ರಾಶಿ ಚಕ್ರದಲ್ಲಿ ಪ್ರತಿಯೊಂದು ರಾಶಿಯು ತನ್ನದೇ ಆದ ನಕ್ಷತ್ರ ಪುಂಜವನ್ನು ಹೊಂದಿದ್ದು ಹನ್ನೆರಡು ರಾಶಿಯಲ್ಲಿ ಮಕರ ರಾಶಿ ಒಂದು ಆಗಿದ್ದು ಶನಿಯು ಈ ರಾಶಿಯ ಅಧಿಪತ್ಯವನ್ನು ಹೊಂದಿರುವವನು ಇಷ್ಟು ದಿನ ಸಾಡೆ ಸಾಥ್ ಶನಿಯ ಪ್ರಭಾವ ಇಂದ ಸ್ವಲ್ಪ ವಿರಳ ಆಗಿದ್ದೀರಿ ಇನ್ನೂ ಈ ರಾಶಿಯ ವ್ಯಕ್ತಿಗಳು ಶಾಂತ ಮತ್ತು ತಟಸ್ಥ ವ್ಯಕ್ತಿ ಸೌಂದರ್ಯ ಮಹತ್ವ ನೀಡುವ ಮನೋಭಾವನೆ ಇವರಲ್ಲಿ ಇರುವುದಿಲ್ಲ

ಹಾಗೂ ಮಕರ ರಾಶಿಯು ಮೇಲಕ್ಕೆ ಹತ್ತುವ, ಮುಂದಕ್ಕೆ ಚಲಿಸುವ ಮೇಕೆಯ ಸಂಕೇತವನ್ನು ಹೊಂದಿದೆ. ಜವಾಬ್ದಾರಿಗಳಿಗೆ ಸದಾ ಬದ್ಧರಾಗಿರುವ ಈ ರಾಶಿಯವರು ಜೀವನದ ಕೆಲಸದ ಭಾಗವನ್ನು ಪ್ರತಿನಿಧಿಸುತ್ತಾರೆ. ಇಂದಿನ ಲೇಖನ ಅಲ್ಲಿ ಜುಲೈ ತಿಂಗಳಲ್ಲಿ ಮಕರ ರಾಶಿ ಅವರ ವ್ಯವಹಾರ ಆರ್ಥಿಕ ಸ್ಥಿತಿಗತಿ ಮತ್ತು ಆರೋಗ್ಯ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

ರಾಶಿಯಲ್ಲಿ ಹತ್ತನೆಯ ರಾಶಿಯೇ ಮಕರ ರಾಶಿ ಜುಲೈ ತಿಂಗಳಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಯೋಚನೆ ಇದೆ ಆದರೆ ಗುರುವಿನ ಸ್ವಲ್ಪ ಮಟ್ಟಿಗೆ ಇದ ಆದರೆ ಜುಲೈ ತಿಂಗಳಲ್ಲಿ ಹಗ್ಗಜಗ್ಗಾಟ ಜೀವನ ನಿಮ್ಮದು ಈ ತಿಂಗಳಲ್ಲಿ ಪ್ರವಾಸ ಕಾರ್ಯ ಅನ್ನು ಕಡಿಮೆ ಮಾಡಿದರೆ ಒಳಿತು ನಿಮ್ಮ ಆಲಸ್ಯ ಇಂದ ನಿಮ್ಮ ಕಾರ್ಯ ನಿಧಾನ ಗತಿಯಲ್ಲಿ ಸಾಗುವುದು ಹಾಗೂ ಶ್ರದ್ದೆಯಿಂದ ಮಾಡಿದ ಕೆಲಸ ಬಗ್ಗೆ ಅನುಭವ ಮೂಡುವುದು ಮುಂದೆ ಜೀವನದಲ್ಲಿ ಪರಿಪಕ್ವತೆ ದಾರಿ ಆಗಿ ನಿಮ್ಮ ಕಷ್ಟಗಳು ದೂರ ಆಗಲು ಒಂದು ಅಗೋಚರ ಶಕ್ತಿಯ ಪ್ರೇರೇಪಣೆ ಆಗುವುದು ಅ ಶಕ್ತಿ ಯಾವುದೆಂದರೆ ಧರ್ಮ ಶಕ್ತಿ ಪ್ರಾಮಾಣಿಕ ಶಕ್ತಿ ಹಾಗೂ ನಿಮ್ಮ ನಿಷ್ಕಲ್ಮಶ ಮನಸ್ಸಿನ ಶಕ್ತಿ ಈ ಮೂರು ಶಕ್ತಿಯಿಂದ ನಿಮ್ಮ ಜೀವನ ಸುಖಮಯ

ಭೂಮಿಗೆ ಸಂಬಂಧಪಟ್ಟ ವ್ಯವಹಾರದಲ್ಲಿ ಮೋಸ ಆಗುವ ಸಾದ್ಯತೆ ಇದ್ದು ಎಚ್ಚರಿಕೆ ಅಗತ್ಯ ಹಾಗೂ ಕೋರ್ಟ್ ಕಚೇರಿ ವಾಗ್ವಾದ ಇದ್ದಲ್ಲಿ ನಿಮ್ಮ ಮಾತಿನ ಮೇಲೆ ಹಿಡಿತ ಸಾಧಿಸಿ ಉತ್ತಮ ಆಗುವುದು ಇನ್ನೂ ಕೆಲಸ ಪರಿಹಾರ ಆಗದೇ ಆಗೇ ಆಗುತ್ತೆ ಎನ್ನುವ ಮನೋಭಾವ ಇಂದ ಹೊರಗೆ ಬಂದರೆ ಒಳ್ಳೆಯದು ರವಿಯು ಬಲವಾಗಿದ್ದು ಸರಕಾರಿ ಕೆಲಸದಲ್ಲಿ ಬಡ್ತಿ ಹೊಂದುವುದು ಹಾಗೂ ಸರಕಾರಿ ಯೋಜನೆಯ ಹಣವನ್ನು ಅಪೇಕ್ಷೆ ಹೊಂದಿರುವವರಿಗೆ ಮುದ್ರಾ ಯೋಜನೆ ಕೃಷಿ ಯೋಜನೆ ಲೋನ್ ಮಾಡಿದವರಿಗೆ ಹಣವು ಹರಿದು ಬರುವುದು ಬುಧನ್ನ ಅನುಗ್ರಹ ಇಂದ ಶೈಕ್ಷಣಿಕ ಕ್ಷೇತ್ರದಲ್ಲಿ ಇರುವರಿಗೆ ಲಾಭ ಇವಿಷ್ಟು ಒಳ್ಳೆಯ ವಿಷಯ

ಮಕರ ರಾಶಿ ಅವರು ಯಾವೆಲ್ಲ ವಿಚಾರಕ್ಕೆ ಜಾಗರೂಕತೆ ಇರಬೇಕು ಎಂದರೆ ವಾತಾವರಣ ಬದಲಾವಣೆ ಇಂದ ವಾಹನ ಪ್ರಯಾಣಿಕರು ಮತ್ತು ಹೋಗುವ ಜಗದ ಬಗ್ಗೆ ಸರಿಯಾದ ಮಹಿತಿ ತಿಳಿದು ಕೊಂಡು ಪ್ರಯಾಣಿಸಿದರೆ ಒಳ್ಳೆಯದು ಹಾಗೂ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎನ್ನುವ ಹಾಗೆ ಯಾರಾದರೂ ನಿಮಗೆ ಹಣದ ವಿಷಯದಲ್ಲಿ ಮೋಸ ಮಾಡುವ ಸಾಧ್ಯತೆ ಜಾಸ್ತಿ ಇದೆ ಕುಟುಂಬ ವಿಷಯದಲ್ಲಿ ಆದಷ್ಟು ಪ್ರೀತಿ ಯಿಂದ ಇರಿ ಅಹಂಕಾರ ಒಳ್ಳೆಯದಲ್ಲ ಯಾವುದೇ ಕೆಲಸ ಮಾಡುವಾಗ ನಿಷ್ಕಲ್ಮಷ ಮನಸಿನಿಂದ ಮಾಡು ಎರಡು ಮನಸ್ಸು ಇಟ್ಟುಕೊಂಡು ಮಾಡಲು ಹೋಗಬೇಡಿ ಸಹನೆ ತಾಳ್ಮೆ ಅತ್ಯಗತ್ಯ ಇದರಿಂದ ನಿಮಗೆ ಯಶಸ್ಸು ಗಳಿಸಲು ಒಳ್ಳೆಯ ದಾರಿ

ಜುಲೈ ತಿಂಗಳು ಯಾವುದೇ ಶುಭ ಕಾರ್ಯ ಮಾಡಲು ನಿಮಗೆ ಒಳ್ಳೆಯದು ದಿನ ಎಂದರೆ 3 10 13 15 ಚೆನ್ನಾಗಿ ಇದ್ದು ಪೂಜೆ ಪುನಸ್ಕಾರ ಉತ್ತಮ ದಿನ ಆಷಾಡ ಮಾಸ ಆಗಿದ್ದು ಲಕ್ಷ್ಮೀಯ ಕೃಪೆ ಪಾತ್ರರಾಗಲು ಒಳ್ಳೆಯ ಸುಸಂದರ್ಭ ಕಾಲ ಹಾಗೆ ಆಶೀರ್ವಾದ ಪಡೆಯಿರಿ ಜುಲೈ 17 ಮೇಲೆ ಕರ್ಕಾಟಕ ಮಾಸ ಇದೆ ಈ ತಿಂಗಳಲ್ಲಿ ಅರ್ಧನಾರೀಶ್ವರ ದೇವರು ಹರಿಹರಾತ್ಮಕ ದೇವರನ್ನು ಪ್ರಾರ್ಥಿಸಿ ಗಣೇಶ ಸುಬ್ರಮಣ್ಯ ಆರಾಧನೆ ಮಾಡಿ ಒಳ್ಳೆಯ ಫಲ ನಿಮ್ಮದು ಆಗುವುದು ಆದಷ್ಟು ನಿಮ್ಮ ಕಷ್ಟಗಳು ಪರಿಹಾರ ಆಗಲಿ ಎಂದು ಹಾರೈಸುತ್ತೇನೆ.

Leave a Reply

Your email address will not be published. Required fields are marked *