Kodi Mutt Swamiji: ಕೋಡಿಮಠದ ಶ್ರೀಗಳು (Kodi Mutt Swamiji) ಈಗ ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ ಅದು ಬಹಳ ನಿಗೂಢವಾಗಿದೆ ಅದು ಏನು ಎಂದು ನಾವು ಇಲ್ಲಿ ತಿಳಿಸುತ್ತೇವೆ. ಜ್ಯೋತಿಷ್ಯಕ್ಕೆ ಹೆಸರಾದ ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿಯವರು ಈ ಹಿಂದೆ ಹೇಳಿದಂತಹ ಭವಿಷ್ಯಗಳೆಲ್ಲಾ ನಿಜವಾಗಿದೆ ಎಲೆಕ್ಷನ್ ವಿಚಾರಕ್ಕಾಗಿರಬಹುದು, ಒಂದು ಅವಘಡ ನಡೆಯುತ್ತದೆ ಎಂದು ಹೇಳಿದ್ದರು ಅದು ಕೂಡ ಒರಿಸ್ಸಾದಲ್ಲಿ ರೈಲು ಅಪಘಾತ ನಡೆದು ಸಾವಿರಾರು ಮಂದಿ ಸಾವಿಗೀಡಾದರು ಅಷ್ಟೇ ಅಲ್ಲದೆ ಪ್ರವಾಹ ಆಗಬಹುದು ಎಂದಿದ್ದರು ಅವರು ಹೇಳಿದ ಹಾಗೆ ಪ್ರವಾಹ ಕೂಡ ಆಗಿದೆ ಆ ಸುದ್ದಿಯನ್ನು ನೀವು ಕೂಡ ಕೇಳಿರಬಹುದು.

ಹೌದು ಇದೀಗ ರಾಜಯದಲ್ಲಿ ಕಾಂಗ್ರೆಸ್ (Congres Garantee) ಗ್ಯಾರಂಟಿಗಳದ್ದೇ ಸುದ್ದಿ ಎಲ್ಲಿ ನೋಡಿದರು ಹಾಗಾಗಿ ಶ್ರೀಗಳು ಕಾಂಗ್ರೆಸ್ ಯೋಜನೆ ಬಗ್ಗೆ ಏನ್ ಹೇಳಿದ್ದಾರೆ ಅನ್ನೋದನ್ನ ಮುಂದೆ ನೋಡಿ. ಕಾಂಗ್ರೆಸ್ ಯೋಜನೆ ಬಗ್ಗೆ ಹೇಳಿದ್ದಾರೆ ಎಷ್ಟೋ ಹೆಣ್ಣು ಮಕ್ಕಳಿಗೆ ಹೊರಗಡೆ ಓಡಾಡುವಂತಹ ಸ್ವಾತಂತ್ರ ಕೊಡುತ್ತಿರಲಿಲ್ಲ ಈಗ ಶಕ್ತಿ ಯೋಜನೆಯಿಂದ ಎಷ್ಟೋ ಹೆಣ್ಣು ಮಕ್ಕಳು ಸ್ವತಂತ್ರವಾಗಿ ಓಡಾಡುತ್ತಿದ್ದಾರೆ ಎಂದು ಸ್ವಾಮೀಜಿಯವರು ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ಕರುನಾಡಿನಲ್ಲಿ ಕೆಲವು ಜೀವ ಹಾನಿಯಾಗುವ ಸಾಧ್ಯತೆಗಳು ಇವೆ ದೇವರ ಕೃಪೆ ಇದ್ದರೆ ಪಾರಾಗುತ್ತೀರಾ ಎಂದು ಸ್ವಾಮಿಗಳು ಹೇಳಿದ್ದಾರೆ. ಭಾರತಕ್ಕೆ ಒಂದು ದೊಡ್ಡ ಗಂಡಾಂತರವಿದೆ ಅದನ್ನು ತಪ್ಪಿಸಲು ಆಳುವವರಿಂದ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ. ಈ ಗಂಡಾಂತರದಿಂದ ಸರ್ಕಾರ ಪಾರು ಮಾಡುತ್ತಾ ಎಂದು ಕಾದು ನೋಡಬೇಕಾಗಿದೆ.

By AS Naik

Leave a Reply

Your email address will not be published. Required fields are marked *