Kodi Mutt Swamiji : ರಾಜ್ಯದಲ್ಲಿ ಕೆಲವು ದಿನಗಳಿಂದ ಮಳೆ ಆಗಿಲ್ಲ ಇದರಿಂದ ನಾನಾ ಬೆಳೆಗಳು ಒಣಗುತ್ತಿವೆ, ರಾಜ್ಯದಲ್ಲಿ ರೈತರು ಮಳೆ ಯಾವಾಗ ಬರುತ್ತೆ ಅನ್ನೋದನ್ನ ಕಾದು ಕುಳಿತಿದ್ದಾರೆ, ಈಗಿರುವಾಗ ಮಳೆ ಬರುತ್ತೋ ಇಲ್ಲೋ ಅನ್ನೋ ಗೊಂದಲದಲ್ಲಿ ಇರುವಂತ ರೈತರಿಗೆ ಇದೀಗ ಕೋಡಿಮಠ ಸ್ವಾಮೀಜಿಗಳು (Kodi Mutt Swamiji) ಮಳೆ ನೀರು ಕುರಿತು ಮತ್ತೊಂದು ಭಯಾನಕ ಭವಿಷ್ಯ ನುಡಿದಿದ್ದಾರೆ.

ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ : ಶ್ರೀಗಳು ಮುಂದಿನ ದಿನಗಳಲ್ಲಿ ಭಾರಿ ಮಳೆ ಆಗಲಿದೆ ಎಂದು ಹೇಳಿದ್ದಾರೆ ಮತ್ತು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆ ಆಗಲಿದ್ದು ಮಳೆಯಿಂದಾಗಿ ಸಾಕಷ್ಟು ಹಾನಿಗಳು ಕೂಡ ಉಂಟಾಗಬಹುದು. ಕೆಲವು ಕಡೆ ಸರಿಯಾದ ಪ್ರಮಾಣದಲ್ಲಿ ಮಳೆ ಬೀಳದೆ ಇರುವ ಕಾರಣ ಮಳೆಯಾಗುತ್ತದೆ ಎನ್ನುವ ವಿಷಯ ಕೇಳಿ ತುಂಬಾ ಜನ ಸಂತೋಷಪಟ್ಟಿದ್ದಾರೆ. ಶ್ರಾವಣದ ಮಧ್ಯದ ದಿನಗಳಿಂದ ಕಾರ್ತಿಕ ಮಾಸದವರೆಗೆ ಮಳೆಯಾಗಲಿದೆ.

ಅತಿಯಾಗಿ ಮಳೆಯಾದರೂ ಕೂಡ ಪ್ರಕೃತಿಯ ವಿಕೋಪಕ್ಕೆ ಕಾರಣವಾಗಬಹುದು ಮತ್ತು ಜುಲೈನಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಿತ್ತು ಅದೇ ರೀತಿ ಮತ್ತೊಂದು ಸಾರಿ ಬಾರಿ ಮಳೆ ಆಗಲಿದೆ ಎಂದು ಶ್ರೀಗಳು ಹೇಳಿದ್ದಾರೆ. ಶ್ರೀಗಳ ಭವಿಷ್ಯವನ್ನು ಎಷ್ಟೋ ಜನ ನಂಬುತ್ತಾರೆ ಮತ್ತು ಎಷ್ಟು ಬಾರಿ ಅವರು ಹೇಳಿದಂತೆ ನಡೆದಿದೆ ಅದೇ ರೀತಿ ಈಗ ರಾಜಕೀಯದ ವಿಷಯದ ಬಗ್ಗೆ ಏನಾಗುತ್ತದೆ ಎಂದು ಕಾದು ನೋಡಬೇಕಾಗಿದೆ. ಇದನ್ನೂ ಓದಿ ಕರ್ನಾಟಕ ಸಿಎಂ ಬದಲಾಗ್ತಾರಾ? ಅಚ್ಚರಿಯ ಭವಿಷ್ಯ ನುಡಿದ ಕೋಡಿಮಠ ಶ್ರೀಗಳು

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!