Taurus September Horoscope 2023: ಈ ತಿಂಗಳು ವೃಷಭ ರಾಶಿಯವರು ಬ್ಯುಸಿನೆಸ್ ಮಾಡುತ್ತಿದ್ದರೆ ಅವರಿಗೆ ಏರಿಳಿತಗಳಿಂದ ತುಂಬಿರುತ್ತದೆ. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಯೋಚಿಸಿ, ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿ ಇರಬೇಕು ಎಂದರೆ, ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಯತ್ನ ಮಾಡಬೇಕು, ಒಂದು ಗುರಿ ಇಟ್ಟುಕೊಂಡು ಪ್ರಯತ್ನ ಮಾಡಬೇಕು. ಭವಿಷ್ಯದ ಒಳಿತಿಗಾಗಿ ಈಗಿನಿಂದ ಉಳಿತಾಯ ಮಾಡುವುದು ಒಳ್ಳೆಯದು. ಬಿಸಿನೆಸ್ ಮತ್ತು ಕೆಲಸ ಮಾಡುತ್ತಿರುವವರ ಉತ್ತಮವಾದ ನಿರ್ವಹಣೆ ಮತ್ತು ಕೆಲಸ ಮಾಡುತ್ತಿರುವವರಿಂದ ಸಿಗುವ ಸರಿಯಾದ ಸಹಕಾರದಿಂದ ನಿಮ್ಮ ಕೆಲಸಗಳಲ್ಲಿ ಒಳ್ಳೆಯದಾಗುತ್ತದೆ. ಇದರಿಂದ ಹೆಚ್ಚು ಆರ್ಡರ್ಸ್ ತೆಗೆದುಕೊಳ್ಳುತ್ತೀರಿ.

ವೃಷಭ ರಾಶಿಯವರು ಆಕ್ಟೊಬರ್ ನಲ್ಲಿ ಕುಟುಂಬದ ವಿಚಾರಗಳನ್ನು ಉತ್ತಮವಾಗಿ ನಿಭಾಯಿಸುತ್ತೀರಿ. ದಾಂಪತ್ಯ ಜೀವನ ಚೆನ್ನಾಗಿರುತ್ತದೆ, ಮನೆಯವರ ಆರೋಗ್ಯದ ಬಗ್ಗೆ ಕಾಳಜಿ ಇರುತ್ತದೆ. ಆದರೆ ತಿಂಗಳ ಅರ್ಧ ಸಮಯ ಕಳೆದ ಬಳಿಕ ನಿಮಗೆ ಆರ್ಥಿಕವಾಗಿ ಸಮಸ್ಯೆ ಬರುವುದಕ್ಕೆ ಶುರುವಾಗಬಹುದು. ಈ ವೇಳೆ ನೀವು ಪಾರ್ಟ್ನರ್ಶಿಪ್ ನಲ್ಲಿ ಬಿಸಿನೆಸ್ ಮಾಡಿದರೆ ಉತ್ತಮ ಫಲ ಸಿಗುತ್ತದೆ. ಕೆಲಸ ಮಾಡುತ್ತಿರುವವರಿಗೆ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಹಾಗೆಯೇ ನೀವು ಹೆಚ್ಚಿನ ಗಮನ ಕೊಟ್ಟು ಕೆಲಸಗಳನ್ನು ಮಾಡಬೇಕು.

ಶುಕ್ರ ವೃಷಭ ರಾಶಿಯನ್ನು ಆಳುವ ಸ್ತ್ರೀಲಿಂಗ ಚಿಹ್ನೆ ಆಗಿದ್ದು, ಈ ರಾಶಿಯವರು ಸೌಂದರ್ಯವನ್ನು ಮನಸ್ಸಿನಿಂದ ಆರಾಧಿಸುವ ವ್ಯಕ್ತಿಗಳಾಗಿರುತ್ತಾರೆ. ಇವರಿಗೆ ಸ್ನೇಹಿತರನ್ನು ಆಕರ್ಷಿಸುವ ಮತ್ತು. ಬೇಗ ಸ್ನೇಹಿತರನ್ನು ಮಾಡಿಕೊಳ್ಳುವ ಸಾಮರ್ಥ್ಯ ಇರುತ್ತದೆ. ಇವರೊಡನೆ ಹೆಚ್ಚು ಜನ ಫ್ರೆಂಡ್ಸ್ ಇರುತ್ತಾರೆ, ಹಾಗೆಯೇ ಇವರು ಸ್ನೇಹಿತರನ್ನು ಸಂತೋಷವಾಗಿಡಲು ಹೆಚ್ಚು ಶ್ರಮಿಸುತ್ತಾರೆ.. ಈ ರಾಶಿಯ 12ನೇ ಮನೆಯಲ್ಲಿ ಗುರು ಮತ್ತು ರಾಹು ಗ್ರಹದ ಜೊತೆಗಿರುವ ಸಂಬಂಧದಿಂದ ಆಕ್ಟೊಬರ್ ತಿಂಗಳು ಇವರಿಗೆ ಸಾಮಾನ್ಯವಾಗಿರುತ್ತದೆ. ಈ ವೇಳೆ ಮಿಶ್ರಫಲ ಇರುತ್ತದೆ. ಗುರುಗ್ರಹವು ರಾಹುವಿನ ಜೊತೆಗೆ 8ನೇ ಮನೆಯಲ್ಲಿದ್ದರೆ, 10ನೇ ಮನೆಯಲ್ಲಿ ಶನಿದೇವರು ಹಿಮ್ಮುಖ ಚಲನೆಯಲ್ಲಿದ್ದು, 8 ಮತ್ತು 11ನೇ ಮನೆಯ ಅಧಿಪತಿ ಆಗಿದ್ದಾನೆ. ಮೊದಲ ಮತ್ತು 6ನೇ ಮನೆಯ ಅಧಿಪತಿ ಶುಕ್ರ ಆಗಿದ್ದು, ಹಿಮ್ಮುಖ ಚಲನೆ ಶುರು ಮಾಡುತ್ತಾನೆ.

Taurus September Horoscope 2023

ಆಕ್ಟೊಬರ್ 1 ರಿಂದ ಬುಧನು 6ನೇ ಸ್ಥಾನಕ್ಕೆ ಬರಲಿದ್ದಾನೆ, 2ನೇ ಮತ್ತು 5ನೇ ಮನೆಯ ಅಧಿಪತಿ ಆಗಿ 5ನೇ ಮನೆಯಲ್ಲೇ ಇರುತ್ತಾನೆ. ಆಕ್ಟೊಬರ್ 3ರಿಂದ ಮಂಗಳ ಕೂಡ 6ನೇ ಮನೆಗೆ ಬರುತ್ತಾನೆ. ಈ ಎಲ್ಲಾ ಗ್ರಹಗಳ ಚಲನೆ ಇಂದಾಗಿ ವೃಷಭ ರಾಶಿಯ ಜನರು ಬಿಸಿನೆಸ್ ಮಾಡುತ್ತಿದ್ದರೆ ತೊಂದರೆ ಅನುಭವಿಸಬೇಕಾಗುತ್ತದೆ. ಎಲೆಕ್ಟ್ರಿಕಲ್ ಬಿಸಿನೆಸ್ ಮಾಡುವವರಿಗೆ ಲಾಭವಿದೆ, ರೈತರಿಗೆ ಲಾಭವಿದೆ. ಹಣಕಾಸಿನ ಹರಿವು ಚೆನ್ನಾಗಿರುತ್ತದೆ. ಈ ಸಮಯದಲ್ಲಿ ಧೈರ್ಯ ಪರಾಕ್ರಮ ಚೆನ್ನಾಗಿರುತ್ತದೆ. ಸಂಗಾತಿಯಿಂದ ಒಳ್ಳೆಯ ಸಹಕಾರ ಸಿಗುತ್ತದೆ. ಸರ್ಕಾರದಿಂದ ಕೆಲಸ ಅಗೆಬೇಕಿದ್ದರೆ, ಅದೆಲ್ಲವೂ ಚೆನ್ನಾಗಿ ಆಗುತ್ತದೆ. ಸರ್ಕಾರದಿಂದ ಹಣ ಬರಬೇಕಿದ್ದರೆ ಸುಲಭವಾಗಿ ಬರುತ್ತದೆ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಒಳ್ಳೆಯ ಪ್ರಯೋಜನವಿದೆ.

ಶನಿದೇವನೆ ಈ ರಾಶಿಯ ಅದೃಷ್ಟಗ್ರಹ ಆಗಿರಲಿದ್ದಾನೆ. ಹಾಗಾಗಿ ಕೆಲಸದಲ್ಲಿ ಇವರಿಗೆ ಸಮಸ್ಯೆ ಆಗೋದಿಲ್ಲ. ಗುರು ಮತ್ತು ರಾಹುವಿನ ಪರಿಣಾಮದಿಂದ ವೆಚ್ಚಗಳು ಜಾಸ್ತಿಯಾಗುತ್ತದೆ. ರಾಹು ಅನಿರೀಕ್ಷಿತ ಲಾಭ ಮತ್ತು ನಷ್ಟ ಎರಡನ್ನು ತರುವ ಸಾಮರ್ಥ್ಯ ಹೊಂದಿದ್ದಾನೆ. ಮಂಗಳನ ಮತ್ತು ಬುಧನ ಸ್ಥಾನ ಬದಲಾವಣೆ ಇಂದ ಹಣಕಾಸಿನ ವಿಷಯದಲ್ಲಿ ನಷ್ಟ ಅನುಭವಿಸಬಹುದು. ರಾಹುವಿನ ಪ್ರಭಾವ ಇರುವುದರಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಇದರಿಂದ ನಿದ್ದೆಗೆ ಸಮಸ್ಯೆ ಉಂಟಾಗಬಹುದು. ಈ ಸಮಯದಲ್ಲಿ ಯಶಸ್ಸು ಕೀರ್ತಿ ಸಿಗುತ್ತದೆ. ಮಕ್ಕಳಿಂದ ಒಳ್ಳೆಯ ಸುದ್ದಿ ಪಡೆಯುತ್ತೀರಿ. ಮಕ್ಕಳಾಗದೆ ಇರುವವರಿಗೆ ಸಂತಾನ ಫಲ ಪ್ರಾಪ್ತಿಯಾಗುವ ಸಾಧ್ಯತೆ ಇದೆ.

ಕೆಲಸದಲ್ಲಿ ಯಶಸ್ಸು ಸಿಗುತ್ತದೆ, ಹೊಸ ಮನೆ ಮತ್ತು ಆಸ್ತಿ ಖರೀದಿ ಮಾಡುವ ಯೋಗವಿದೆ, ವಿದೇಶ ಪ್ರಯಾಣ ಮಾಡುವ ಯೋಗವಿದೆ. ಬ್ಯಾಂಕಿಂಗ್ ಮತ್ತು ಸಿಎ ಕ್ಷೇತ್ರದಲ್ಲಿ ಇರುವವರಿಗೆ ಒಳ್ಳೆಯ ಫಲ ಸಿಗುತ್ತದೆ. ನಿಮ್ಮ ಕಷ್ಟಕ್ಕೆ ಪರಿಹಾರ, ಶನಿವಾರದ ಡಿಂಸ ರಾಹುವಿಗೆ ಯಜ್ಞ, ಹವನ ಮಾಡಬೇಕು..ಇದರಿಂದ ಸಮಸ್ಯೆಗಳು ದೂರವಾಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *