lucky zodiac signs in 2023: ಗ್ರಹಗಳ ಬದಲಾವಣೆಯಿಂದ 12 ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ, ಇದರಲ್ಲಿ ಕೆಲವು ರಾಶಿಯವರಿಗೆ ಶುಭ ಫಲ ದೊರೆತರೆ ಇನ್ನು ಕೆಲ ರಾಶಿಯವರಿಗೆ ಸ್ವಲ್ಪ ಕಾಲ ಸಂಕಷ್ಟಕಾಲ ಎಂಬುದಾಗಿ ತಿಳಿಯಲಾಗುತ್ತದೆ. ಇದೀಗ ಈ ನಾಲ್ಕು ರಾಶಿಯವರಿಗೆ ಮತ್ತೆ ಅದೃಷ್ಟ ಹುಡುಕಿಕೊಂಡು ಬರುತ್ತಿದೆ, ಇವರ ಕೆಲಸ ಕಾರ್ಯದಲ್ಲಿ ಯಶಸ್ಸು ಖಚಿತ. ಹಾಗದ್ರೆ ಆ ಅದೃಷ್ಟವಂತ ರಾಶಿಗಳು ಯಾವುವು ಅನ್ನೋದನ್ನ ಮುಂದೆ ನೋಡಿ

ಈ ನಾಲ್ಕು ರಾಶಿಯವರಿಗೆ ಶುಭ ಫಲ ದೊರೆಯಲು ಕಾರಣ ಏನು ಅಂದ್ರೆ, ಪ್ರಸ್ತುತ ಮಂಗಳವು ಸಿಂಹ ರಾಶಿಯನ್ನು ಪ್ರವೇಶಿಸಿದೆ. ಈ ಕಾರಣದಿಂದಾಗಿ, ವಿವಿಧ ರಾಶಿಗಳ ಜನರ ಜೀವನದಲ್ಲಿ ಕೆಲವು ಪ್ರಮುಖ ಬೆಳವಣಿಗೆಗಳಾಗುವ ಸಾಧ್ಯತೆಯಿದೆ ಹೆಚ್ಚಿದೆ. ಅಷ್ಟೇ ಅಲ್ಲ ಇದರ ಪ್ರಭಾವದಿಂದ ಮಂಗಳ ಗ್ರಹವು ಕೆಲ ರಾಶಿಗೆ ಸಕಲ ಸಂಪತ್ತನ್ನು ಪ್ರಾಪ್ತಿ ಮಾಡಲಿದೆ.

ನಾಲ್ಕು ಅದೃಷ್ಟವಂತ ರಾಶಿಗಳು ಯಾವುವು?
ಮೊದಲನೆಯದಾಗಿ ಮೇಷ: ಹೌದು ಮೇಷ ರಾಶಿಯವರಿಗೆ ಇದೀಗ ಒಳ್ಳೆ ಸಮಯ ಹುಡುಕಿಕೊಂಡು ಬಂದಿದೆ, ಮಾಡುವಂತ ಕೆಲಸದಲ್ಲಿ ಯಶಸ್ಸು ಸಿಗಲಿದೆ ಶ್ರಾವಣದಿಂದ ಒಳ್ಳೆಯ ಕೆಲಸ ಕಾರ್ಯಗಳನ್ನು ಪ್ರಾರಂಭಿಸಿ ಶುಭಫಲವಿದೆ. ಮೇಷ ರಾಶಿಯವರಿಗೆ ಅಧಿಪತಿಯಾಗಿ ಮಂಗಳವಿದೆ ಆದ್ದರಿಂದ. ಧೈರ್ಯ, ಆತ್ಮಸ್ಥೈರ್ಯ ಹೆಚ್ಚಾಗಲಿದೆ. ಹೊಸ ಪ್ರಯತ್ನಗಳಲ್ಲಿ ಯಶಸ್ಸು ಖಚಿತ.

ಎರಡನೆಯದಾಗಿ ಸಿಂಹ ರಾಶಿ: ಈ ರಾಶಿಯವರಿಗೆ ಇದೀಗ ಬಹುದಿನದಿಂದ ಅಂದುಕೊಂಡ ಕೆಲಸ ಈಡೇರುತ್ತೆ, ಅಷ್ಟೇ ಅಲ್ಲ ಮಾಡುತ್ತಿರುವ ಕೆಲಸದಲ್ಲಿ ಹೆಚ್ಚಿನ ಪ್ರಗತಿ ಕಾಣಲಿದೆ, ವ್ಯಾಪಾರ ವ್ಯವಹಾರದಲ್ಲಿ ಒಳ್ಳೆಯ ಲಾಭವಿದೆ, ಅಪರಿಚಿತ ವ್ಯಕ್ತಿಗಳ ಜೊತೆ ಸ್ವಲ್ಪ ಎಚ್ಚರವಾಗಿರಿ, ಮನೆಯವರಿಂದ ಶುಭ ವಿಚಾರ ಕೇಳಲಿದ್ದೀರಿ,

lucky zodiac signs in 2023

ಮೂರನೆಯದಾಗಿ ವೃಷಭ: ಈ ರಾಶಿಯವರಿಗೆ ಮಂಗಳನ ಸಂಚಾರದಿಂದ ಅಂದು ಕೊಂಡ ಕೆಲಸಗಳು ಆಸೆಗಳು ಹಿಡಿರುವ ಸಮಯ ಬಂದಿದೆ, ನಿಮ್ಮ ವ್ಯಾಪಾರ ವ್ಯವಹಾರ ಚನ್ನಾಗಿ ಇರುತ್ತೆ, ನಿಮ್ಮ ಜೀವನ ಸಂಗಾತಿಯಿಂದ ದೊಡ್ಡ ಕೊಡುಗೆ ಸಿಗಲಿದೆ. ಮನೆಯವರ ಜೊತೆ ಸ್ವಲ್ಪ ಸಮಯ ಕೊಡಿ ನೆಮ್ಮದಿಯ ವಾತಾವರಣ ನಿಮ್ಮದಾಗಲಿದೆ.

ಕಟಕ ರಾಶಿ: ಈ ರಾಶಿಯವರಿಗೆ ಸದ್ಯಕ್ಕೆ ಒಳ್ಳೆಯ ಸಮಯ ಕೊಡಿ ಬಂದಿದೆ, ಮಾಡುವಂತ ಕೆಲಸದಲ್ಲಿ ಯಶಸ್ಸು ಹಾಗೂ ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭಗಳಿಸುವ ಸಾಧ್ಯತೆ ಹೆಚ್ಚಿದೆ. ಉದ್ಯೋಗದಲ್ಲಿ ಪ್ರಗತಿ ಕಾಣಲಿದೆ ಮನೆಯವರ ಜೊತೆಯಲ್ಲಿ ಕುಳಿತು ಹೊಸ ವಿಚಾರದ ಬಗ್ಗೆ ಚರ್ಚೆ ಮಾಡಿ ಸ್ವತಃ ನೀವೇ ನಿರ್ಧಾರ ತಗೆದುಕೊಳ್ಳುವ ಕೆಲಸ ಮಾಡಬೇಡಿ. ಒಟ್ಟಾರೆ ಕಟಕ ರಾಶಿಯವರಿಗೆ ಶುಭಫಲ ಹೆಚ್ಚಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ 

By AS Naik

Leave a Reply

Your email address will not be published. Required fields are marked *