Kodi Mutt Swamiji Bhavishya 2023: ರಾಜಕೀಯಕ್ಕೆ ಸಂಬಂಧಿಸಿದಂತೆ ಕೋಡಿಮಠದ ಶ್ರೀಗಳು ನುಡಿದಿರುವಂತಹ ಭವಿಷ್ಯ ನಿಜವಾಗುತ್ತಾ ಬಂದಿದೆ ಇದೀಗ ಮತ್ತೊಂದು ಆಘಾತಕಾರಿ ಭವಿಷ್ಯವನ್ನ ಶ್ರೀಗಳು ನುಡಿದಿದ್ದು ಸಿದ್ದರಾಮಯ್ಯ ಸರ್ಕಾರಕ್ಕೆ ಶುಭ ಸೂಚನೆಯನ್ನು ನೀಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಕೋಡಿಮಠದ ಶ್ರೀಗಳು ನುಡಿದಂತೆಯೇ ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬಂದಿದ್ದು ಕಾಂಗ್ರೆಸ್ ಸರ್ಕಾರ ಬಹುಮತದಿಂದ ಆಯ್ಕೆಗೊಂಡು ಇವರ ಭವಿಷ್ಯವನ್ನು ನಿಜ ಎಂದು ಸಾಬೀತುಪಡಿಸಿದೆ ಅಷ್ಟೇ ಅಲ್ಲದೆ ಕೋಲಾರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಸ್ವಾಮೀಜಿ ನುಡಿದಿದ್ದ ಭವಿಷ್ಯವು ಸಹ ನಿಜವಾಗಿದ್ದು ಪಕ್ಷಾಂತರಗಳು ಹೆಚ್ಚಾಗುತ್ತವೆ ಹಾಗೂ ಯಾವುದೇ ಪಕ್ಷಗಳು ಒಟ್ಟಾಗಿ ನಡೆಯುವುದಿಲ್ಲ ಎಂಬುದು ಕೂಡ ಸತ್ಯವಾಗಿದೆ ಇವುಗಳ ಮಧ್ಯೆ ಇನ್ನೊಂದು ಭವಿಷ್ಯವನ್ನು ಈಗ ಶ್ರೀಗಳು ನೋಡಿದಿತ್ತು ಅದೇ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

ಕೋಲಾರ ಜಿಲ್ಲೆಯ ಸುಗುಟೂರು ಗ್ರಾಮದ ಯೋಗಿ ನಾರಾಯಣ ಮಠಕ್ಕೆ ಭೇಟಿ ನೀಡಿದ ಶ್ರೀಗಳು ಈ ವರ್ಷದಲ್ಲಿ ದೊಡ್ಡ ಅವಘಡ ನಡೆಯುತ್ತದೆ ಎಂದು ಹೇಳಿದರಂತೆ, ಅದರಂತೆ ಒಡಿಸ್ಸಾದಲ್ಲಿ ರೈಲು ದುರಂತ ನಡೆದು ಎಷ್ಟೋ ಜನರಿಗೆ ಹಾನಿ ಉಂಟಾಯಿತು. ಅಷ್ಟೇ ಅಲ್ಲದೆ ಈ ವರ್ಷದಲ್ಲಿ ಇನ್ನೂ ಒಂದು ಗಂಡಾಂತರ ದೇಶಕ್ಕೆ ಕಾದಿದೆ ಅದು ಮಳೆಗಾಲದಲ್ಲಿ ಗುಡುಗು ಮಿಂಚಿನ ಅಬ್ಬರದಿಂದ ಎರಡು ಮೂರು ರಾಷ್ಟ್ರಗಳು ಮುಳುಗಡೆಯಾಗಲಿವೆ. ಹಾಗೂ ಎಲ್ಲೋ ನಡೆದಿರುವಂತಹ ಬಾಂಬ್ ದಾಳಿಯಿಂದ ಸಹ ಸಾಕಷ್ಟು ಅನಾಹುತ ನಮ್ಮ ದೇಶಕ್ಕೆ ಸಂಭವಿಸಲಿದೆ ಎಂದು ಆಘಾತಕಾರಿ ಭವಿಷ್ಯವನ್ನು ಕೊಡಿಮಠದ ಶ್ರೀಗಳು ನುಡಿದಿದ್ದಾರಂತೆ.

ಕೋಡಿಮಠದ ಶ್ರೀಗಳು ಇತ್ತೀಚಿಗಷ್ಟೇ ಬಾಗಲಕೋಟೆಯ ಜಮಖಂಡಿ ತಾಲೂಕಿನಲ್ಲಿ ಮಾತನಾಡಿ ಪ್ರಸ್ತುತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯ ಬಗ್ಗೆ ನುಡಿದಿದ್ದರು ಈ ಸಲ ರಾಜಕೀಯ ಅಸ್ಥಿರತೆ ಕಾಡಲಿದ್ದು ಎಲ್ಲಾ ವ್ಯವಸ್ಥೆಯು ಭಾಗ ಆಗುವ ಲಕ್ಷಣ ಕಾಣಿಸುತ್ತಿದೆ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ ಕೈವಾರ ತಾತಯ್ಯನವರು ಮತ್ತೆ ಈ ಭೂಮಿಯ ಮೇಲೆ ಜನಿಸಿ ಬರುವ ಸಂಕೇತ ಕಾಣುತ್ತಿದ್ದು ಅಂತಹ ಸೂಚನೆಯೂ ಈಗಾಗಲೇ ಸಿಕ್ಕಿರುವುದಾಗಿ ಕೋಡಿಮಠದ ಶ್ರೀಗಳು ಹೇಳಿದ್ದಾರೆ ರಾಜ್ಯದಲ್ಲಿ ಅವರು ಆಧ್ಯಾತ್ಮಿಕವಾಗಿ ನಡೆದುಕೊಂಡು ಹೋಗಬೇಕು ಆಗ ಹಾಗಾದರೆ ಮಾತ್ರ ಅವರಿಗೆ ಒಳ್ಳೆಯದಾಗುತ್ತದೆ ಆಧ್ಯಾತ್ಮ ಬಿಟ್ಟುಕೊಟ್ಟರೆ ಅವರಿಗೆ ದೈವ ಉತ್ತರ ನೀಡುತ್ತದೆ ಇಂದು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರದ ಬಗ್ಗೆ ಅಭಿಪ್ರಾಯವನ್ನು ನೀಡಿದ್ದರು.

Leave a Reply

Your email address will not be published. Required fields are marked *