ಜುಲೈ ತಿಂಗಳ ಭವಿಷ್ಯ ಯಾವ ರಾಶಿಯವರಿಗೆ ಯಾವ ಫಲ ತಿಳಿಯಿರಿ

0 2

ನಮ್ಮ ಭಾರತೀಯ ಪಂಚಾಂಗದಲ್ಲಿ ಒಟ್ಟಾರೆಯಾಗಿ ಹನ್ನೆರಡು ರಾಶಿಗಳು ಇವೆ. ಒಂದು ರಾಶಿಗೆ ಇಂತಹ ನಕ್ಷತ್ರ ಎಂದು ಜೋಡಿಸಲಾಗಿದೆ. ಆದ್ದರಿಂದ ಒಂದೊಂದು ರಾಶಿಗಳು ಬೇರೆ ಬೇರೆ ನಕ್ಷತ್ರಗಳನ್ನು ಹೊಂದಿರುತ್ತವೆ. ಹಾಗೆಯೇ ಒಂದೊಂದು ರಾಶಿಗಳು ಒಂದೊಂದು ರೀತಿಯ ಭವಿಷ್ಯವನ್ನು ಹೊಂದಿರುತ್ತವೆ. ಆದ್ದರಿಂದ ನಾವು ಇಲ್ಲಿ 2021ರ ಜುಲೈ ತಿಂಗಳ ಕೆಲವು ರಾಶಿಗಳ ಭವಿಷ್ಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಜಿಲ್ಲೆಯಲ್ಲಿ 9ನೇ ದಿನಾಂಕದವರೆಗೆ ಜೇಷ್ಠ ಮಾಸ ಇರುತ್ತದೆ. ನಂತರದಲ್ಲಿ ಆಷಾಢ ಮಾಸ ಆರಂಭವಾಗುತ್ತದೆ. ಆಷಾಢ ಆರಂಭವಾದ ನಂತರ ಸ್ವಲ್ಪ ಶೀತಲ ವಾತಾವರಣ ಉಂಟಾಗುತ್ತದೆ. ಅದರಿಂದ ಎಲ್ಲರೂ ಆರೋಗ್ಯದ ಕಡೆ ಗಮನ ಕೊಡುವುದು ಒಳ್ಳೆಯದು. ಅತಿ ಹೆಚ್ಚು ಬಿಸಿ ನೀರನ್ನು  ಕುಡಿಯಬೇಕು. ಮಿಥುನ ರಾಶಿಗೆ ಮೃಗಶಿರಾ ನಕ್ಷತ್ರ ಮೂರು ಮತ್ತು ನಾಲ್ಕನೇ ಪಾದ, ಆರ್ದ್ರಾ ನಕ್ಷತ್ರ, ಪುನರ್ವಸು ನಕ್ಷತ್ರ ಒಂದು ಮತ್ತು ಎರಡು ಮತ್ತು ಮೂರನೇ ಪಾದದವರದ್ದು ಬರುತ್ತದೆ. ಹಾಗೆಯೇ ಇವರು ಮಿಶ್ರಫಲವನ್ನು ಹೊಂದಿರುತ್ತಾರೆ. ಇವರಿಗೆ ಯಾವ ಕೆಲಸಕ್ಕೆ ಹೋದರೂ ಜೊತೆಗೆ ಸಹಾಯ ಮಾಡುವವರು ಸಿಗುತ್ತಾರೆ. ಈ ತಿಂಗಳಿನಲ್ಲಿ ಆತ್ಮವಿಶ್ವಾಸದ ಪ್ರಮಾಣ ಸ್ವಲ್ಪ ಹೆಚ್ಚಾಗಿ ಇರುತ್ತದೆ.

ಹಾಗೆಯೇ ಈ ರಾಶಿಯವರಿಗೆ ಅತಿ ಹೆಚ್ಚು ಫಲ ಸಿಗಬೇಕು ಎಂದಾದರೆ ಗಣಪತಿ ದೇವರನ್ನು ಸ್ತುತಿಸಬೇಕು. ಗಣಪತಿಯನ್ನು ನೆನೆಯುತ್ತಾ ಗರಿಕೆ ಹುಲ್ಲನ್ನು ನೀಡಬೇಕು. ಇದನ್ನು ಮಾಡುವುದರಿಂದ ಮಿಥುನ ರಾಶಿಯವರ ಎಲ್ಲಾ ಕೆಲಸಗಳು ಯಾವುದೇ ವಿಘ್ನವಿಲ್ಲದೇ ನೆರವೇರುತ್ತವೆ. ಹಾಗೆಯೇ ಸಿಂಹ ರಾಶಿಯವರಿಗೆ ತಮ್ಮ ಬಂಧುಗಳಿಂದ ಸಹಾಯ ದೊರೆಯುತ್ತದೆ. ಈ ರಾಶಿಯವರು ಉದ್ಯೋಗದಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ಮಿಶ್ರಫಲ ಉಂಟಾಗುತ್ತದೆ. ಹಾಗೆಯೇ ಇವರಿಗೆ ಆರೋಗ್ಯದಲ್ಲಿ ವೃದ್ಧಿಯಾಗುತ್ತದೆ. ಮನೆಯಲ್ಲಿ ನೆಮ್ಮದಿ ದೊರಕುತ್ತದೆ. ಹಾಗೆಯೇ ಯಾವ ಕಾರ್ಯಕ್ಕೆ ಹೋದರೂ ಸಹ ಗೌರವ ಮತ್ತು ಅಭಿಮಾನಕ್ಕೆ ಧಕ್ಕೆ ಉಂಟಾಗುವುದಿಲ್ಲ.

ಈ ರಾಶಿಯವರು ಆಂಜನೇಯನ ಪ್ರಾರ್ಥನೆ ಮಾಡಬೇಕು. ಇದರಿಂದ ಸಿಂಹ ರಾಶಿಯವರಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆಂಜನೇಯನ ದೇವಸ್ಥಾನಕ್ಕೆ ಹೋಗಿ ಪೂಜೆ ಮತ್ತು ಹಾರಗಳನ್ನು ಹಾಕುವುದರಿಂದ ಒಳ್ಳೆಯದಾಗುತ್ತದೆ. ಹಾಗೆಯೇ ತುಲಾರಾಶಿಯವರಿಗೂ ಕೂಡ ಜುಲೈ ತಿಂಗಳು ಉತ್ತಮ ಫಲಗಳನ್ನು ಹೊಂದಿದೆ. ಇವರಿಗೆ ಕಾನೂನಿನ ಕೆಲಸಗಳು ಇದ್ದರೆ ಈ ತಿಂಗಳಿನಲ್ಲಿ ಶುಭಫಲವನ್ನು ನೀಡುತ್ತವೆ. ಅಭಿವೃದ್ಧಿ ಮಾರ್ಗಗಳ ಹತ್ತಿರ ಇವರು ಹೋಗಿ ದೊಡ್ಡ ದೊಡ್ಡ ವ್ಯಕ್ತಿಗಳ ಪರಿಚಯ ಆಗುತ್ತದೆ. ಜನರಿಂದ ಇವರಿಗೆ ಬಹಳ ಬೆಂಬಲ ಸಿಗುತ್ತದೆ. ಇವರು ಜಗನ್ಮಾತೆಯ ಅನ್ನಪೂರ್ಣೆಯ ದರ್ಶನ ಮಾಡಿದರೆ ಬಹಳ ಒಳ್ಳೆಯದು ಆಗುತ್ತದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.