ಮನೆಯ ಹೊಸ್ತಿಲ ಮೇಲೆ ಕೂರುವುದರಿಂದ ಏನಾಗುತ್ತೆ ನೋಡಿ

0 4

ಹಿಂದಿನ ಕಾಲದಿಂದಲೂ ಕೂಡ ನಮ್ಮ ಹಿರಿಯರು ಇದನ್ನು ಹೇಳುತ್ತಲೇ ಬರುತ್ತಾರೆ ಮನೆಯ ಹೊಸ್ತಿಲ ಮೇಲೆ ಕೂರಬಾರದು ಎಂಬುದಾಗಿ ಆದ್ರೆ ಇದರ ಹಿಂದಿನ ನಿಜವಾದ ಕಾರಣವೇನು? ಅನ್ನೋದು ಬಹಳಷ್ಟು ಜನಕ್ಕೆ ಗೊತ್ತಿರೋದಿಲ್ಲ ಬನ್ನಿ ಈ ಮೂಲಕ ತಿಳಿಯೋಣ. ಶ್ರೀಮಂತರಾಗಲು ಶ್ರಮದ ಜೊತೆಗೆ ಅದೃಷ್ಟ ಇರಬೇಕಾಗುತ್ತದೆ. ಸಾಮಾನ್ಯ ವ್ಯಕ್ತಿಗಳು ತುಂಬಾನೇ ಶ್ರಮ ಪಡುತ್ತಾರೆ ಆದರೂ ಸಹ ಅವರು ಶ್ರೀಮಂತರಾಗಿಲ್ಲ. ಜೀವನದಲ್ಲಿ ವಾಸ್ತುವಿನ ಸ್ಥಾನ ತುಂಬಾನೇ ಮುಖ್ಯವಾಗಿರುತ್ತದೆ. ಯಾವ ಸ್ಥಳದಲ್ಲಿ ಹೆಚ್ಚಾಗಿ ಸಮಯವನ್ನು ಹೆಚ್ಚಾಗಿ ಕಳೆಯುತ್ತಾರೆ ಆ ಸ್ಥಳದ ಮೇಲೆ ಆರ್ಥಿಕ ಸ್ಥಿತಿಯು ಡಿಪೆಂಡ್ ಆಗಿರುತ್ತದೆ. ಕೆಲವು ಕಾರಣಗಳಿಂದ ಮನೆಯಲ್ಲಿ ದರಿದ್ರ ಬಡತನವು ವಾಸ ಮಾಡುತ್ತಾವೇ. ಸಾಮಾನ್ಯವಾಗಿ ಮಹಿಳೆಯರು ಇಂತಹ ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಮನೆಯ ಮೇಲೆ ಆರ್ಥಿಕ ತೊಂದರೆ ಉಂಟಾಗುತ್ತದೆ ಮತ್ತು ಮನೆಯಿಂದ ತಾಯಿ ಲಕ್ಷ್ಮೀದೇವಿ ನೆಲೆಸುವುದಿಲ್ಲ.

ಪೂಜೆ ಮಾಡುವಾಗ ಒಳ ಮನಸ್ಸು ಶುದ್ಧವಾಗಿರಬೇಕು. ಮಧ್ಯಪಾನ ಹಾಗೂ ಮಾಂಸಹಾರ ಸೇವಿಸಿ ಪೂಜೆಯನ್ನು ಮಾಡಬಾರದು. ಇದರಿಂದ ದೇವರಿಗೆ ಕೋಪ ಬರುತ್ತದೆ. ಇದೇ ರೀತಿ ಯಾವುದೇ ಪವಿತ್ರವಾದ ಗ್ರಂಥವನ್ನು ಓದುವ ಸಮಯದಲ್ಲಿ ಶುದ್ಧತೆಯ ಬಗ್ಗೆ ಒಳಮನಸ್ಸು ಸ್ವಚ್ಛವಾಗಿ ಇರಿಸಲು ಗಮನಹರಿಸಬೇಕು. ದೇವರ ಮುಂದೆ ಇರುವ ದೀಪವನ್ನು ಹಾರಿಸುವುದರಲ್ಲಿ, ಪೂಜಾ ಸಾಮಾಗ್ರಿಗಳ ವಾಸನೆಯನ್ನು ಸೇವಿಸುವುದು ಆಗಲಿ ದರಿದ್ರತೆ, ಶಾಪ ಆಂಟಿಕೊಳ್ಳುತ್ತದೆ.

ರಾತ್ರಿಯ ವೇಳೆ ಉಗುರುಗಳನ್ನು ಕತ್ತರಿಸುವುದು, ಉಗುರು ಕಚ್ಚುವುದರಿಂದ ರಾಹು,ಕೇತು ಗ್ರಹಗಳು ಆಕರ್ಷಣೆಗೊಳ್ಳುತ್ತವೆ.ಈ ರೀತಿ ಮಾಡುವುದರಿಂದ ದೇಹದಲ್ಲಿ ದುಷ್ಟ ಪರಿಣಾಮ ಬೀರುತ್ತವೆ.ಇದರಿಂದ ಆರ್ಥಿಕ ಸಮಸ್ಯೆ ಉಂಟಾಗುತ್ತದೆ. ಮನೆಯ ದ್ವಾರದ ಮುಂದೆ ಅಥವಾ ಅಕ್ಕಪಕ್ಕದಲ್ಲಿ ಕಸವನ್ನು ಗುಡಿಸಿ ಇಡಬಾರದು.

ಹಣದ ಮೇಲೆ ದುರಾಸೆ ಮತ್ತು ಹಣವನ್ನು ಸರಿಯಾಗಿ ಉಪಯೋಗ ಮಾಡದಿದ್ದರೆ, ಹರಿದು ಹೋದ ಬಟ್ಟೆಯನ್ನು ಧರಿಸಿದರೆ, ಮನೆಯಲ್ಲಿ ಜಗಳ ಮಾಡುವುದುರಿಂದ ಧನ ಸಂಪತ್ತು ಇರುವುದಿಲ್ಲ.ಇಂತಹ ಮನೆಯಲ್ಲಿ ತಾಯಿ ಲಕ್ಷ್ಮಿ ದೇವಿ ನೆಲೆಸುವುದಿಲ್ಲ.ಇನ್ನು ಹಣ ಇದೆ ಎಂದು ಮನೆಯಲ್ಲಿ ಇರುವವರಿಗೆ ಅವಮಾನ ಮಾಡಿದರೆ ನಿಮ್ನ ವಿನಾಶಕ್ಕೆ ನೀವೇ ಕಾರಣ ಆಗುತ್ತೀರ.ಮನೆಯ ಹೊಸ್ತಿಲ ಮೇಲೇ ಕೂರುವುದು, ಕಾಲು ಇಟ್ಟು ಒಳಗೆ ಬರುವುದು,ಹೊಸ್ತಿಲ ಮೇಲೇ ಕುಳಿತುಕೊಂಡು ಆಹಾರ ಸೇವನೆ ಮಾಡುವುದರಿಂದ ದರಿದ್ರತೆ ಮನೆಯೊಳಗೆ ಪ್ರವೇಶ ಮಾಡುತ್ತದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.