Kannada Astrology: ಇದೇ ಸೋಮವಾರದಿಂದ ಕೆಲವು ರಾಶಿಗಳಿಗೆ ಮಹಾಶಿವನ ಅನುಗ್ರಹ ಆಶೀರ್ವಾದ ದೊರೆಯಲಿವೆ ಆದ್ದರಿಂದ ಈ ರಾಶಿಯವರು ಬಹಳ ಪುಣ್ಯವಂತರು ಎನಿಸಿಕೊಳ್ಳಲಿದ್ದಾರೆ ಎಲ್ಲಾ ರೀತಿಯಲ್ಲೂ ಉತ್ತಮವಾದ ಫಲಿತಾಂಶಗಳನ್ನೇ ಈ ದಿನಗಳಲ್ಲಿ ಪಡೆದುಕೊಳ್ಳಲಿದ್ದಾರೆ ಹಾಗಿದ್ದರೆ ಯಾವೆಲ್ಲ ರಾಶಿಗಳಿಗೆ ಈ ಅದೃಷ್ಟ ದೊರೆಯಲಿದೆ ಎಂಬುದನ್ನು ಇಲ್ಲಿ ನಾವು ತಿಳಿದುಕೊಳ್ಳೋಣ.

ಇದೇ ಬರುವ ಸೋಮವಾರದಿಂದ ಈ ರಾಶಿಯವರ ಜೀವನದಲ್ಲಿ ಉತ್ತಮ ಬದಲಾವಣೆಗಳು ಉಂಟಾಗುತ್ತವೆ. ನೀವು ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ ಹಲವಾರು ಉತ್ತಮ ಅವಕಾಶಗಳು ನಿಮ್ಮನ್ನ ಕೈಬೀಸಿ ಬರುತ್ತವೆ ಇದನ್ನು ಹೊರತುಪಡಿಸಿ ಯಾವುದಾದರೂ ಕೆಲಸವನ್ನು ಪ್ರಾರಂಭಿಸುವ ಮುನ್ನ ತಾಳ್ಮೆಯಿಂದ ಸ್ವಲ್ಪ ಗುರುಕತೆಯಿಂದ ಪ್ರಾರಂಭಿಸುವುದು ಉತ್ತಮ ಇಲ್ಲವಾದರೆ ಹಣದ ಸಮಸ್ಯೆ ಉಂಟಾಗುವ ಸಾಧ್ಯತೆಯೂ ಇದೆ. ವಿಶೇಷವಾಗಿ ಈ ರಾಶಿಯ ಜನರಿಗೆ ಯೋಚಿಸುವ ಶಕ್ತಿ ಹಾಗೂ ತಾಳ್ಮೆ ಹೆಚ್ಚಾಗಿಯೇ ಇರುತ್ತದೆ ಹಾಗೂ ಈ ರಾಶಿಯವರು ತುಂಬಾ ಬುದ್ಧಿವಂತರಾಗಿರುತ್ತಾರೆ ಇಂತಹ ಗುಣಗಳಿಂದ ಈ ರಾಶಿಯವರು ತಮ್ಮ ಜೀವನದಲ್ಲಿ ಯಶಸ್ಸನ್ನ ಪಡೆದುಕೊಂಡು ಎಲ್ಲರಿಂದಲೂ ಗೌರವವನ್ನು ಪಡೆದುಕೊಳ್ಳುತ್ತಾರೆ.

Kannada Astrology September 25

ಈ ಸಮಯದಲ್ಲಿ ನಿಮ್ಮ ಮನೆಯಲ್ಲಿ ಉಂಟಾದ ಕೆಲವೊಂದು ಕಿರಿಕಿರಿಗಳು ಹಾಗೂ ಸಮಸ್ಯೆಗಳು ಪರಿಹಾರ ಗೊಳ್ಳುತ್ತವೆ ಇದರ ಜೊತೆಗೆ ಮನೆಯಲ್ಲಿ ಸಂತೋಷವಾದ ವಾತಾವರಣವು ಸೃಷ್ಟಿಯಾಗುತ್ತದೆ. ಅಷ್ಟೇ ಅಲ್ಲದೆ ದೇವರ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುವ ಸಮಯ ಇದಾಗಿದ್ದು ನಿಮ್ಮ ಪ್ರಾರ್ಥನೆಗೆ ತಕ್ಕ ಪ್ರತಿಫಲ ದೊರೆಯುತ್ತದೆ ನೀವು ಪುಣ್ಯಕ್ಷೇತ್ರಗಳ ದರ್ಶನ ಮಾಡಲು ಬಯಸಿದ್ದರೆ ಈ ತುಂಬಾ ಉತ್ತಮವಾಗಿದೆ ಆದ್ದರಿಂದ ಇದೇ ಸಪ್ಟೆಂಬರ್ 25ನೇ ತಾರೀಖಿನಿಂದ ಈ ರಾಶಿಯವರಿಗೆ ಮಹಾರಾಜ ಯೋಗ ಪ್ರಾಪ್ತಿಯಾಗಲಿದೆ ಯಾವುದೇ ಕೆಲಸಕ್ಕೆ ಕೈ ಹಾಕಿದರು ಸಹ ಈ ರಾಶಿಯವರಿಗೆ ಹೆಚ್ಚಿನ ಧನ ಲಾಭ ಉಂಟಾಗುತ್ತದೆ.

ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುವಂತಹ ಅದೃಷ್ಟ ರಾಶಿಗಳು ಯಾವುವು ಎಂದರೆ ಮೀನ ರಾಶಿ, ಮೇಷ ರಾಶಿ, ಕನ್ಯಾ ರಾಶಿ, ಕುಂಭ ರಾಶಿ, ತುಲಾ ರಾಶಿ, ವೃಶ್ಚಿಕ ರಾಶಿ. ಈ ರಾಷ್ಟ್ರೀಯ ಅವರು ವಿಶೇಷವಾಗಿ ಈ ದಿನಗಳಲ್ಲಿ ಶಿವನ ಅನುಗ್ರಹವನ್ನು ಪಡೆಯಲಿದ್ದು ಶಿವನನ್ನ ಆರಾಧಿಸುವುದರಿಂದ ಒಳ್ಳೆಯ ಫಲಗಳನ್ನು ಪಡೆಯಲಿದ್ದೀರಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *