ಜ್ಯೋತಿಷ್ಯದಲ್ಲಿ ಗುರುವಿಗೆ ವಿಶೇಷವಾದ ಸ್ಥಾನವಿದೆ. ಗುರುವು ಉತ್ತಮವಾದ ಸ್ಥಾನದಲ್ಲಿದ್ದರೆ ಆ ವ್ಯಕ್ತಿಯ ಜೀವನ ಚೆನ್ನಾಗಿರುತ್ತದೆ. ಇದೀಗ ಗುರುಗ್ರಹವು ತನ್ನ ಮಾರ್ಗವನ್ನು ಬದಲಾಯಿಸಿ, ಹಿಮ್ಮುಖ ಚಲನೆ ಶುರು ಮಾಡಿದೆ..ಇದರಿಂದ ಕೆಲವು ರಾಶಿಗಳಿಗೆ ಉತ್ತಮ ಫಲ ಸಿಗುತ್ತದೆ. ಗುರುದೇವನು ಬುದ್ಧಿವಂತಿಕೆ, ಏಳಿಗೆ ಇವುಗಳ ಸಂಕೇತವಾಗಿದ್ದಾನೆ. ಗುರುವಿನ ಕೃಪೆ ಇದ್ದರೆ ಒಬ್ಬ ವ್ಯಕ್ತಿ ಜೀವನದಲ್ಲಿ ಎಲ್ಲಾ ಥರದ ಬದಲಾವಣೆಯನ್ನು ಕೂಡ ಕಾಣಬಹುದು. ಇದೀಗ ಗುರುವಿನ ಉತ್ತಮ ಸ್ಥಾನ ಬದಲಾವಣೆ ಇಂದ ಅದೃಷ್ಟ ಪಡೆಯುವ ಮೂರು ರಾಶಿಗಳು ಯಾವುವು ಎಂದು ತಿಳಿದುಕೊಳ್ಳೋಣ..

ಮಿಥುನ ರಾಶಿ :- ಬುಧ ಅಧಿಪತಿ ಆಗಿರುವ ಈ ರಾಶಿ ಈಗ ಪರಿವರ್ತನೆ ಆಗುವ ಹಂತದಲ್ಲಿದೆ. ಗುರುದೇವನ ಪ್ರಭಾವದಿಂದ ಉದ್ಯೋಗದಲ್ಲಿ ಪ್ರಗತಿ ಕಾಣುತ್ತೀರಿ. ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸುತ್ತೀರಿ. ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ. ಕೆಲಸದಲ್ಲಿ ಅಡೆತಡೆಗಳನ್ನು ಎದುರಿಸುತ್ತೀರಿ. ನೀವು ಏಳಿಗೆ ಕಾಣುವ ದಾರಿ ಸುಗಮವಾಗುತ್ತದೆ.

ಸಿಂಹ ರಾಶಿ ;- ಈ ರಾಶಿಯ ಅಧಿಪತಿ ಸೂರ್ಯ, ನಿಮಗೆ ಗುರುವಿನ ಸ್ಥಾನ ಬದಲಾವಣೆ ಇಂದ ಉತ್ತಮ ಪ್ರಯೋಜನ ಸಿಗುತ್ತದೆ. ನಿಮಗೆ ಸರ್ಕಾರದ ಕೆಲಸ ಸಿಗುತ್ತದೆ, ಸಮಾಜದಲ್ಲಿ ಪ್ರತಿಷ್ಠೆ ಸಿಗುತ್ತದೆ. ಬಹಳ ಸಮಯದಿಂದ ಕಾಡುತ್ತಿರುವ ನಿಮ್ಮ ಸಮಸ್ಯೆಗಳು ದೂರವಾಗುತ್ತದೆ..ಈ ವೇಳೆ ಸಾಧನೆ ಮಾಡುತ್ತೀರಿ. ಈ ವೇಳೆ ಹಣಕಾಸಿನ ವಿಚಾರದಲ್ಲಿ ಸ್ಥಿರತೆ, ಒಳ್ಳೆಯ ಬದಲಾವಣೆ ಕಾಣುತ್ತೀರಿ.

ಮೀನ ರಾಶಿ :- ಈ ವೇಳೆ ಹಣಕಾಸಿನ ವಿಚಾರದಲ್ಲಿ ಲಾಭ ಮತ್ತು ಹೂಡಿಕೆಗಳು ವಿಚಾರದಲ್ಲಿ ಲಾಭ ಪಡೆಯುತ್ತೀರಿ. ಬ್ಯುಸಿನೆಸ್ ನಲ್ಲಿ ಸವಾಲುಗಳನ್ನು ಎದುರಿಸುತ್ತೀರಿ. ರಾಜಯೋಗ ಇರುವುದರಿಂದ ನಿಮ್ಮ ಅದೃಷ್ಟ ಹೆಚ್ಚಾಗುತ್ತದೆ. ಸಂಪತ್ತು ಜಾಸ್ತಿಯಾಗಿ, ಹೆಚ್ಚು ಅವಕಾಶಗಳು ಕೂಡ ಸಿಗುತ್ತದೆ. 10ನೇ ಮನೆಯಲ್ಲಿ ಶುಕ್ರ ಇದ್ದಾನೆ ಇದರಿಂದಾಗಿ ಹೆಚ್ಚಿನ ಬೆಳವಣಿಗೆ ಮತ್ತು ಯೋಗಕ್ಷೇಮ ಚೆನ್ನಾಗಿರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *