ಕನಸಿನಲ್ಲಿ ದೇವರು ಅಥವಾ ದೇವಸ್ಥಾನ ಕಂಡ್ರೆ ಏನೆಲ್ಲಾ ನಡೆಯುತ್ತೆ ಗೊತ್ತಾ

0 25,508

ಪ್ರತಿಯೊಬ್ಬರಿಗೂ ಕನಸ್ಸು ಬೀಳುವುದು ಸಹಜ ಆದರೆ ಪ್ರತಿಯೊಬ್ಬರ ಕನಸ್ಸುಗಳು ವಿಭಿನ್ನವಾಗಿ ಇರುತ್ತದೆ ಕನಸ್ಸಿನಲ್ಲಿ ದೇವರು ಕಾಣಿಸಿಕೊಂಡರೆ ತುಂಬಾ ಶುಭದಾಯಕ ವಾಗಿ ಇರುತ್ತದೆ ಕನಸು ಬಿಳುವಿಕೆಯಲ್ಲು ಸಹ ಬೇರೆ ಬೇರೆ ಅರ್ಥ ಇರುತ್ತದೆ ಧಾರ್ಮಿಕ ಅಂಶವನ್ನು ಒಳಗೊಂಡಿದೆ ಕನಸಿನಲ್ಲಿ ಶಿವಲಿಂಗವನ್ನು ಕಂಡರೆ ಬಹಳ ಶುಭವೆಂದು ಪರಿಗಣಿಸಲಾಗಿದೆ ಅಂತಹ ಕನಸು ಎಲ್ಲಾ ತೊಂದರೆಗಳು ಕೊನೆಗೊಳ್ಳುವ ಸಮಯ ಬಂದಿದೆ ಎಂದು ಸೂಚಿಸುತ್ತದೆ.

ಹೀಗೆ ದೇವರುಗಳು ಕಾಣಿಸಿಕೊಳ್ಳುವುದು ತುಂಬಾ ಶುಭ ದಾಯಕವಾಗಿದೆ ಎಲ್ಲರಿಗೂ ಕನಸ್ಸಿನಲ್ಲಿ ದೇವರು ಕಾಣಿಸಿಕೊಳ್ಳುವುದು ಇಲ್ಲ ಕೆಲವರಿಗೆ ದೇವರಿಗೆ ಪೂಜೆ ಮಾಡಿದ ಹಾಗೆ ಹಾಗೂ ದೇವರು ಕಂಡ ಹಾಗೆ ಕನಸು ಬೀಳುತ್ತದೆ ನಾವು ಈ ಲೇಖನದ ಮೂಲಕ ಕನಸ್ಸಿನಲ್ಲಿ ದೇವರು ಕಂಡರೆ ಶುಭಫಲದ ಬಗ್ಗೆ ತಿಳಿದುಕೊಳ್ಳೋಣ.

ಪ್ರತಿಯೊಬ್ಬರಿಗೂ ಬೇರೆ ಬೇರೆ ಕನಸು ಬೀಳುತ್ತದೆ ಕೆಲವರಿಗೆ ದೇವರು ಕಂಡ ಹಾಗೆ ಕನಸು ಬೀಳುತ್ತದೆ ಕನಸು ಬಿಳುವಿಕೆಯಲ್ಲು ಸಹ ಬೇರೆ ಬೇರೆ ಅರ್ಥ ಇರುತ್ತದೆ ಧಾರ್ಮಿಕ ಅಂಶವನ್ನು ಒಳಗೊಂಡಿದೆ ದೇವರು ಕನಸಿಗೆ ಬರುವುದು ಪುಣ್ಯದ ಆತ್ಮಗಳಿಗೆ ಮಾತ್ರ ನಡವಳಿಕೆ ಕಾರ್ಯಗಳು ಇಷ್ಟ ವಾದಾಗ ಮಾತ್ರ ದೇವರು ಕನಸಿನಲ್ಲಿ ಬರುತ್ತಾರೆ ಕೆಲವರಿಗೆ ದೇವರಿಗೆ ಪೂಜೆ ಮಾಡಿದ ಹಾಗೆ ಹಾಗೂ ದೇವರು ಕಂಡ ಹಾಗೆ ಕನಸು ಬೀಳುತ್ತದೆ ಇದನ್ನು ಕಡೆಗಣಿಸಬಾರದು.

ದೇವರ ಆರಾಧನೆ ಮಾಡಬೇಕು ಎನ್ನುವ ಹಾಗೂ ಮನೆ ದೇವರನ್ನು ಹೆಚ್ಚಾಗಿ ಪೂಜಿಸುವ ಅನುಗ್ರಹವನ್ನು ಪಡೆದುಕೊಳ್ಳುವ ಸಲುವಾಗಿ ಬೀಳುವ ಕನಸು ಇದಾಗಿದೆ ಕನಸ್ಸಿನಲ್ಲಿ ದತ್ತಾತ್ರೇಯ ದೇವರು ಬಂದರೆ ತುಂಬಾ ಒಳ್ಳೆಯದು ಆಗುತ್ತದೆ ಎಂದು ಅರ್ಥ ಹಾಗೆಯೇ ಮನೆಯೂ ನಂದ ಗೋಕುಲ ಆಗುವ ಸೂಚನೆಯಾಗಿದೆ ಮಕ್ಕಳು ಆಗದೆ ಇರುವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಕನಸ್ಸಿನಲ್ಲಿ ದತ್ತಾತ್ರೇಯ ದೇವರು ಬಂದರೆ ತುಂಬಾ ಶುಭದಾಯಕವಾಗುತ್ತದೆ.

ಹೆಚ್ಚಿನ ಜನರಿಗೆ ದತ್ತಾತ್ರೇಯ ಸ್ವಾಮಿ ಬರುವುದು ಇಲ್ಲ ಉಗ್ರ ಸ್ವರೂಪಿ ದೇವರು ಕನಸ್ಸಿನಲ್ಲಿ ಬಂದರೆ ಶತ್ರುಗಳ ಮೇಲೆ ಜಯ ಸಾಧಿಸುತ್ತಾರೆ ನರಸಿಂಹ ಸ್ವಾಮಿ ಹಾಗೂ ಕಾಳಿ ಮಾತೆ ಕನಸ್ಸಿನಲ್ಲಿ ಬಂದರೆ ಶತ್ರುಗಳ ಮೇಲೆ ಸಂಹಾರ ಮಾಡಿ ಜಯ ಸಾಧಿಸುತ್ತಾರೆ ದೇವರ ಪೂಜೆ ಮಾಡಿದ ಹಾಗೆ ಕನಸ್ಸು ಬಿದ್ದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ದೂರ ಹೋಗುತ್ತದೆ ಕನಸ್ಸಿನಲ್ಲಿ ಶಿವ ಕಂಡರೆ ಮುಂದಿನ ದಿನದಲ್ಲಿ ಶುಭದಾಯಕವಾಗುತ್ತದೆ.

ಕನಸ್ಸಿನಲ್ಲಿ ವೆಂಕಟೇಶ ಸ್ವಾಮಿ ಕಂಡರೆ ನೆನೆಸಿಕೊಂಡ ಕೆಲಸ ಸುಗಮವಾಗುತ್ತದೆ ಬೆಳಗ್ಗಿನ ಜಾವ ಬ್ರಾಂಹೀ ಮುಹೂರ್ತ ದಲ್ಲಿ ವೇಕಟೇಶ ಸ್ವಾಮಿ ಕನಸ್ಸಿನಲ್ಲಿ ಕಂಡರೆ ಅತಿ ಶೀಘ್ರದಲ್ಲಿ ಶುಭವಾಗುತ್ತದೆ ದುರ್ಗ ಮಾತೆ ಕನಸ್ಸಿನಲ್ಲಿ ಕಂಡರೆ ಶತ್ರುಗಳು ದೂರ ಹೋಗುತ್ತಾರೆ ಶತ್ರುಗಳ ನಾಶ ಆಗುತ್ತದೆ ಹೀಗೆ ದೇವರನ್ನು ಕನಸ್ಸಿನಲ್ಲಿ ಕಂಡರೆ ಶುಭದಾಯಕವಾಗಿದೆ ಪ್ರತಿಯೊಂದು ಕನಸ್ಸು ಸಹ ವಿಭಿನ್ನ ಆಗಿ ಇದ್ದರು ಸಹ ತನ್ನದೇ ಆದ ಮಹತ್ವವನ್ನು ಹೊಂದಿರುತ್ತದೆ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave A Reply

Your email address will not be published.