Karnataka Govt: ಈ ಕಾರ್ಡ್ ಇದ್ದ ರೈತರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್

0 13,837

Karnataka Govt New updates for farmer: ಎಲ್ಲರಿಗೂ ನಮಸ್ಕಾರ ವೀಕ್ಷಕರೇ ಕರ್ನಾಟಕದಲ್ಲಿ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಈಗಾಗಲೇ ಪ್ರಮಾಣವಚನವನ್ನು ಸ್ವೀಕಾರಣೆ ಮಾಡಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯ ಕುರ್ಚಿಯನ್ನು ಏರಿದ್ದಾರೆ ರಾಜ್ಯದಾದ್ಯಂತ ಇರುವ ಎಲ್ಲ ರೈತರಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಏರಿರುವ ಸಿದ್ದರಾಮಯ್ಯ ಅವರು ಭರ್ಜರಿ ಬಂಪರ್ ಗಿಫ್ಟ್ ನೀಡಿದ್ದಾರೆ ಯಾವ ರೈತರ ಬಳಿ ಈ ಕಾರ್ಡ್ ಇರುತ್ತದೆ ಅಂತಹ ರೈತರ ಸಾಲಗಳನ್ನು ಮನ್ನಾ ಮಾಡಲಾಗಿದೆ.

ಕರ್ನಾಟಕದ ಅತ್ಯಂತ ಇರುವ ರಾಜ್ಯದ ಎಲ್ಲಾ ಸಹಕಾರಿ ಬ್ಯಾಂಕ್ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಸಾಲ ಹೊಂದಿರುವ ಪ್ರತಿಯೊಬ್ಬ ರೈತರು ಕೂಡ ಈ ಕಾರ್ಡ್ ತಮ್ಮ ಬಳಿ ಇದ್ದರೆ ಅವರ ಸಾಲಗಳು 2 ಲಕ್ಷ ರೂಪಾಯಿಗಳ ವರೆಗೆ ಮನ್ನ ಮಾಡಲು ಹಾಗೂ ರೈತರನ್ನು ಕಾಂಗ್ರೆಸ್ ಸರ್ಕಾರ ತನ್ನ ಗಮನ ಸೆಳೆಯಲು ಎಲ್ಲ ರೈತರಿಗೆ ಹೊಸ ಸರ್ಕಾರದ ಹೊಸ ಬಂಪರ್ ಗಿಫ್ಟ್ ನೀಡಿದೆ. ಬನ್ನಿ ನೀವು ಕೂಡ ರೈತ ಕುಟುಂಬದವರು ಆಗಿದ್ದಾರೆ ಸೇರಿದವರು ಆಗಿದ್ದರೆ ತಪ್ಪದೆ ಮಾಹಿತಿಯನ್ನು ಕೊನೆಯವರೆಗೂ ಸಂಪೂರ್ಣವಾಗಿ ತಿಳಿದುಕೊಳ್ಳಿ ಹಾಗೂ ಯಾರ ಸಾಲ ಮನ್ನಾ ಆಗಿದೆ ಮತ್ತು ಎಷ್ಟು ಲಕ್ಷಗಳ ವರೆಗೆ ಮನ್ನಾ ಆಗಲಿದೆ ಎನ್ನುವ ಕಂಪ್ಲೀಟ್ ಮಾಹಿತಿಯನ್ನು ತಿಳಿದುಕೊಳ್ಳಲು ಕೊನೆಯವರೆಗೂ ಓದಿ.

ರಾಜ್ಯದ ಎಲ್ಲಾ ರೈತರಿಗೂ ತಲುಪುವವರೆಗೂ ಹಂಚಿಕೊಳ್ಳಿ ಹೌದು. ಈ ಎಲ್ಲಾ ಸಾಲ ಮುಗಿದಿರುವವರಿಗೆ ಸ್ವಾತಂತ್ರ್ಯ ಸಿಗುತ್ತದೆ ಹೆಸರು ನೋಡಿ ಈಗ ಸರ್ಕಾರವು ಬಡ್ಡಿ ಸಬ್ಜೆಕ್ಷನ್ ಅಡಿಯಲ್ಲಿ 2022 23 ಮತ್ತು 20 23ರ ಆರ್ಥಿಕ ವರ್ಷಗಳಲ್ಲಿ 2023 ರಲಿ ಸಾಲ ಮನ್ನಾ ಆಗಿದೆ ಇದರೊಂದಿಗೆ ಈ ಯೋಜನೆ ಎರಡು ಸಾವಿರ ಅಡಿಯಲ್ಲಿ ಕೃಷಿ ಮಾಡುವ ಎಲ್ಲಾ ರೈತರು ಕಿಸಾನ್ಗೆ ಅರ್ಹರಾಗುತ್ತಾರೆ ಮೊದಲು ಅರ್ಜಿದಾರರು ತಮ್ಮ ಹತ್ತಿರದ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬೇಕು ಇದಾದ ನಂತರ ಬ್ಯಾಂಕ್ ಶಾಖ ವ್ಯವಸ್ಥಾಪಕರು ಸಾಲಮನ್ನಾ ಕುರಿತು ಮಾತನಾಡಬೇಕಾಗುತ್ತದೆ .

ಮಾಹಿತಿಯನ್ನು ಪಡೆದ ನಂತರ ಸಾಲ ಮನ್ನಾ ಕ್ಕಾಗಿ ಅರ್ಜಿ ನಮೂನೆಯನ್ನು ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಅರ್ಜಿ ನಮೂನೆಯಲ್ಲಿ ಕೋರಿದ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಬೇಕಾಗುತ್ತದೆ ರೈತರಿಗೆ ಆರ್ಥಿಕ ನೆರವು ನೀಡಲು ಆರಂಭಿಸಲಾಗಿದೆ ಈ ಯೋಜನೆಯ ಮೂಲಕ ರೈತರು ಒಂದು ಲಕ್ಷದ 60 ಸಾವಿರದವರೆಗೆ ಸಾಲ ಪಡೆಯಲು ಈಗ ಈ ಯೋಜನೆಯನ್ನು ಎಲ್ಲ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ವಿಸ್ತರಿಸಲಾಗುತ್ತಿದೆ ಈಗ ಪಿಎಂ ಕಿಸಾನ್ ಯೋಜನೆಯ ಎಲ್ಲಾ ಫಲಾನುಭವಿಗಳಿಗೆ ಕೀಸನ್ ಕ್ರೆಡಿಟ್ ಕಾರ್ಡ್ ಒದಗಿಸಲಾಗುವುದು

ಕ್ರೆಡಿಟ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಲು ಪಿಎನ್ ಕಿಸಾನ್ ಖಾತೆ ಹೊಂದಿರುವ ತಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕು ಹೊಂದಿಸಲು ಸರ್ಕಾರವು ಎಲ್ಲ ಬ್ಯಾಂಕುಗಳನ್ನು ಹೇಳಿದೆ ಆದ್ದರಿಂದ ಸಂಯೋಜನೆಯ ಪ್ರಯೋಜನವನ್ನು ಪಡೆಯುತ್ತಿರುವ ಆದರೆ ಕ್ರೆಡಿಟ್ ಕಾರ್ಡ್ ಯೋಜನೆಯ ಪ್ರಯೋಜನವನ್ನು ಪಡೆಯದ ಜನರ ಪಟ್ಟಿಯನ್ನು ಮಾಡಬಹುದು.

ಲಾಭ ಪಡೆಯಲು ಯಾವು ದಾಖಲೆಗಳು ಬೇಕು ಎಂಬುದನ್ನು ನೋಡುವುದಾದರೆ ಮೊದಲಿಗೆ ಪಡಿತರ ಚೀಟಿ ಸಂಯೋಜಿತ ಪತ್ರ ಹಾಗೂ ಕೆಸಿಸಿ ಬ್ಯಾಂಕ್ ಫೋನ್ ನಂಬರ್ ಹಾಗೆ ಭೂಮಿ ದಾಖಲೆಗಳೊಂದಿಗೆ ಸಾಲ ಪತ್ರವನ್ನು ಕೂಡ ನೀವು ಕೊಡಬೇಕಾಗುತ್ತದೆ. ಈ ಲಾಭವನ್ನು ಪಡೆಯಲು ನಿಮಗೆ ಬೇಕಾಗಿರುವುದು ಕಿಸಾನ್ ಕ್ರೆಡಿಟ್ ಕಾರ್ಡ್. ಇದನ್ನೂ ಓದಿ Gruha Lakshmi Yojane: ಗೃಹಲಕ್ಷ್ಮಿ ಯೋಜನೆಗೆ ಅಧಿಕೃತ ಚಾಲನೆ, ರಾಜ್ಯದ ಮಹಿಳೆಯರಿಗೆ ಸಿಗಲಿದೆ ಪ್ರತಿ ತಿಂಗಳು 2000 ರೂಪಾಯಿ ಅರ್ಜಿ ಸಲ್ಲಿಸೋದು ಹೇಗೆ? ತಿಳಿದುಕೊಳ್ಳಿ

Leave A Reply

Your email address will not be published.