Horoscope Aquarius on July Month: ಪ್ರತಿಯೊಬ್ಬರಿಗೂ ಸಹ ರಾಶಿ ಭವಿಷ್ಯವನ್ನು ತಿಳಿದುಕೋಳ್ಳಲು ಕುತೂಹಲ ಹಾಗೂ ನಿರೀಕ್ಷೆಗಳು ಇದ್ದೇ ಇರುತ್ತದೆ ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಹಾಗೆಯೇ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೂ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ರಾಶಿಗಳ ಫಲಾಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೆಯೇ ಕೆಲವೊಂದು ರಾಶಿಯವರಿಗೆ ಅದೃಷ್ಟದ ಯೋಗ ಸಹ ಕಂಡು ಬರುತ್ತದೆ

2023 ಜುಲೈ ತಿಂಗಳಲ್ಲಿ ಕುಂಭ ರಾಶಿಯವರಿಗೆ ಶುಭಕರವಾಗಿ ಇರುತ್ತದೆ ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭ ಕಂಡು ಬರುತ್ತದೆ ಅಂದು ಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ .ವಾಹನ ಖರೀದಿ ಹಾಗೂ ಮನೆ ಕಟ್ಟುವುದು ಈ ತರದ ಕೆಲಸದಲ್ಲಿ ಶುಭ ಫಲ ಲಭಿಸುತ್ತದೆ ಭೂಮಿಯ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಧನ ಲಾಭ ಕಂಡು ಬರುತ್ತದೆ

ಹಿಂದಿನ ಕಷ್ಟದ ದಿನಗಳು ದೂರವಾಗಿ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಲಭಿಸುತ್ತದೆ ಕುಜನು ಲಾಭದ ಸ್ಥಾನದಲ್ಲಿ ಇರುತ್ತಾನೆ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ 2023 ಜುಲೈ ತಿಂಗಳಲ್ಲಿ ಕುಂಭ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಜುಲೈ 6 ಗುರುವಾರದಂದು ಶುಕ್ರ ಸಿಂಹ ರಾಶಿಗೆ ಪ್ರವೇಶ ಮಾಡುತ್ತಾನೆ ಶತ್ರು ಮನೆಗೆ ಪ್ರವೇಶ ಮಾಡುತ್ತಾರೆ ಜುಲೈ 8ಶನಿವಾರದಂದು ಬುಧ ಕಟಕ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೆಯೇ 17 ತಾರೀಖು ಸೋಮವಾರದಂದು ರವಿ ಕಟಕ ರಾಶಿಗೆ ಪ್ರವೇಶ ಮಾಡುತ್ತಾನೆ ಜುಲೈ 24ರಂದು ಸಿಂಹ ರಾಶಿಗೆ ಬುಧನು ಪ್ರವೇಶ ಮಾಡುತ್ತಾನೆ ಬುಧನು 2 ಸಹ ಸ್ಥಾನ ಬದಲಾವಣೆ ಮಾಡುತ್ತಾನೆ ಕುಂಭ ರಾಶಿಯವರ ಅಧಿಪತಿ ಶನಿ ಮಹಾತ್ಮ ಜನ್ಮ ರಾಶಿಯಲ್ಲಿ ಇರುತ್ತಾನೆ ರಾಹು ಪರಾಕ್ರಮದಲ್ಲಿ ಸಂಚಾರ ಮಾಡುತ್ತಾನೆ ಅದರ ಜೊತೆಗೆ ಗುರು ಸಹ ಇರುತ್ತಾನೆ ಆರೋಗ್ಯದಲ್ಲಿ ಹೇಳುವಷ್ಟು ಬದಲಾವಣೆ ಕಂಡು ಬರುವುದು ಇಲ್ಲ

ಹಿಂದಿನ ಎರಡು ಮೂರು ತಿಂಗಳಲ್ಲಿ ಕುಂಭ ರಾಶಿಯವರು ಅನೇಕ ತೊಂದರೆಯನ್ನು ಎದುರಿಸಿದ್ದರು ಹಾಗೂ ಗುರು ರಾಹು ಜೊತೆಗೆ ಇರುವುದರಿಂದ ಕುಟುಂಬದಲ್ಲಿ ಸಣ್ಣ ಪುಟ್ಟ ಕಲಹಗಳು ಉಂಟಾಗುವ ಸಾಧ್ಯತೆ ಇರುತ್ತದೆ .ಅನಾವಶ್ಯಕ ವಾಕ್ವಾದಗಳಿಗೆ ಹೋಗದೆ ಇರಬೇಕು ನಿರೀಕ್ಷೆಗೆ ಮೀರಿದ ಖರ್ಚನ್ನು ನೋಡಬೇಕಾಗುತ್ತದೆ ಧನ ವ್ಯಯ ಆದರೂ ಕೂಡ ಧನ ಲಾಭ ಕಂಡು ಬರುತ್ತದೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಧನ ಪ್ರಾಪ್ತಿ ಆಗುತ್ತದೆ

ಶುಕ್ರನ ದೃಷ್ಟಿ ಲಗ್ನ ರಾಶಿ ಮೇಲೆ ಬೀಳುವುದರಿಂದ ಹೆಚ್ಚಿನ ಧನ ಲಾಭ ಕಂಡು ಬರುತ್ತದೆ ಪರಾಕ್ರಮದಿಂದ ಮಾಡುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಕಂಡು ಬರುತ್ತದೆ ಒಡ ಹುಟ್ಟಿದವರ ನಡುವೆ ಮೈತ್ರಿ ವಾತ್ಸಲ್ಯ ಕಂಡು ಬರುತ್ತದೆ ಬ್ಯಾಂಕ್ ಸಾಲ ನಿರೀಕ್ಷೆಯಲ್ಲಿ ಇದ್ದರೆ ಈ ತಿಂಗಳಲ್ಲಿ ಲಭಿಸುತ್ತದೆ ಜುಲೈ ತಿಂಗಳಲ್ಲಿ ತುಂಬಾ ಶುಭ ಫಲಗಳು ಲಭಿಸುತ್ತದೆ.

Horoscope Aquarius on July Month

ಶುಕ್ರನು ಸಪ್ತಮ ಸ್ಥಾನದಲ್ಲಿ ಇರುತ್ತಾನೆ ಹಾಗೂ ಕುಜನ ಜೊತೆಗೆ ಇರುತ್ತಾನೆ ಇದರಿಂದ ಒಳ್ಳೆಯ ಫಲಗಳು ಲಭಿಸುತ್ತದೆ ವಿಧ್ಯಾರ್ಥಿಗಳಿಗೆ ಶುಭ ಫಲ ಲಭಿಸುತ್ತದೆ ವಾಹನ ಖರೀದಿ ಹಾಗೂ ಮನೆ ಕಟ್ಟುವುದು ಈ ತರದ ಕೆಲಸದಲ್ಲಿ ಶುಭ ಫಲ ಲಭಿಸುತ್ತದೆ ತಾಯಿಯ ಆರೋಗ್ಯದಲ್ಲಿ ಅಭಿವೃದ್ದಿ ಕಂಡು ಬರುತ್ತದೆ ಸಂತಾನದ ನಿರೀಕ್ಷೆಯಲ್ಲಿ ಇರುವವರು ದುರ್ಗ ಪರಮೇಶ್ವರಿಯ ಸ್ತೋತ್ರವನ್ನು ಹೇಳಬೇಕು ಷಷ್ಟ ಸ್ಥಾನದಲ್ಲಿ ಬುಧನ ಸಂಚಾರ ಆಗುತ್ತದೆ ಇದರಿಂದ ಶತ್ರುಬಾಧೆಗಳಿಗೆ ಅವಕಾಶ ಇರುವುದು ಇಲ್ಲ ಸ್ನೇಹಿತರಿಂದ ಅನುಕೂಲ ಆಗುತ್ತದೆ ವಿವಾಹದ ನಿರೀಕ್ಷೆಯಲ್ಲಿ ಇರುವವರು ಗುರು ಆರಾಧನೆ ಮಾಡಬೇಕು ಗುರು ಶಾಂತಿ ಮಾಡುವ ಮೂಲಕ ವಿವಾಹ ಆಗುವ ಸಾಧ್ಯತೆ ಇರುತ್ತದೆ

ಅಷ್ಟಮಾಧಿಪತಿ ಬುಧ ಷಷ್ಠ ಸ್ಥಾನದಲ್ಲಿ ಇರುತ್ತಾನೆ ಹಾಗಾಗಿ ಯಾವುದೇ ಮೃತ್ಯು ಭಯ ಇರುವುದು ಇಲ್ಲ .ಗಣಪತಿಯ ಆರಾಧನೆ ಮಾಡುವುದರಿಂದ ಹೆಚ್ಚಿನ ಫಲವನ್ನು ಪಡೆಯಲು ಸಾಧ್ಯ ಆಗುತ್ತದೆ ಕರ್ಮಾಧಿಪತಿ ಕುಜ ಭಾಗ್ಯಾಧಿಪತಿ ಶುಕ್ರನನ್ನು ಒಡಗೂಡಿ ಇರುತ್ತಾನೆ ಇದರಿಂದ ಒಳ್ಳೆಯ ಫಲಗಳು ಲಭಿಸುತ್ತದೆ ದುರ್ಗ ಪರಮೇಶ್ವರಿಯ ದರ್ಶನ ಮಾಡಬೇಕು ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಲಾಭಾಧಿಪತಿ ಗುರು ಪರಕ್ರಮದಲ್ಲಿ ಇರುವುದರಿಂದ ಹೆಚ್ಚಿನ ಲಾಭ ಕಂಡು ಬರುತ್ತದೆ

ವ್ಯಯದ ಅಧಿಪತಿ ಶನಿ ಜನ್ಮ ರಾಶಿಯಲ್ಲಿ ಇರುವುದರಿಂದ ಕಾಲಿನ ಮೂಳೆ ಗಳು ನರಗಳಿಗೆ ಸಂಬಂಧಿಸಿದ ತೊಂದರೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಹೀಗೆ ಜುಲೈ ತಿಂಗಳಲ್ಲಿ ಕುಂಭ ರಾಶಿಯವರಿಗೆ ಶುಭಫಲ ಲಭಿಸುತ್ತದೆ ಹಿಂದಿನ ಕಷ್ಟಗಳು ದೂರವಾಗುತ್ತದೆ ಸುಖ ಶಾಂತಿ ನೆಮ್ಮದಿ ಲಭಿಸುತ್ತದೆ ಆರ್ಥಿಕ ಸ್ಥಿತಿಯಲ್ಲಿ ಅಭಿವೃದ್ದಿ ಕಂಡು ಬರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!