ಸಂಖ್ಯಾ ಶಾಸ್ತ್ರದ ಪ್ರಕಾರ ನಿಮ್ಮ ಅದೃಷ್ಟ ಬದಲಿಸುವ ಸಂಖ್ಯೆ ಯಾವುದು ತಿಳಿದುಕೊಳ್ಳಿ

0 162

ನಾವು ಒಂದು ದಿನವನ್ನೂ ಸಹ ಮೊಬೈಲ್ ಇಲ್ಲದೆ ಕಳೆಯುವುದಿಲ್ಲ. ಮೊಬೈಲ್ ನಮ್ಮ ಜೀವನದ ಒಂದು ಪ್ರಮುಖ ಭಾಗವಾಗಿದೆ. ಮೊಬೈಲ್ ನಂಬರ್ ಇಂದ ಒಮ್ಮೊಮ್ಮೆ ನಮ್ಮ ಅದೃಷ್ಟ, ಒಳ್ಳೆಯ ಸಮಯ, ಕೆಟ್ಟ ಸಮಯ ನಿರ್ಧಾರವಾಗುತ್ತದೆ. ಹಾಗಾದರೆ ಮೊಬೈಲ್ ನಂಬರ್ ಆಯ್ಕೆ ಮಾಡುವುದು ಎಷ್ಟು ಮುಖ್ಯ ಎಂಬುದನ್ನು ಸಂಖ್ಯಾಶಾಸ್ತ್ರದ ಪ್ರಕಾರ ಈ ಲೇಖನದಲ್ಲಿ ನೋಡೋಣ.

ಈಗಿನ ದಿನಗಳಲ್ಲಿ ನಮ್ಮ ಜೀವನ ನಿಂತಿರುವುದು ಮೊಬೈಲ್ ನಂಬರ್ ಗಳ ಮೇಲೆ. ಒಂದು ಬಿಸಿನೆಸ್ ಪ್ರಾರಂಭದಿಂದ ಅದರ ಸಕ್ಸೆಸ್ ವರೆಗೂ ಮೊಬೈಲ್ ನಂಬರ್ ಪ್ರತಿ ಹಂತದಲ್ಲೂ ಕೆಲಸ ಮಾಡುತ್ತದೆ ಹೀಗಿರುವಾಗ ಮೊಬೈಲ್ ನಂಬರ್ ನಮಗೆ ಅದೃಷ್ಟ ತರುವಂತ ನಂಬರ್ ಆದರೆ ನಮ್ಮ ಜೀವನದಲ್ಲಿ ಎಲ್ಲದರಲ್ಲೂ ಸುಲಭವಾಗಿ ಯಶಸ್ಸು ಸಿಗುತ್ತದೆ. ನಾವು ನಮ್ಮ ಮೊಬೈಲ್ ನಂಬರ್ ಅನ್ನು ನಮಗೆ ಅದೃಷ್ಟ ತರುವ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಬೇಕು.

ಕೆಲವರು ಫ್ಯಾನ್ಸಿ ನಂಬರ್ ಅನ್ನು ಆಯ್ಕೆ ಮಾಡುತ್ತಾರೆ ಕೆಲವು ಅಂಗಡಿಗಳಲ್ಲಿ ಫ್ಯಾನ್ಸಿ ನಂಬರ್ ಗೆ ಚಾರ್ಜ್ ಮಾಡುತ್ತಾರೆ. 10 ಮೊಬೈಲ್ ನಂಬರ್ ಆಯ್ಕೆ ಮಾಡಿದಾಗ ಅದು ನಮಗೆ ಪಾಸಿಟಿವ್ ವೈಬ್ರೇಷನ್ ಕೊಡುತ್ತಿದೆಯಾ ಅಥವಾ ನೆಗೆಟಿವ್ ವೈಬ್ರೇಷನ್ ಕೊಡುತ್ತಿದೆಯಾ ನೋಡಬೇಕು. ಸಂಖ್ಯಾಶಾಸ್ತ್ರದ ಪ್ರಕಾರ ಮೊಬೈಲ್ ನಂಬರ್ ನ ಟೋಟಲ್ ಮೊತ್ತ ನಮ್ಮ ಬರ್ತ್ ಡೇಟ್ ಗೆ ಮ್ಯಾಚ್ ಆಗಬೇಕು ಆಗ ಆ ನಂಬರ್ ಅದೃಷ್ಟ ತರುವ ನಂಬರ್ ಆಗಿರುತ್ತದೆ. ವಿರುದ್ಧ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಂಡರೆ ನಾವು ಮಾಡುವ ಕೆಲಸದಲ್ಲಿ ಯಶಸ್ಸು ಸಿಗುವುದಿಲ್ಲ. ಸಂಖ್ಯಾಶಾಸ್ತ್ರದ ಪ್ರಕಾರ ಕೆಲವು ನಂಬರ್ ಒಟ್ಟಿಗೆ ಬಂದರೆ ಅದರದ್ದೆ ಆದ ವ್ಯಾಲ್ಯೂ ಇರುತ್ತದೆ ಹಾಗೆಯೆ ಕೆಲವೊಮ್ಮೆ ನಷ್ಟವೂ ಇದೆ.

ಮೊಬೈಲ್ ನಂಬರ್ ನಲ್ಲಿ 5,6 ಅಕ್ಕ ಪಕ್ಕ ಬಂದರೆ ಹಣ ಸ್ಟಕ್ ಆಗುತ್ತದೆ. ಅವರು ಹಣವನ್ನು ಬಿಸಿನೆಸ್ ನಲ್ಲಿ ಹೂಡಿಕೆ ಮಾಡಿರುತ್ತಾರೆ, ಬೇರೆಯವರಿಗೆ ಹಣ ಕೊಟ್ಟಿರುತ್ತಾರೆ ಆದರೆ ಆ ಹಣ ವಾಪಸ್ ಬರುವುದಿಲ್ಲ. ಅಂತಹ ನಂಬರ್ ಇದ್ದರೆ ಆ ನಂಬರ್ ಅನ್ನು ಇನ್ ಕಮಿಂಗ್ ಕರೆಗಾಗಿ ಇಟ್ಟುಕೊಂಡು ಅದನ್ನು ಯಾವ ಬಿಸಿನೆಸ್ ಅಥವಾ ಕೆಲಸಕ್ಕೆ ಬಳಸಬಾರದು ಇನ್ನೊಂದು ಹೊಸ ನಂಬರ್ ಖರೀದಿಸಿ ಬಳಸಬೇಕು.

ಹೊಸ ನಂಬರ್ ಎಲ್ಲರಿಗೂ ಹೋಗಿದೆ ಎಂದು ಅನಿಸಿದಾಗ ಹಳೆಯ ನಂಬರ್ ಅನ್ನು ತೆಗೆದುಹಾಕಬೇಕು. ಕೆಲವು ಮೊಬೈಲ್ ನಂಬರ್ ಇಂದ ಅನಾವಶ್ಯಕ ಖರ್ಚು ಆಗುತ್ತದೆ, ಮನೆಯಲ್ಲಿ ಇರುವವರಿಗೆ ಅನಾರೋಗ್ಯದ ಸಮಸ್ಯೆ ಕಾಣಿಸುವುದು, ಅಣ್ಣ ತಮ್ಮಂದಿರ ನಡುವೆ ಜಗಳ ಆಗುತ್ತದೆ, ಮನೆಯಲ್ಲಿ ಕೋರ್ಟ್ ಕೇಸ್ ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಳ್ಳುವಾಗ ಜಾಗರೂಕತೆಯಿಂದ ಆಯ್ಕೆ ಮಾಡಬೇಕು. ಈ ಮಾಹಿತಿ ಉಪಯುಕ್ತವಾಗಿದ್ದು ನಿಮ್ಮ ಸ್ನೇಹಿತರಿಗೆ, ಸಂಬಂಧಿಕರಿಗೆ ಎಲ್ಲರಿಗೂ ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.