ಯುಗಾದಿ ನಂತರ ಮತ್ತೊಮ್ಮೆ ಮಳೆ ಬೆಳೆ ಹಾಗೂ ರಾಜಕೀಯ ಬಗ್ಗೆ ಸ್ಪೋ’ಟಕ ಭವಿಷ್ಯ ನುಡಿದ ಕೊಡಿಮಠ ಶ್ರೀ

0 6,943

ಬಿಸಿಲಿಗೆ ಬರಿ ಕಾಲನು ಹೊರಗೆ ಇಟ್ಟರೆ ಬಿಸಿಗೆ ಕಾಲು ಸುಟ್ಟು ಹೋಗುತ್ತದೆ. ಇದರಿಂದ, ನೀರಿನ ಮಟ್ಟ ಕಡಿಮೆ ಆಗಿದೆ ಹಾಗೂ ನೀರಿನ ಅಭಾವ ಉಂಟಾಗಿದೆ. ಮುಂಗಾರು ಮಳೆ ಬರಲು ಇನ್ನು ತುಂಬ ಸಮಯ ಬೇಕು.

ಆದರೆ, ಈ ಯುಗಾದಿ ಹಬ್ಬದ ಹೊಸ ಮೇರುಗಿನಂತೆ ಹೊಸ ವರ್ಷಕ್ಕೆ ಹೊಸ ಹರುಷ ತರುವ ಬಿಸಿಲಿನ ತಾಪ ಕಡಿಮೆ ಮಾಡಿ ತಂಪು ನೀಡಲು ಬರುತ್ತಿದೆ ಮಳೆ. ಭೂಮಿ ತಾಯಿಯ ಒಡಲನ್ನು ತಣ್ಣಗೆ ಮಾಡುವ ಮಳೆ ಇದೆ, ಯುಗಾದಿಯ ನಂತರ ಬರುತ್ತದೆ.

ವಿವಿಧ ರೀತಿಯ ಭವಿಷ್ಯವನ್ನು ಕೋಡಿಮಠದ ಶ್ರೀಗಳು ನುಡಿದಿದ್ದಾರೆ ಅವರೇ ಮತ್ತೊಂದು ಸ್ಪೋಟಕ ಭವಿಷ್ಯವನ್ನು ಹೇಳಿದ್ದಾರೆ. ಅದೇ, ಯುಗಾದಿ ನಂತರ ಚೆನ್ನಾಗಿ ಮಳೆಯಾಗಿ ಒಳ್ಳೆ ಬೆಳೆ ಬರುತ್ತದೆ ಹಾಗೆ ಒಬ್ಬ ಧಾರ್ಮಿಕ ಮುಖಂಡನ ಸಾವು ಕೂಡ ಆಗುತ್ತದೆ ಎಂದು ಹೇಳಿದ್ದಾರೆ.

ಯುಗಾದಿ ಹಬ್ಬ ಕಳೆದ ನಂತರ ರಾಜ್ಯದಲ್ಲಿ ಒಳ್ಳೆ ಬೆಳೆ ಮತ್ತು ಮಳೆ ಆಗುವ ಲಕ್ಷಣಗಳು ಇದೆ ಎಂದು ಭವಿಷ್ಯ ನುಡಿದರು. ಇನ್ನು ,ಇದೇ ಸಮಯದಲ್ಲಿ ರಾಜ್ಯ ರಾಜಕೀಯದ ಬಗ್ಗೆ ಯುಗಾದಿ ಕಳೆದ ನಂತರ ಹೇಳುವೆ, ಅದಕ್ಕೆ, ಇನ್ನು ಹೆಚ್ಚು ಕಲಾವಿದೆ ಎಂದಿದ್ದಾರೆ.

ಈ ವಿಚಾರವಾಗಿ ಸ್ವಲ್ಪ ದಿವಸಗಳ ಹಿಂದೆ ಕೋಲಾರದ ಮಾಲೂರಿನ ಕಾರ್ಯಕ್ರಮ ಒಂದರಲ್ಲಿ ಮಾತನಾಡಿರುವ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ಸ್ವಾಮೀಜಿಯವರು, ರಾಜ್ಯದಲ್ಲಿ ಯುಗಾದಿ ಕಳೆದ ನಂತರ, ಒಳ್ಳೆ ಬೆಳೆ, ಮಳೆಯಾಗುವ ಲಕ್ಷಣಗಳಿವೆ ಎಂದು ಹೇಳಿದ್ದರು.

ಬೆಂಕಿ ಹಾವಳಿ, ನೀರಿನ ಹಾವಳಿ ಹೆಚ್ಚಾಗುತ್ತೆ, ಯುದ್ದ‌ ಆಗುತ್ತೆ. ಹೆಚ್ಚು ಸಾ’ವು ನೋವುಗಳು ಸಂಭಸುತ್ತದೆ ಎಂದಿದ್ದರು. ಜಾಗತಿಕ ಮಟ್ಟದಲ್ಲಿ ಮತಾಂದತೆ ಹೆಚ್ಚಾಗುತ್ತದೆ. ಕೆಲವೊಂದು ಜಾಗದಲ್ಲಿ ಬಾಂಬ್ ಸ್ಫೋಟ, ಭೂಕಂಪ ಆಗುತ್ತೆ ಎನ್ನುವ ಭವಿಷ್ಯ ನುಡಿದ್ದಾರೆ.

ಅದರ, ಜೊತೆಗೆ ಧಾರ್ಮಿಕ ಮುಖಂಡನ ಸಾವು ಸಹ ಆಗಲಿದೆ ಎಂದು ಸ್ಫೋಟಕ ಭವಿಷ್ಯವನ್ನು ಹೇಳಿದ್ದಾರೆ ಇದೇ, ಸಮಯದಲ್ಲಿ ಗ್ಯಾರಂಟಿಗಳಿಂದ‌ ಸರ್ಕಾರ ನಡೆಯುತ್ತಿರುವುದಾ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಆ ವಿಚಾರ ” ನನ್ನಗಿಂತ ನಿಮಗೆ ಚೆನ್ನಾಗಿ ಗೊತ್ತು ” ಎಂದು ಹೇಳಿದ್ದಾರೆ. ರಾಷ್ಟ್ರ ರಾಜಕಾರಣ ಸಹ ಯುಗಾದಿ ಮೇಲೆ ತಿಳಿಯುತ್ತದೆ. ಯುಗಾದಿ ನಂತರ‌ ಭವಿಷ್ಯ ಬರುವುದು. ಒಂದು ತಿಂಗಳು ಕಳೆದ ಮೇಲೆ ಮಳೆ, ಬೆಳೆ, ರಾಜಕೀಯ, ದುಡಿಮೆ, ವ್ಯಾಪಾರ ಎಲ್ಲಾ ಗೊತ್ತಾಗುತ್ತದೆ ಎಂದು ಸಹ ಹೇಳಿದ್ದಾರೆ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave A Reply

Your email address will not be published.