ಪೇಂಟರ್ ಜೊತೆ ಇಂಜಿನಿಯರ್ ವಿದ್ಯಾರ್ಥಿಯ ಲವ್ 5 ವರ್ಷ ಚೆನ್ನಾಗಿ ಇತ್ತು, ಆದ್ರೆ ಇದ್ದಕಿದ್ದಂತೆ ಆಗಿದ್ದೆ ಬೇರೆ

0 14

Kannada News: ಪ್ರೀತಿ ಅನ್ನೋದು ಸಂಬಂಧದ ಸೇತುವೆ ಎಂದು ಹೇಳಬಹುದು ಆದರೆ ಪ್ರೀತಿಯ ವಿಷಯ ಬಂದಾಗ ತುಂಬಾ ಎಚ್ಚರವಾಗಿರಬೇಕು ಪ್ರೀತಿಯಿಂದ ಎಷ್ಟೋ ಜನರ ಜೀವನ ಹಾಳಾಗಿದ್ದು ಇದೆ ಹಾಗೂ ಎಷ್ಟೋ ಜನರ ಜೀವನ ಚೆನ್ನಾಗಿ ಇದ್ದದ್ದು ನಾವು ನೋಡಬಹುದು. ಪ್ರೀತಿಯಿಂದಾಗಿ ಯಾರಿಂದಲೂ ಮೋಸ ಹೋಗಬೇಡಿ ಕೆಲವು ಪ್ರೀತಿ ಆಕರ್ಷಣೆ ಹಾಗೂ ದೈಹಿಕ ಸಂಬಂಧಗಳಿಗೆ ಮಾತ್ರ ಆಗಿರುತ್ತದೆ ಅಂತಹ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು. ಪ್ರೀತಿಯಿಂದಾಗಿ ಸಹೋದರನ ಸಾವು ಇದರ ಬಗ್ಗೆ ಈ ಕೆಳಗೆ ನೀವು ನೋಡಬಹುದು.

ಈ ಘಟನೆ ಮೈಸೂರು (Mysore City) ನಗರದಲ್ಲಿ ಶುಕ್ರವಾರದಂದು ನಡೆದಿದ್ದು ಇಂಜಿನಿಯರಿಂಗ್ (Engineering student) ವಿದ್ಯಾರ್ಥಿ ಒಬ್ಬಳು ಪೇಂಟರ್ ನನ್ನು ಪ್ರೀತಿಸಿದ್ದಳು ಅವರು ಸುಮಾರು 5 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಅವರು ತುಂಬಾ ಚೆನ್ನಾಗಿಯೇ ಇದ್ದರು ಆದರೆ ಪ್ರೀತಿಯ ವಿಷಯಕ್ಕಾಗಿ ಹುಡುಗಿಯ ಮನೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಆಕ್ರೋಶಪಡಿಸಿದ್ದನ್ನು ನೋಡಿ ಯುವತಿ ಮನೆ ಬಿಟ್ಟು ನನ್ನ ಪ್ರಿಯತಮ ಸಾಗರ್ ಜೊತೆ ಓಡಿ ಹೋಗಿ ಮದುವೆಯಾದಳು. ಈ ವಿಷಯ ಕೇಳಿದ ಯುವತಿಯ ಸಹೋದರ ಹೇಮಂತ್ ತನ್ನ ಸಹೋದರಿಯ ಕುತ್ತಿಗೆಯಲ್ಲಿದ್ದ ತಾಳಿಯನ್ನು ಕಿತ್ತೆಸೆದು ಮನೆಗೆ ವಾಪಸ್ ಕರೆದುಕೊಂಡು ಬಂದನು. ಇದನ್ನು ನೋಡಿ ಸಿಟ್ಟಾದ ಪ್ರಿಯತಮ ಸಾಗರ್ ಮತ್ತು ಆತನ ಗ್ಯಾಂಗ ಸೇರಿ ಹೇಮಂತ್ ನ ಮುಗಿಸಿದ್ದಾರೆ. ಮೈಸೂರಿನ ಬಳೆವಾಡಿ ಗ್ರಾಮದ ಹೊರೆವಲಯದಲ್ಲಿ ಹೇಮಂತನ ಶವ ಸಿಕ್ಕಿದೆ

ಈ ಪ್ರಕರಣವು ಪೊಲೀಸ್ ಠಾಣೆಯಲ್ಲಿ ದಾಖಲೆಯಾಗಿದೆ ಈಗ ಯುವತಿ ಮನಸು ಬದಲಾಯಿಸಿ ಸಾಗರ ಪ್ರೀತಿಯನ್ನು ನಿರಾಕರಿಸಿದ್ದಾಳೆ. ಇದನ್ನೂ ಓದಿ ಮಕ್ಕಳ ಪರ್ಮಿಷನ್ ಇಲ್ಲದೆ ತಂದೆ ಅಸ್ತಿ ಮಾರಾಟ ಬಹುದಾ? ಕೋರ್ಟ್ ಕೊಟ್ಟ ತೀರ್ಪು ಏನು ಗೊತ್ತಾ

Leave A Reply

Your email address will not be published.