ಪಿಸಿದ್ದಲ್ಲಿ ಒಳ್ಳೆಯ ಅವಕಾಶಗಳು ಕೂಡ ತಪ್ಪಿ ಹೋಗುವ ಸಾಧ್ಯತೆ ಇದೆ. ಕನ್ಯಾ ರಾಶಿಯ ಸ್ತ್ರೀಯರು ಈ ಕಾಲವನ್ನು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಥವಾ ಚರ್ಚೆಗಳಲ್ಲಿ ಹೆಚ್ಚಾಗಿ ಕಳೆಯುವರು. ಪ್ರೀತಿಯ ಜೀವನ ಹೆಚ್ಚು ಉತ್ತಮವಾಗಿರುತ್ತದೆ. ವೈವಾಹಿಕ ಜೀವನದಲ್ಲಿ ಹೆಚ್ಚು ಸಂತೋಷ, ಸುಖ ಮತ್ತು ನೆಮ್ಮದಿ ಬಂದು ನೆಲೆಸುತ್ತದೆ.

ವೃಶ್ಚಿಕ ರಾಶಿ :-ವೃಶ್ಚಿಕ ರಾಶಿಯ ಜನರಿಗೆ ವಾರದ ಆರಂಭ ಅಷ್ಟೇನೂ ಒಳ್ಳೆಯ ಫಲ ತರುವುದಿಲ್ಲ. ಆದರೆ, ವಾರದ ಮಧ್ಯ ಭಾಗದಿಂದ ಹೆಚ್ಚಿನ ಮಂಗಳಕರ ಫಲಗಳು ಲಭಿಸುತ್ತದೆ. ಹೆಚ್ಚಿನ ಗಮನವನ್ನು ಕೆಲಸದ ಕಡೆ ಕೊಡುವುದು ಉತ್ತಮ.ತೊಂದರೆಗಳು ಹೆಚ್ಚಾಗದಂತೆ ಎಚ್ಚರಿಕೆ ವಹಿಸಬೇಕು. ಆಪ್ತರು ಮತ್ತು ಹಿತೈಷಿಗಳ ಮುಖಾಂತರ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಕೆಲಸದ ಜಾಗದಲ್ಲಿ ಹಿರಿಯರು ಮತ್ತು ಕಿರಿಯರ ಜೊತೆ ಸಂಬಂಧ ಬಲಗೊಳ್ಳುತ್ತದೆ. ವೈವಾಹಿಕ ಜೀವನ ಸಾಮಾನ್ಯವಾಗಿರುತ್ತದೆ.

ಧನಸ್ಸು ರಾಶಿ :-ಧನು ರಾಶಿಯ ಜನರಿಗೆ ಈ ವಾರ ಹೆಚ್ಚು ಸಕಾರಾತ್ಮಕವಾಗಿ ಇರುತ್ತದೆ. ಪ್ರಭಾವಿ ವ್ಯಕ್ತಿಯ ಸಹಕಾರದಿಂದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವಿರಿ. ನ್ಯಾಯಾಲಯದಲ್ಲಿ ಇರುವ ವ್ಯಾಜ್ಯಗಳು ಈ ರಾಶಿಯವರ ಪರವಾಗಿ ಆಗುತ್ತದೆ ಮತ್ತು ಅದರಲ್ಲಿ ಗೆಲುವು ಕೂಡ ಸಿಗುತ್ತದೆ. ವಿರೋಧಿಗಳು ಸಹ ಧನು ರಾಶಿಯ ಜನರ ಜೊತೆ ರಾಜಿ ಮಾಡಿಕೊಳ್ಳುವರು. ಶತ್ರು ನಾಶ ಆಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳಿಗೆ ಒಳ್ಳೆಯ ಸುದ್ದಿ ಕೇಳಿ ಬರುತ್ತದೆ. ಬಹುಕಾಲದ ದೊಡ್ಡ ಆಸೆಗಳು ಈ ವಾರದಲ್ಲಿ ನೆರವೇರುವ ಸಂಭವವಿದೆ. ವೈವಾಹಿಕ ಜೀವನ ಸಂತಸದಿಂದ ಕೂಡಿರುತ್ತದೆ. ಕುಟುಂಬದ ಜನರ ಜೊತೆ ಹೆಚ್ಚಿನ ಸಮಯ ಕಳೆಯುವ ಸಾಧ್ಯತೆ ಇದೆ ಮತ್ತು ಬದುಕಿನಲ್ಲಿ ಹೆಚ್ಚು ಸಂತೋಷ ಬಂದು ನೆಲೆಸುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!