ಕಟಕ ರಾಶಿಯವರಿಗೆ ಇನ್ನೇನು ಎಲ್ಲ ಮುಗಿತು ಅನ್ನೋ ಅಷ್ಟ್ರಲ್ಲಿ ಕಾಪಾಡುತ್ತೆ ಈ ವಿಶೇಷ ಶಕ್ತಿ

0 2

ಜ್ಯೋತಿಷ್ಯಶಾಸ್ತ್ರದಲ್ಲಿ 12 ರಾಶಿಗಳು ಅವುಗಳ ಗೋಚಾರಫಲ ಮೂಲಕ ಒಬ್ಬ ವ್ಯಕ್ತಿಯ ದಿನ ಭವಿಷ್ಯ ಮಾಸ ಭವಿಷ್ಯ ಹಾಗೂ ವಾರ ಭವಿಷ್ಯವನ್ನು ನೋಡಬಹುದು ಕಟಕ ರಾಶಿಗಳಲ್ಲಿ ಚಂದ್ರನು ರಾಶಿಯ ಅಧಿಪತಿ ಆಗಿದ್ದು ಇವರು ಭಾವನಾತ್ಮಕ ಜೀವಿಗಳು ಆಗಿದ್ದು ತನ್ನ ಮನೆಯವರ ಜೊತೆ ನಿಕಟ ಸಂಪರ್ಕ ಹೊಂದಿರುತ್ತಾರೆ ಹಾಗೂ ಈ ರಾಶಿಯ ಚಿನ್ಹೆ ಏಡಿ ಆಗಿದ್ದು ಇವರು ಅಂಜು ಬುರುಕುತನ ಸೂಕ್ಷ್ಮತೆ ಹಾಗೂ ದಯೆ ಭಾವನೆಯನ್ನು ಹೊಂದಿರುತ್ತಾರೆ ಇನ್ನು ಈ ರಾಶಿಯ ಜೂನ್ ತಿಂಗಳ ಗೋಚರ ಫಲ ಮೂಲಕ ಅವರ ಭವಿಷ್ಯದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ

ಇಷ್ಟು ದಿನ ನಿಮ್ಮ ಕಷ್ಟ ನೀಡಿ ನಿಮ್ಮನು ಪರೀಕ್ಷಿಸಿದ ಭಗವಂತನು ನಿಮಗೆ ಈ ತಿಂಗಳು ಅತೀಂದ್ರಿಯ ಶಕ್ತಿ ನೀಡುವನು ಇಷ್ಟು ದಿನ ಸಪ್ತಮದಲ್ಲಿ ಶನಿ ಇದ್ದು ಸಮಸ್ಯೆ ಇದ್ದರೂ ಇವಾಗ ಅಷ್ಟಮ ಪ್ರವೇಶ ಪಡೆದ ನಿಮ್ಮ ಗುರು ಭಾಗ್ಯದಲ್ಲಿ ಇದ್ದು ನಿಮ್ಮನು ಸದ ಕಾಲ ಕಾಯುತ್ತ ರಕ್ಷಣೆ ಮಾಡುತ ಇರುವನು ನೀವು ಮರಳಿ ಯತ್ನವ ಮಾಡು ಎನ್ನುವ ತರಹ ಯಾವುದಾದರೂ ಒಂದು ಕಾರ್ಯದ ಸಲುವಾಗಿ ಸರಕಾರಿ ಪರವಾನಿಗೆ ಲೋನ್ ಅಥವಾ ಬೇರೆ ಏನಾದರೂ ಅರ್ಜಿ ಸಲ್ಲಿಸಿದ್ದು ಅದು ವಿಳಂಬ ಆಗುತಲಿದ್ದು ಈ ತಿಂಗಳು ಪರಿಪೂರ್ಣ ಆಗುವುದು

ಆಶ್ಲೇಷ ನಕ್ಷತ್ರದ ವ್ಯಕ್ತಿಗಳು ಛಲವಾದಿ ಇವರು ಗಮನವಿಟ್ಟು ಮಾಡಿದ ಕೆಲಸ ಪ್ರತಿಫಲ ಸಿಗುವ ತನಕ ಮರಳಿ ಯತ್ನವ ಮಾಡುವ ಜಾಯಮಾನ ಕೋರ್ಟ್ ಕಚೇರಿ ಅಲ್ಲಿ ಯಾವುದಾದರೂ ಸಮಸ್ಯೆ ಇದ್ದಲ್ಲಿ ಪರಿಹಾರ ಶಿಕ್ಷಕ ವೃತ್ತಿ ಅಲ್ಲಿ ಇದ್ದರೂ ಇತ್ತೀಚಿಗೆ ಸಂಬಳ ಸರಿ ಇಲ್ಲದಿದ್ದರೂ ತನ್ನ ವಿದ್ಯಾರ್ಜನೆಯನ್ನು ತನ್ನ ಶಿಷ್ಯರಿಗೆ ಧಾರೆ ಎರೆದು ಹಾಗಾಗಿ ಯಾರಾದರೂ ದಾನಿಗಳ ಮುಖಾಂತರ ಹಣವು ದೇಣಿಗೆ ಸಂಗ್ರಹ ಆಗುವ ಸಾಧ್ಯತೆ ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿದವರು ದೈವ ಭಕ್ತ ಆಗಿದ್ದವರಿಗೆ ದೇವರು ಕೈ ಹಿಡಿಯುವನು

ಆರೋಗ್ಯ ದೃಷ್ಟಿಯಿಂದ ನೋಡಿದರೆ ಒತ್ತಡ ಜೀವನ ಮಾನಸಿಕ ಒತ್ತಡ ಹಾಗೂ ಏನಾದರೂ ಸಾಧನೆ ಮಾಡಬೇಕು ಎನ್ನುವುದರ ಬಗ್ಗೆ ಅತಿಯಾದ ಯೋಚನೆಯಿಂದ ಸರಿಯಾಗಿ ನಿದ್ದೆ ಮಾಡದೆ ನಿದ್ರಾಹೀನತೆ ಬಳಲುವ ಸಾಧ್ಯತೆ ಇದೆ ಹಾಗಾಗಿ ನಿಮ್ಮ ಚಿಂತೆ ಬಿಟ್ಟು ನೆಮ್ಮದಿ ನಿದ್ರೆ ಮಾಡಿ ಉತ್ತಮ ಕೃಷಿಕರು ಉತ್ತಮ ಕಾಲ ಕಬ್ಬಿಣ ವಾಹನ ರಿಪೇರಿ ಮಾಡುವಂಥರು ಸ್ವಲ್ಪ ಎಚ್ಚರಿಕೆ ಇಂದ ಇದ್ದಲ್ಲಿ ಉತ್ತಮ ಸ್ವಲ್ಪ ಕಿರಿ ಕಿರಿ ಹಾಗಾಗಿ ಸ್ವಲ್ಪ ಎಚ್ಚರಿಕೆ ಕಾರ್ಯ ನಿರ್ವಹಿಸಿದರೆ ಒಳಿತು ಇನ್ನು ವಿದೇಶದಲ್ಲಿ ಕೆಲಸ ಮಾಡಲು ಇಚ್ಛೆ ಇದ್ದವರು ಒಳ್ಳೆಯ ಅವಕಾಶ ದೊರೆತು ವಿದೇಶ ಪಯಣ ಸಾಧ್ಯತೆ ಇದೆ ಶನಿ ಅಷ್ಟಮದಲ್ಲಿ ಇರುವುದರಿಂದ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಉಂಟಾಗುತ್ತದೆ

ಕಣ್ಣಿನ ಸಮಸ್ಯೆ ಹೊಟ್ಟೆ ಸಮಸ್ಯೆ ಇದ್ದಲ್ಲಿ ವೈದ್ಯರ ಸಲಹೆ ಅಗತ್ಯ ಮನಸ್ಸಿನಲ್ಲಿ ಕಳವಳ ಇದ್ದಲ್ಲಿ ನಿರಂತರ ಯೋಗ ಧ್ಯಾನ ಪ್ರಾಣಾಯಾಮ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದು ಮನಸ್ಸನ್ನು ಹತೋಟಿ ಇಡದಿದ್ದಲ್ಲಿ ಮುಂದೆ ಹಲವು ಸಮಸ್ಯೆ ಎದುರಿಸುವ ಸಂದರ್ಭ ಬರುವುದು ಸನ್ಮಾನ ದೊರೆತರೂ ಕೂಡ ಅಧಿಕ ಖರ್ಚು ಆಗಲಿದ್ದು ಬಟ್ಟೆ ವ್ಯಾಪಾರ ಉತ್ತಮ ಲಾಭ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದ್ದು ಬಾಳಿಗೆ ಸಂಗಾತಿ ದೊರೆಯುವುದು

ಕುಟುಂಬ ವಿಚಾರದಲ್ಲಿ ಕಿರಿ ಕಿರಿ ಉಂಟಾಗುವ ಸಾಧ್ಯತೆ ಇದ್ದು ಗುರುವು ಭಾಗ್ಯಶಾಲಿ ಅಗಿದರ ಪರಿಣಾಮ ಅಡೆತಡೆ ಇದ್ದ ಕೆಲಸವೂ ಸುಲಭ ಆಗುವುದು ಇನ್ನೂ ಜಪ ತಪ ಕೀರ್ತನೆ ಮುಂತಾದ ನಡೆಯುವ ಸ್ಥಳಗಳಿಗೆ ಭೇಟಿ ನೀಡಿ ಮನಸ್ಸಿಗೆ ನೆಮ್ಮದಿ ಸಿಗುವುದು 15 16 17 20 23 ಈ ತಾರೀಕು ಯಾವುದೇ ಕಾರ್ಯ ಮಾಡಲು ಒಳ್ಳೆಯ ದಿನ ದೇವತಾರಾಧನೆ ಪೂಜೆ ಪುನಸ್ಕಾರ ಮಾಡುತ್ತ ಬಂದಲ್ಲಿ ಒಳ್ಳೆಯದು

ಕಬ್ಬಿಣ ನೀರಿನ ವ್ಯವಹಾರ ಫೈನನ್ಸಿಯಲ್ ಅಲ್ಲಿ ವ್ಯವಹಾರ ಮಾಡುವರು ಜಾಗ್ರತೆ ಇನ್ನು ಕೊಂಡುಕೊಳ್ಳುವ ವಸ್ತು ಮುನ್ನ ಸರಿಯಾಗಿ ನೋಡಿ ತೆಗೆದುಕೊಳ್ಳುವುದು ಒಳ್ಳೆಯದು ಯಾವುದೇ ಕೆಲಸ ಮಾಡುವ ಸಮಯ ಪ್ರಜ್ಞೆ ಅತ್ಯಗತ್ಯ ಇಲ್ಲವಾದಲ್ಲಿ ನಷ್ಟ ಅನುಭವಿಸಿ ನೋವು ತಿನ್ನುವ ಸಾಧ್ಯತೆ ಗುರುವಿನ ದರ್ಶನ ಆಗುವ ಸಾಧ್ಯತೆ ಇದ್ದು ಗುರುವಿನ ಮಾರ್ಗದರ್ಶನ ಇಂದ ಜೀವನದಲ್ಲಿ ಒಳ್ಳೆಯದು ಆಗುವುದು

ಸಮಯ ಸಿಕ್ಕಾಗ ವೃದ್ಧರ ಸೇವೆ ಇಲ್ಲವೇ ಅವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ನಿಮಗೆ ಶ್ರೇಯಸ್ಸು ಲಭಿಸುವುದು ಭಗವಂತನಿಗೆ ಭಕ್ತಿಯ ಮೂಲಕ ಫಲ ಪುಷ್ಪ ಹಾಗೂ ನೀರನ್ನು ಅರ್ಪಿಸಿದಲ್ಲಿ ಅವನ ಕೃಪಾಕಟಾಕ್ಷ ನಿಮ್ಮ ಮೇಲೆ ಇರುವುದು ಧಾರ್ಮಿಕ ಕ್ಷೇತ್ರ ಮಠ ಮುಂತಾದ ಕಡೆ ಹೋದಲ್ಲಿ ನಿಮ್ಮ ಶಕ್ತಿಯಿಂದ ಆದಷ್ಟು ದಾನ ನೀಡಿ ದೇವಸ್ಥಾನಗಳಿಗೆ ನಿಮ್ಮ ಕೈಯಲ್ಲಿ ಆದಷ್ಟು ಕಾಣಿಕೆ ನೀಡಿ ದೇವರ ಕೃಪೆಗೆ ಪಾತ್ರರಾಗಿ ಎನ್ನುತ ಈ ತಿಂಗಳು ಕಟಕ ರಾಶಿ ಅವರಿಗೆ ಭಗವಂತನು ಒಳ್ಳೆಯದು ಮಾಡಲಿ.

Leave A Reply

Your email address will not be published.