ಇವತ್ತು ಬುಧವಾರ ಮಹದೇಶ್ವರನ ಕೃಪೆಯಿಂದ ರಾಶಿಯವರ ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗಲಿದೆ ಇಂದಿನ ರಾಶಿ ಭವಿಷ್ಯ ನೋಡಿ

0 268

Daily Horoscope 20 December: ಮೇಷ ರಾಶಿ: ಈ ದಿನ ಮೇಷ ರಾಶಿಯವರಿಗೆ ಅಷ್ಟು ಉತ್ತಮವಾಗಿರುವುದಿಲ್ಲ ಸಣ್ಣಪುಟ್ಟ ಮಾತುಗಳಿಗೂ ಮನೆಯವರೊಂದಿಗೆ ಕಿರಿಕಿರಿ ಮನಸ್ತಾಪ ಮೂಡಲಿದೆ. ಕಠಿಣ ಸಮಯಗಳಲ್ಲಿ ಮಾತಿಗಿಂತ ಮೌನ ವಹಿಸುವುದು ಒಳ್ಳೆಯದು ಪ್ರೀತಿ ಜೀವನದಲ್ಲಿ ಹೆಚ್ಚಿನ ಸಂತೋಷವನ್ನು ಕಾಣುತ್ತೀರ, ನಿಮ್ಮ ಬಾಳ ಸಂಗಾತಿಯೊಂದಿಗೆ ದೂರ ಪ್ರಯಾಣ ಮಾಡುವಿರಿ ಹಲವು ದಿನಗಳಿಂದ ಕಾಡುತ್ತಿದಂತಹ ಆರೋಗ್ಯ ಸಮಸ್ಯೆ ಇನ್ನಷ್ಟು ತೀವ್ರಗೊಳ್ಳುತ್ತದೆ. ಹೀಗಾಗಿ ವೈದ್ಯರ ಸಲಹೆ ಪಡೆಯುವುದು ಅಗತ್ಯ.

ವೃಷಭ ರಾಶಿ: ಈ ದಿನ ನಿಮಗೆ ಮಿಶ್ರ ಫಲಗಳು ದೊರಕಲಿದ್ದು ಮನೆಯ ಹಿರಿಯರೊಂದಿಗೆ ಪಿತ್ರಾರ್ಜಿತ ಆಸ್ತಿ ವಿಚಾರದ ಕುರಿತು ಚರ್ಚೆ ನಡೆಸುತ್ತೀರಾ ನಿಮ್ಮ ಮಾತುಗಳಿಂದ ಸಹೋದರರು ಬೇಸರಗೊಳ್ಳುವರು ಉದ್ಯೋಗ ಕ್ಷೇತ್ರದಲ್ಲಿ ಇರುವವರಿಗೆ ವ್ಯಾಪಕ ಅಭಿವೃದ್ಧಿ ಉಂಟಾಗುತ್ತದೆ.

ಮಿಥಿನ ರಾಶಿ: ಇಂದು ಮಿಥುನ ರಾಶಿಯ ಗಂಡು ಮಕ್ಕಳಿಗೆ ಕಣ್ಣಿನ ಸಮಸ್ಯೆ ಬಾಧಿಸುತ್ತದೆ. ಯಾರನ್ನು ಕುರುಡಾಗಿ ನಂಬಿ ಆರ್ಥಿಕ ಚಟುವಟಿಕೆಗಳನ್ನು ನಡೆಸಬೇಡಿ ನಿಮ್ಮ ವ್ಯವಹಾರಸ್ಥರ ಮೇಲೆ ಸಂಪೂರ್ಣ ನಂಬಿಕೆ ಇದ್ದರೆ ಮಾತ್ರ ಹಣ ವಿನಿಮಯ ಮಾಡುವುದು ಒಳ್ಳೆಯದು ಇಲ್ಲವಾದರೆ ಮೋಸಕ್ಕೆ ಗುರಿಯಾಗಿ ಹಣವನ್ನು ಕಳೆದುಕೊಳ್ಳಬೇಕಾದ ಪ್ರಸಂಗ ಎದುರಾಗುತ್ತದೆ.

Daily Horoscope 20 December

ಕಟಕ ರಾಶಿ: ವೃತ್ತಿ ಕ್ಷೇತ್ರದಲ್ಲಿ ವ್ಯಾಪಕ ಅಭಿವೃದ್ಧಿ ನಿಮ್ಮದಾಗಿರಲಿದೆ ಅದ್ಭುತ ಕಾರ್ಯ ವೈಕರಿಯನ್ನು ಮೆಚ್ಚಿ ಮೇಲಧಿಕಾರಿಗಳು ಉತ್ತಮ ಕೊಡುಗೆಯನ್ನು ನೀಡುವರು ಇದರ ಜೊತೆಗೆ ವೇತನ ಹೆಚ್ಚಾಗುವ ಅಥವಾ ಭಡ್ತಿ ಸಿಗುವ ಸಾಧ್ಯತೆಗಳು ಕೂಡ ಕಂಡು ಬಂದಿದೆ, ಸ್ಪರ್ಧಾತ್ಮಕ ಪರೀಕ್ಷೆ ಬರೆದಿರುವವರಿಗೆ ಸಕಾರಾತ್ಮಕ ಫಲಿತಾಂಶ ದೊರಕುವುದು, ತಾಯಿಯ ಆರೋಗ್ಯದ ಕಡೆಗೆ ಎಚ್ಚರವಹಿಸಿ.

ಸಿಂಹ ರಾಶಿ: ಇಂದು ನಿಮ್ಮ ಕುಟುಂಬದ ವಾತಾವರಣವು ಆಹ್ಲದಕರವಾಗಿರುತ್ತದೆ ಈ ಅವಧಿಯಲ್ಲಿ ಮನೆಯ ಅವಿವಾಹಿತ ಮಕ್ಕಳಿಗೆ ಮದುವೆ ಮಾಡುವ ಮಾತು ಕಥೆಗಳು ಕೂಡ ಜರುಗುತ್ತದೆ. ನೀವೇನಾದರೂ ಹೊಸ ಉದ್ಯಮ ಪ್ರಾರಂಭಿಸಬೇಕು ಎಂದುಕೊಂಡಿದ್ದರೆ ತಂದೆ ತಾಯಿಯ ಆಶೀರ್ವಾದ ಪಡೆಯುವುದು ಅಗತ್ಯ.

ಕನ್ಯಾ ರಾಶಿ: ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡಬೇಕಾದಂತಹ ಸಾಧ್ಯತೆಗಳಿದೆ ಅತಿಯಾದ ವೇಗದಿಂದ ವಾಹನ ಅವಘಡಗಳು ಸಂಭವಿಸಬಹುದು ಎಚ್ಚರ. ವಿದೇಶದಲ್ಲಿರುವಂತಹ ನಿಮ್ಮ ಕುಟುಂಬದ ಸದಸ್ಯರಿಂದ ಶುಭ ಸುದ್ದಿಗಳನ್ನು ಕೇಳುವಿರಿ ಇದರಿಂದ ಮನೆಯ ವಾತಾವರಣ.

ತುಲಾ ರಾಶಿ: ಎಲೆಕ್ಟ್ರಾನಿಕ್ ಉಪಕರಣಗಳನ್ನು ಖರೀದಿಸಬೇಕೆಂದುಕೊಂಡಿದ್ದರೆ ಇಂದು ಮಧ್ಯಾನ ಮೂರು ಗಂಟೆಯ ನಂತರ ಖರೀದಿ ಮಾಡುವುದು ಉತ್ತಮ ಹಲವು ದಿನಗಳಿಂದ ಬಾಧಿಸುತ್ತಿದ್ದಂತಹ ಆರೋಗ್ಯ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುತ್ತದೆ. ಮಕ್ಕಳಿಂದ ಮನಸ್ಸಿಗೆ ಸಂತೋಷ.

ವೃಶ್ಚಿಕ ರಾಶಿ: ನಿಮಗೆ ವಹಿಸಿರುವಂತಹ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತೀರಾ ಇದರಿಂದ ಉದ್ಯೋಗ ಕ್ಷೇತ್ರದಲ್ಲಿ ಗೌರವಿಸಲ್ಪಡುವಿರಿ ನಿಮ್ಮಲ್ಲಿಂದು ಆತ್ಮವಿಶ್ವಾಸ ಹಾಗೂ ಹುಮ್ಮಸ್ಸು ಹೆಚ್ಚಾಗುತ್ತದೆ. ವೃತ್ತಿಪರ ಹಾಗೂ ವೈಯಕ್ತಿಕವಾಗಿ ಈ ದಿನ ಬಹಳ ವಿಶೇಷವಾಗಿರುತ್ತದೆ ವ್ಯಾಪಕ ಅಭಿವೃದ್ಧಿ ಹಾಗೂ ಲಾಭ ಮಕ್ಕಳ ಪ್ರೀತಿ ಪ್ರೇಮದ ವಿಚಾರದಿಂದ ಮನಸ್ಸಿಗೆ ಬೇಸರ ಮೂಡುತ್ತದೆ ಹಲವು ವರ್ಷದ ಹಳೆಯ ಸ್ನೇಹಿತರನ್ನು ಭೇಟಿ ಮಾಡುತ್ತೀರಾ.

ಮಕರ ರಾಶಿ: ಹೋಟೆಲ್ ಉದ್ಯಮದಲ್ಲಿರುವವರಿಗೆ ಈ ದಿನ ಸಾಧಾರಣವಾಗಿರುತ್ತದೆ ಸಂಪಾದನೆಗಿಂತ ಖರ್ಚು ಹೆಚ್ಚಾಗಿರುವುದರಿಂದ ಆರ್ಥಿಕ ಸಂಕಷ್ಟಗಳು ನಿಮ್ಮನ್ನು ಸದಾ ಬಾಧಿಸುತ್ತದೆ. ಸಂಜೆಯ ಸಮಯ ಪುಣ್ಯ ಕ್ಷೇತ್ರಗಳಿಗೆ ದರ್ಶನ ನೀಡುವಂತಹ ಭಾಗ್ಯ, ಮನೆಯ ಹಿರಿಯರು ಕೆಲ ಕೆಲಸಗಳನ್ನು ನಿಮಗೆ ನಿಯೋಜಿಸುತ್ತಾರೆ ಹಾಗೂ ಅದನ್ನು ಮುಗಿಸಲು ಬಹಳ ಕಷ್ಟ ಪಡುತ್ತೀರಾ.

ಕುಂಭ ರಾಶಿ: ನಕಾರಾತ್ಮಕ ವಿಚಾರಗಳತ್ತ ಹೆಚ್ಚು ಆಸಕ್ತಿ ತೋರಿಸ್ತೀರಾ, ಇದರಿಂದ ಸಮಸ್ಯೆಗೆ ಸಿಲುಕಿ ಕೊಳ್ಳುವಿರಿ, ಇದರ ಜೊತೆಗೆ ನಿಮ್ಮ ಆತ್ಮೀಯರ ಆರೋಗ್ಯ ಕ್ಷೀಣಿಸುವ ಕಾರಣ ಮಾನಸಿಕ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಮನೆಯಲ್ಲಿ ಅಶಾಂತಿ ನೆಮ್ಮದಿ ಇಲ್ಲದಂತಹ ವಾತಾವರಣದಿಂದ ಬೇಸರ.

ಮೀನ ರಾಶಿ: ಮಲೆ ಮಹದೇಶ್ವರನ ಕೃಪ ಆಶೀರ್ವಾದದಿಂದ ಈ ದಿನ ಹೊಸ ಕಾರುನನ್ನು ಖರೀದಿ ಮಾಡುವಿರಿ, ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಈ ದಿನವನ್ನು ಕಳೆಯುತ್ತೀರಾ ಇಂದು ನಿಮ್ಮ ಮನಸ್ಸಿನಲ್ಲಿ ನಡೆಯುತ್ತಿರುವ ಎಲ್ಲಾ ಗೊಂದಲಗಳಿಗೂ ಉತ್ತರ ದೊರಕುತ್ತದೆ ಹಾಗೂ ಸಮಸ್ಯೆಗಳೆಲ್ಲವೂ ಬಗೆಹರಿಯಲಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.