Anjaneya swamy Bless: ತುಂಬಾ ಜನರು ಜೀವನದಲ್ಲಿ ಕಷ್ಟಗಳೇ ತುಂಬಿದೆ ಎನ್ನುವ ಬೇಸರದಲ್ಲಿ ಇರುತ್ತಾರೆ ಆದರೆ ಜೀವನ ಪೂರ್ತಿ ಕಷ್ಟಗಳಿಂದ ಕೂಡಿ ಇರುವುದು ಇಲ್ಲ ಎಲ್ಲದಕ್ಕೂ ಸಹ ಅದೃಷ್ಟ ಒದಗಿ ಬರಬೇಕು ಯೋಗ ಒಮ್ಮೆ ಬಂದರೆ ಸಾಕು ಭಿಕ್ಷುಕನು ಸಹ ಸಿರಿವಂತನಾಗುತ್ತಾನೆ ಅದೃಷ್ಟ ಖುಲಾಯಿಸಿದರೆ ಜೀವನದ ಸಕಲ ಕಷ್ಟಗಳು ದೂರ ಆಗುತ್ತದೆ ಹಾಗೂ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಆದರೆ ಈಗ 42 ವರ್ಷಗಳ ಬಳಿಕ ನಾಲ್ಕು ರಾಶಿಯವರಿಗೆ ವಿಪರೀತ ಗಜಕೇಸರಿ (Gaja kesari yoga) ಯೋಗ ಕಂಡು ಬಂದಿದೆ ಇದರಿಂದಾಗಿ ಜೀವನದ ಕಷ್ಟದ ದಿನಗಳು ದೂರ ಆಗಿ ನೆಮ್ಮದಿ ಕಂಡು ಬರುತ್ತದೆ

Anjaneya swamy Bless

ಈ ಸಮಯದಲ್ಲಿ ಅಂದು ಕೊಂಡ ಕೆಲಸ ಕಾರ್ಯಗಳು ನೆರವೇರುತ್ತದೆ ಹಾಗೆಯೇ ವ್ಯಾಪಾರ (Business) ವ್ಯವಹಾರ ಮಾಡುವರಿಗೆ ಹೆಚ್ಚಿನ ಲಾಭ ಕಂಡು ಬರುತ್ತದೆ ಹೊಸದಾಗಿ ಉದ್ದಿಮೆ ಪ್ರಾರಂಭ ಮಾಡುವರಿಗೆ ಸಹ ಹೆಚ್ಚಿನ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಆಂಜನೇಯ ಸ್ವಾಮಿಯ (Anjaneya Swami Bless) ಕೃಪೆಯಿಂದ ಒಳ್ಳೆಯ ಫಲಗಳು ಲಭಿಸುತ್ತದೆ, ಸಕಾರಾತ್ಮಕ ಶಕ್ತಿಗಳು ನೆಲೆಸಿ ಇರುವಂತೆ ಆಂಜನೇಯ ಸ್ವಾಮಿಯ ಕೃಪೆ ಇರುತ್ತದೆ ಹೀಗಾಗಿ ಪ್ರತಿದಿನ ಹನುಮಂತನ ಆರಾಧನೆ ಮಾಡಬೇಕು ಇದರಿಂದ ಸಕಲ ಕಷ್ಟಗಳು ದೂರ ಆಗಿ ಹೆಚ್ಚಿನ ಫಲಗಳು ಲಭಿಸುತ್ತದೆ ನಾವು ಈ ಲೇಖನದ ಮೂಲಕ 42 ವರ್ಷಗಳ ನಂತರ ನಾಲ್ಕುರಾಶಿಯವರಿಗೆ ಒದಗಿ ಬರುವ ಗಜಕೇಸರಿ ಯೋಗದ ಬಗ್ಗೆ ತಿಳಿದುಕೊಳ್ಳೋಣ.

42 ವರ್ಷಗಳ ನಂತರ ನಾಲ್ಕು ರಾಶಿಯವರಿಗೆ ಅದೃಷ್ಟ ಒದಗಿ ಬರುತ್ತದೆ ಹಾಗೆಯೇ ಗಜಕೇಸರಿ (Gaja Kesari yoga) ಯೋಗ ಆರಂಭ ಆಗುತ್ತದೆ ಹೆಚ್ಚು ಅದೃಷ್ಟದ ಜೊತೆಗೆ ಯೋಗಗಳು ದೊರೆಯುತ್ತದೆ ನಾಲ್ಕು ರಾಶಿಯವರಿಗೆ ಸಂಪೂರ್ಣವಾಗಿ ಗಜಕೇಸರಿ ಯೋಗ ಕಂಡು ಬರುತ್ತದೆ ಈ ರಾಶಿಯವರಿಗೆ ಇರುವ ದುಷ್ಟ ಶಕ್ತಿ ಹಾಗೂ ದುಷ್ಟ ಬಾಧೆಗಳು ದೂರ ಆಗುತ್ತದೆ ಆಂಜನೇಯ ಸ್ವಾಮಿಯ ಕೃಪೆಯಿಂದ ಒಳ್ಳೆಯ ಫಲಗಳು ಲಭಿಸುತ್ತದೆ ನಕಾರಾತ್ಮಕ ಶಕ್ತಿ ಹಾಗೂ ದುಷ್ಟಬಾಧೆಗಳಿಂದ ದೂರ ಇರುತ್ತಾರೆ

ಸಕಾರಾತ್ಮಕ ಶಕ್ತಿಗಳು ನೆಲೆಸಿ ಇರುವಂತೆ ಆಂಜನೇಯ ಸ್ವಾಮಿಯ ಕೃಪೆ ಇರುತ್ತದೆ ಬಂಡವಾಳ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಕಂಡು ಬರುತ್ತದೆ ಹಾಗೆಯೇ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಗೌರವ ಲಭಿಸುತ್ತದೆ. ಅಂದು ಕೊಂಡ ಕೆಲಸ ಕಾರ್ಯಗಳು ಯಶಸ್ವಿಯಾಗಿ ನೆರವೇರುತ್ತದೆ ಕುಟುಂಬದಲ್ಲಿನ ಸಮಸ್ಯೆಗಳು ನಿವಾರಣೆ ಆಗಿ ಸುಖಕರವಾದ ಜೀವನ ನಡೆಸುತ್ತಾರೆ ಪ್ರತಿದಿನ ಹನುಮಂತನ ಆರಾಧನೆ ತಪ್ಪದೆ ಮಾಡಬೇಕು ಹನುಮಾನ್ ಚಾಲಿಸ ಓದುವುದರಿಂದ ಹೆಚ್ಚಿನ ಫಲಗಳು ಲಭಿಸುತ್ತದೆ .

ಮದುವೆ (Marriage Function) ಸಮಾರಂಭಗಳು ನೆರವೇರುತ್ತದೆ ಹಾಗೆಯೇ ಇಷ್ಟ ಪಟ್ಟ ಸಂಗತಿಯನ್ನು ವಿವಾಹ ಆಗುವ ಯೋಗ ಕಂಡು ಬರುತ್ತದೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ ತುಂಬಾ ಯೋಚನೆ ಮಾಡಿ ತೆಗೆದುಕೊಳ್ಳಬೇಕು ಮನೆ ದೇವರಿಗೆ ವರ್ಷಕ್ಕೆ ಒಮ್ಮೆಯಾದರೂ ಹೋಗಿ ಬರಬೇಕು ಇದರಿಂದ ಹೆಚ್ಚಿನ ಫಲಗಳು ಲಭಿಸುತ್ತದೆ ಸಿಗುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಒಳ್ಳೆಯ ಸಮಯ ಇದಾಗಿದೆ ಹಾಗೆಯೇ ಸರ್ಕಾರಿ ಕೆಲಸ ಹುಡುಕಿಕೊಂಡು ಬರುತ್ತದೆ ಬಡವರಿಗೆ ಹಾಗೂ ಅಂಗವಿಕಲರಿಗೆ ದಾನ ಧರ್ಮ ಮಾಡುವುದರಿಂದ ಹೆಚ್ಚಿನ ಫಲವನ್ನು ಪಡೆದುಕೊಳ್ಳಲು ಸಾಧ್ಯ ಆಗುತ್ತದೆ

ಇವೆಲ್ಲ ಅದೃಷ್ಟವನ್ನು ಪಡೆಯುವ ರಾಶಿ ಗಳೆಂದರೆ ಮೇಷ ರಾಶಿ ಸಿಂಹ ರಾಶಿ ಹಾಗೂ ಕನ್ಯಾ (Kanya rashi) ರಾಶಿ ಮತ್ತು ಧನಸ್ಸು ರಾಶಿ ಹೀಗೆ ಈ ನಾಲ್ಕು ರಾಶಿಯವರಿಗೆ ಹಣಕಾಸಿನ ತೊಂದರೆ ದೂರ ಆಗಿ ಹಣಕಾಸಿನ ಹರಿವು ಕಂಡು ಬರುತ್ತದೆ ಹಾಗೆಯೇ ಆರ್ಥಿಕ ಸ್ಥಿತಗತಿಗಳಲ್ಲಿ ಸುಧಾರಣೆ ಕಂಡು ಬರುತ್ತದೆ ಹಿಂದಿನ ಕಷ್ಯದ ದಿನಗಳು ನಿವಾರಣೆ ಹೊಂದುತ್ತದೆ ಹಾಗೆಯೇ ನೆಮ್ಮದಿಯ ಜೀವನವನ್ನು ನಡೆಸುತ್ತಾರೆ ಇವೆಲ್ಲವೂ ಸಹ ಭಗವಂತನಾದ ಹನುಮಂತನ ಕೃಪೆಯಿಂದಾಗಿ ಈ 4 ರಾಶಿಯವರು ಅದೃಷ್ಟ ಒದಗಿ ಬಂದಿದೆ.

Indian Temple: ಭಕ್ತರಿಗೆ ದುಡ್ಡು ಕೊಡುವ ಭಾರತದ ಏಕೈಕ ದೇವಸ್ಥಾನ, ಇದು ಎಲ್ಲಿದೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

Leave a Reply

Your email address will not be published. Required fields are marked *