2024 ಜುಲೈ ತಿಂಗಳಿನಲ್ಲಿ ಮಾಸ ಭವಿಷ್ಯ ನೋಡುವುದಾದರೆ ಆಯಾ ರಾಶಿಗೆ ಅನುಗುಣವಾಗಿ ಜುಲೈ ತಿಂಗಳಿನಲ್ಲಿ ಹಲವು ಶುಭ ವಿಚಾರಗಳು ಹಾಗೂ ಅಶುಭ ವಿಚಾರಗಳು ಇವೆ. ದ್ವಾದಶ ರಾಶಿಗಳಲ್ಲಿ ಕುಂಭ ರಾಶಿಯ ಜುಲೈ ತಿಂಗಳ ರಾಶಿ ಭವಿಷ್ಯವನ್ನು ನೋಡುವುದಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ

ಜುಲೈ ತಿಂಗಳ ಗೃಹಸ್ಥಿತಿಯನ್ನು ನೋಡುವುದಾದರೆ ಜುಲೈ 6ನೆ ತಾರೀಖಿನಂದು ಕರ್ಕಾಟಕ ರಾಶಿಗೆ ಶುಕ್ರನ ಪ್ರವೇಶ 12ನೆ ತಾರೀಖಿನಂದು ಕುಜ ವೃಷಭ ರಾಶಿಗೆ ಜುಲೈ 16ನೆ ತಾರೀಖಿನಂದು ರವಿ ಕರ್ಕಾಟಕ ರಾಶಿಗೆ ಜುಲೈ 19ರಂದು ಬುಧ ಸಿಂಹ ರಾಶಿಗೆ ಪ್ರವೇಶ ಮಾಡುತ್ತಾರೆ. ಜುಲೈ 16 ರವರೆಗೆ ಕುಂಭ ರಾಶಿಯವರಿಗೆ ಸರ್ಕಾರಿ ಕೆಲಸಗಳು ವೇಗವಾಗಿ ಪೂರ್ಣಗೊಳ್ಳುತ್ತದೆ ನಂತರದ ದಿನಗಳಲ್ಲಿಯೂ ಕುಂಭ ರಾಶಿಯವರಿಗೆ ಆಗಬೇಕಾದ ಸರ್ಕಾರಿ ಕೆಲಸ ಆಗುತ್ತದೆ. ಕೆಲಸಕ್ಕಾಗಿ ಸರ್ಕಾರದ ಅನುಮತಿ, ಸರ್ಕಾರದಿಂದ ಹಣ ಬಿಡುಗಡೆಯಾಗುವುದು ಹೀಗೆ ಸರ್ಕಾರಕ್ಕೆ ಸಂಬಂಧಪಟ್ಟ ಯಾವುದೇ ಕೆಲಸವಾದರೂ ವೇಗವಾಗಿ ಪೂರ್ಣಗೊಳ್ಳುತ್ತದೆ. ಜುಲೈ 19ರಂದು ಪಂಚಮಾಧಿಪತಿ ಬುಧ ಸಿಂಹ ರಾಶಿಗೆ ಪ್ರವೇಶ ಮಾಡುವುದರಿಂದ ಬುಧನ ಬಲದಿಂದ ಜುಲೈ 19ರ ನಂತರ ಕೈ ಹಾಕಿದ ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತದೆ.

ಕುಂಭ ರಾಶಿಯವರು ಮಕ್ಕಳಿಗೆ ಸಂಬಂಧಿಸಿದಂತೆ ಒಳ್ಳೆಯ ನಿರ್ಧಾರ ಮಾಡಿದರೆ ಅದು ಪೂರ್ಣವಾಗುತ್ತದೆ ಮಕ್ಕಳಿಗೆ ವಿದೇಶದಲ್ಲಿ ಶಿಕ್ಷಣ ಕೊಡಿಸಬೇಕೆಂಬ ಆಸೆ ಇದ್ದರೆ ಈಡೇರುತ್ತದೆ ಅಥವಾ ಮಕ್ಕಳಿಗೆ ಸಂಬಂಧಿಸಿದಂತೆ ಯಾವುದೆ ಕೆಲಸವಾದರೂ ಯಶಸ್ವಿಯಾಗುತ್ತದೆ. ಕುಂಭ ರಾಶಿಯ ವಿದ್ಯಾರ್ಥಿಗಳಿಗೆ ಜುಲೈ ತಿಂಗಳು ಉತ್ತಮ ಸಮಯವಾಗಿದೆ, ಉತ್ತಮ ಸ್ನೇಹಿತರು ಸಿಗುತ್ತಾರೆ ಮ್ಯಾಥಮೆಟಿಕ್ಸ್ ಫೈನಾನ್ಸ್ ಗೆ ಸಂಬಂಧಪಟ್ಟ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಬೆಂಬಲ ಸಿಗುತ್ತದೆ.

ಬುಧನ ಬಲದಿಂದ ಕುಂಭ ರಾಶಿಯವರು ಉತ್ತಮವಾಗಿ ಮಾತನಾಡುತ್ತಾರೆ ಅವರ ಮಾತಿನಿಂದ ಎಲ್ಲರೂ ಅವರತ್ತಿರ ಆಕರ್ಷಿತರಾಗುತ್ತಾರೆ ಅವರಿಗೆ ಅವಮಾನ ಮಾಡಿದವರು ಅವರ ಮಾತಿನಿಂದ ಅವರು ಹೇಳಿದಂತೆ ಕೇಳುತ್ತಾರೆ. ಕೆಲವರು ಆಷಾಢ ಮಾಸದಲ್ಲಿ ವಿವಾಹಕ್ಕೆ ಸಂಬಂಧಪಟ್ಟಂತೆ ಮಾತನಾಡುವುದಿಲ್ಲ ಆದರೆ ಕುಂಭ ರಾಶಿಯ ಅವಿವಾಹಿತರಿಗೆ ಜುಲೈ ತಿಂಗಳಿನಲ್ಲಿ ವಿವಾಹ ಸಂಬಂಧ ಕೂಡಿ ಬರಬಹುದು.

ಕುಂಭ ರಾಶಿಯ ಎರಡನೆ ಮದುವೆಗೆ ಪ್ರಯತ್ನ ಮಾಡುತ್ತಿರುವವರಿಗೆ ಜುಲೈ ತಿಂಗಳಿನಲ್ಲಿ ಅನುಕೂಲವಿದೆ ವಿವಾಹಕ್ಕೆ ಜುಲೈ ತಿಂಗಳಿನಲ್ಲಿ ಪ್ರಯತ್ನ ಮಾಡುವುದು ಒಳ್ಳೆಯದು. ಜುಲೈ 16ರ ನಂತರ ಕುಂಭ ರಾಶಿಯವರ ಮುಖ ಕಳೆಯಿಂದ ಕೂಡುತ್ತದೆ ಆಕರ್ಷಿತರಾಗುತ್ತಾರೆ. ಕುಂಭ ರಾಶಿಯವರು ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಜುಲೈ ತಿಂಗಳಿನಲ್ಲಿ ಸೂಕ್ತ ಔಷಧಿ ಹಾಗೂ ವೈದ್ಯರ ಸಲಹೆ ದೊರೆಯುತ್ತದೆ.

ಕುಂಭ ರಾಶಿಯವರಿಗೆ ಜುಲೈ ತಿಂಗಳಿನಲ್ಲಿ ಕೆಲವು ಹವ್ಯಾಸಗಳಿಂದ ಹಣ ಬರುವ ಸಾಧ್ಯತೆ ಇದೆ ಹವ್ಯಾಸವಾಗಿರಲಿ ಎಂದು ಮಾಡುತ್ತಿರುವ ಕೆಲಸದಿಂದ ಜುಲೈ ತಿಂಗಳಿಂದ ಸಂಪಾದನೆ ಆಗುತ್ತದೆ. ಕುಂಭ ರಾಶಿಯವರು ಉದ್ಯೋಗ ಮಾಡುತ್ತಿದ್ದರೆ ಅಥವಾ ಬಿಸಿನೆಸ್ ಮಾಡುತ್ತಿದ್ದರೆ ಅವರತ್ತ ಆಕರ್ಷಿತರಾಗಲು ಶ್ರೀ ತ್ರೈಲೋಕ್ಯ ಮೋಹನ ಕರ ಮಹಾ ಗಣಪತಿ ಹೋಮ ಮಾಡಬೇಕು ಹಾಗೂ ಕಳೆದುಕೊಂಡಿರುವ ವಸ್ತು, ಅಧಿಕಾರ ವ್ಯಕ್ತಿ ಯಾವುದೇ ಇದ್ದರೂ ಮತ್ತೆ ಪಡೆಯಲು ಶ್ರೀ ಕಾರ್ತವೀರ್ಯಾರ್ಜುನ ಹೋಮ ಮಾಡಬೇಕು.

ಜೂನ್ 22ನೆ ತಾರೀಖು ಶನಿವಾರದಂದು ಶ್ರೀ ತ್ರೈಲೋಕ್ಯ ಮೋಹನ ಕರ ಮಹಾ ಗಣಪತಿ ಹೋಮ, ಶ್ರೀ ಕಾರ್ತವೀರ್ಯಾರ್ಜುನ ಹೋಮ, ಶ್ರೀ ಧನಲಕ್ಷ್ಮಿ ಹೋಮ ಶ್ರೀ ಆಶ್ಲೇಷ ಬಲಿ ಸರ್ಪ ಶಾಂತಿ ಹೋಮ, ನವಗ್ರಹ ಶಾಂತಿ ಹೋಮ, ಗುರು ಶಾಂತಿ ಹೋಮ ಶನಿ ಶಾಂತಿ ಹೋಮವನ್ನು ಮಾಡಲಾಗುತ್ತದೆ ಆಸಕ್ತಿ ಇದ್ದವರು ಹೆಸರು ಹಾಗೂ ನಕ್ಷತ್ರ, ರಾಶಿ, ಗೋತ್ರದ ವಿವರವನ್ನು ಈ ನಂಬರ್ ಗೆ ವಾಟ್ಸಪ್ ಮಾಡಬಹುದು. ಹೆಸರು ಕೊಟ್ಟವರಿಗೆ ತ್ರಿಶಕ್ತಿ ಉಂಗುರವನ್ನು ಹಾಗೂ ಪ್ರಸಾದವನ್ನು ಮನೆಗೆ ಕಳುಹಿಸಲಾಗುತ್ತದೆ. ತ್ರಿಶಕ್ತಿ ಉಂಗುರವನ್ನು ಕುಂಭ ರಾಶಿಯವರು ಧರಿಸಿಕೊಳ್ಳಬೇಕು, ಇದರಿಂದ ಅವರು ಬಯಸಿದಂತೆ ಆಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಹೋಮ ಹವನದ ಪ್ರಸಾದವನ್ನು ಪಡೆಯಿರಿ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್: ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು 9606655519 ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 9606655519

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!