ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಎಲ್ಲಾ ಗ್ರಹಗಳು ಕೂಡ ನಿರ್ದಿಷ್ಟ ಸಮಯದಲ್ಲಿ ಸ್ಥಾನ ಬದಲಾವಣೆ ಮಾಡುತ್ತದೆ. ಅದರ ಪರಿಣಾಮ ಎಲ್ಲ್ಯಾಕ್ ರಾಶಿಗಳ ಮೇಲೆ ಬೀಳುತ್ತದೆ. ಕೆಲವು ರಾಶಿಗಳ ಮೇಲೆ ಪಾಸಿಟಿವ್ ಪರಿಣಾಮ ಬೀರಿದರೆ, ಇನ್ನು ಕೆಲವು ರಾಶಿಗಳ ಮೇಲೆ ನೆಗಟಿವ್ ಪರಿಣಾಮ ಬೀರುತ್ತದೆ. ಇಂದು ನಾವು ನಿಮಗೆ ಬುಧ ಮತ್ತು ಶನಿಗ್ರಹಗಳ ಸ್ಥಾನ ಬದಲಾವಣೆ ಬಗ್ಗೆ ತಿಳಿಸಲಿದ್ದೇವೆ. ಬುಧ ಮತ್ತು ಶನಿ ಈ ಎರಡು ಗ್ರಹಗಳಿಗೂ ತಮ್ಮದೇ ಆದ ವಿಶೇಷ ಸ್ಥಾನವಿದೆ.

ಈ ಎರಡು ಗ್ರಹಗಳು ಜೊತೆಯಾಗಿ ಇದ್ದ ಸಮಯದಲ್ಲಿ ವಿಶೇಷವಾದ ರಾಜಯೋಗ ಸೃಷ್ಟಿಯಾಗುತ್ತದೆ ಎಂದು ಹೇಳುತ್ತಾರೆ. ಸೆಪ್ಟೆಂಬರ್ 18ರಂದು ಈ ಎರಡು ಗ್ರಹಗಳುಗಳು ಕೂಡ ಒಂದೇ ರಾಶಿಗೆ ಪ್ರವೇಶ ಮಾಡಿವೆ. ಈ ಎರಡು ಗ್ರಹಗಳ ಸಂಯೋಗದಿಂದ 3 ರಾಶಿಗಳ ಅದೃಷ್ಟ ಬೆಳಗುತ್ತದೆ, ಈ ರಾಶಿಯ ಜನರಿಗೆ ಯಾವುದೇ ಹಣಕಾಸಿನ ಸಮಸ್ಯೆ ಬರುವುದಿಲ್ಲ. ಆ ರಾಶಿಗಳು ಯಾವುವು?ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಬುಧ ಮತ್ತು ಶನಿದೇವರ ಸಂಯೋಗದಿಂದ ಸೃಷ್ಟಿಯಾಗಿರುವ ರಾಜಯೋಗ ಈ ರಾಶಿಯವರಿಗೆ ಇನ್ನು ಎರಡು ವರ್ಷಗಳ ಕಾಲ ಅಂದರೆ 2025ರವರೆಗು ಬದುಕಿನಲ್ಲಿ ಉತ್ತುಂಗ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತದೆ. ನಿಮ್ಮ ಕೆಲಸ ಮತ್ತು ಬಿಸಿನೆಸ್ ಎರಡರಲ್ಲು ಕೂಡ ಏಳಿಗೆ ಕಾಣುತ್ತೀರಿ. ನೀವು ಶುರು ಮಾಡುವ ಎಲ್ಲಾ ಪ್ಲಾನ್ ನಲ್ಲಿ ಯಶಸ್ಸು ಕಾಣುತ್ತೀರಿ. ಐಶ್ವರ್ಯ ವೃದ್ಧಿಗೆ ಹೂಡಿಕೆ ಮಾಡುವ ಪ್ಲಾನ್ ಇದ್ದರೆ, ಈ ಸಮಯ ಸೂಕ್ತವಾಗಿದೆ.

ವೃಷಭ ರಾಶಿ :- ಬುಧ ಮತ್ತು ಶನಿದೇವರ ಸಂಯೋಗದಿಂದ ಮುಂದಿನ 2 ವರ್ಷಗಳ ಕಾಲ ನಿಮಗೆ ಅದೃಷ್ಟದ ಸಮಯ ಎಂದು ಹೇಳಬಹುದು. ಒಂದು ವೇಳೆ ಕೆಲಸ ಬದಲಾಯಿಸಬೇಕು ಎಂದರೆ ಅದಕ್ಕೂ ಇದು ಸರಿಯಾದ ಸಮಯ ಆಗಿದೆ. ನಿಮಗಾಗಿ ಹೊಸ ಕೆಲಸ ಕಾದಿದೆ. ನೀವು ನಿರೀಕ್ಷೆಗಿಂತ ಎರಡು ಪಟ್ಟು ಆದಾಯ ಬರುತ್ತದೆ.

ತುಲಾ ರಾಶಿ :- ಬುಧ ಮತ್ತು ಶನಿದೇವರ ಸಂಯೋಗದಿಂದ ಸೃಷ್ಟಿಯಾಗಿರುವ ರಾಜಯೋಗವು ಈ ರಾಶಿಯವರ ಬದುಕಿನಲ್ಲಿ ಹಣದ ಬರುವಿಕೆ ಜಾಸ್ತಿಯಾಗುತ್ತದೆ. ಮಕ್ಕಳಿಂದ ಒಳ್ಳೆಯ ಸುದ್ದಿ ಕೇಳುತ್ತೀರಿ. ಕೆಲಸ ಮತ್ತು ಬಿಸಿನೆಸ್ ನಲ್ಲಿ ಏಳಿಗೆ ಇರುತ್ತದೆ. ಮನೆಯಲ್ಲಿ ಖುಷಿ ನೆಮ್ಮದಿ ಇರುತ್ತದೆ. ಇದರಿಂದ ನೀವು ನಿಮ್ಮ ಕೆಲಸಗಳ ಬಗ್ಗೆ ಹೆಚ್ಚಿನ ಗಮನ ನೀಡಬಹುದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *