Conjunction of Venus and Ketu in Virgo: ಕನ್ಯಾ ರಾಶಿಯಲ್ಲಿ ಎರಡು ಮಹಾ ಗ್ರಹಗಳ ಸಂಯೋಗ ನಡೆಯಲಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಹೆಚ್ಚಿನ ಮಹತ್ವ ಪಡೆದುಕೊಂಡಿರುವ ಶುಕ್ರ ಮತ್ತು ಕೇತು ಗ್ರಹ, ಈ ಎರಡು ಗ್ರಹಗಳ ಸಂಯೋಗ ಕನ್ಯಾ ರಾಶಿಯಲ್ಲಿ ನಡೆಯಲಿದ್ದು, ಇದರಿಂದ ಹೆಚ್ಚಿನ ಶಕ್ತಿ ಉತ್ಪತ್ತಿ ಆಗಲಿದೆ. ಈ ಸಂಯೋಗದ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಇರಲಿದ್ದು, ವಿಶೇಷವಾಗಿ ನಾಲ್ಕು ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಆ 4 ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಅದೃಷ್ಟ ಸಿಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಸವಾಲುಗಳ ಜೊತೆಗೆ ಶಾಂತಿ ಹುಡುಕುತ್ತೀರಿ, ಈ ವೇಳೆ ನಿಮ್ಮ ಬಗ್ಗೆ ಹೆಚ್ಚು ಗಮನ ಹರಿಸಿ. ಬ್ಯುಸಿನೆಸ್ ವಿಸ್ತರಣೆ ಮಾಡುವ ಅವಕಾಶ ಸಿಗುತ್ತದೆ. ತಾಯಿಯ ಸಪೋರ್ಟ್ ಸಿಗುತ್ತದೆ, ಇದರಿಂದ ಲಾಭ ಸಿಗುತ್ತದೆ., ಆದಾಯ ಕೂಡ ಜಾಸ್ತಿಯಾಗುತ್ತದೆ. ಈ ವೇಳೆ ನಿಮ್ಮ ಆರ್ಥಿಕ ಸ್ಥಿತಿ ಬದಲಾಗುತ್ತದೆ. ಸಿಗುವ ಅವಕಾಶಗಳ ಸದುಪಯೋಗ ಪಡಿಸಿಕೊಂಡರೆ ಬದುಕಿನಲ್ಲಿ ಬೆಳವಣಿಗೆ ಸಮೃದ್ಧಿ ಇರುತ್ತದೆ. ಈ ವೇಳೆ ಬುದ್ಧಿವಂತರಿಗೆ, ಹಣಕಾಸಿನ ಯಶಸ್ಸು, ಯೋಗಕ್ಷೇಮ ಎಲ್ಲವೂ ಒಳ್ಳೆಯದಾಗಿರುತ್ತದೆ.

ಸಿಂಹ ರಾಶಿ :- ಕುಟುಂಬದ ಜವಾಬ್ದಾರಿ ಹೆಚ್ಚಾಗುತ್ತದೆ, ಈ ವೇಳೆ ನಿಮ್ಮ ಬುದ್ಧಿವಂತಿಕೆ ಹೆಚ್ಚಾಗಿ ಕೆಲಸ ಮಾಡುತ್ತದೆ. ಸವಾಲುಗಳನ್ನು ಎದುರಿಸಲು ಸ್ನೇಹಿತರ ಸಪೋರ್ಟ್ ಯಾವಾಗಲೂ ನಿಮ್ಮ ಜೊತೆಗಿರುತ್ತದೆ. ಸಮಾಜದಲ್ಲಿ ಕೀರ್ತಿ ಹೆಚ್ಚಾಗುತ್ತದೆ. ನಿಮ್ಮ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿ, ಆತ್ಮಗೌರವ ಕೂಡ ಹೆಚ್ಚಾಗುತ್ತದೆ. ಸಮಾಜದಲ್ಲಿ ಖ್ಯಾತಿ ಗಳಿಸುತ್ತೀರಿ. ನಿಮ್ಮ ಪ್ರಯತ್ನಕ್ಕೆ ಒಳ್ಳೆಯ ಆರ್ಥಿಕ ಲಾಭ ಸಿಗುತ್ತದೆ. ತೊಂದರೆಗಳ ನಿವಾರಣೆ ಆಗುತ್ತದೆ. ಬ್ಯುಸಿನೆಸ್ ಸುಧಾರಣೆ ಆಗುತ್ತದೆ, ಮನಸ್ಸಿಗೆ ಶಾಂತಿ ಸಿಗುತ್ತದೆ. ಮನೆಯ ಜವಾಬ್ದಾರಿಗಳನ್ನು ಉತ್ತಮವಾಗಿ ನಿಭಾಯಿಸುತ್ತೀರಿ. ಕೆಲಸದಲ್ಲಿ ಒಳ್ಳೆಯ ಅವಕಾಶಗಳು ಸಿಗುತ್ತದೆ.

ವೃಶ್ಚಿಕ ರಾಶಿ :- ಎಲ್ಲಾ ವಿಚಾರಗಳಲ್ಲಿ ಸಮತೋಲನ ಇರುತ್ತದೆ, ಸಂಬಂಧಗಳನ್ನು ಉತ್ತಮವಾಗಿ ನಿಭಾಯಿಸುತ್ತೀರಿ. ಕೆಲಸದಲ್ಲಿ ಏಳಿಗೆ ಮತ್ತು ಒಳ್ಳೆಯ ಅವಕಾಶಗಳು ಸಿಗುತ್ತದೆ. ಮನೆ ಬದಲಾಯಿಸಬಹುದು, ಬದುಕಿನ ಪ್ರಯಾಣಕ್ಕೆ ಒಳ್ಳೆಯ ಆಯಾಮ ಸಿಗುತ್ತದೆ. ಹಳೆ ಫ್ರೆಂಡ್ಸ್ ಜೊತೆಗೆ ಸಮಯ ಕಳೆಯುವುದು, ಒಳ್ಳೆಯದು. ಬಾಹ್ಯವಾಗಿ ಯಶಸ್ಸು, ಆಂತರಿಕವಾಗಿ ತೃಪ್ತಿ ಇಲ್ಲದ ಹಾಗೆ ಆಗಬಹುದು. ಸ್ವಯಂ ಅನ್ವೇಷಣೆ ಮತ್ತು ಸಂತೃಪ್ತಿ ಕಡೆಗೆ ಹೋಗುತ್ತೀರಿ. ಈ ವೇಳೆ ನಿಮಗೆ ತೃಪ್ತಿ ಮತ್ತು ಒಳ್ಳೆಯ ಬದುಕಿನ ಅನುಭವ ಸಿಗುತ್ತದೆ.

ಮಕರ ರಾಶಿ :- ಈ ವೇಳೆ ಮಕರ ರಾಶಿಯವರಿಗೆ ಶಾಂತಿ ಇರುತ್ತದೆ, ಮಾನಸಿಕವಾಗಿ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಒಳ್ಳೆಯ ವಾತಾವರಣ ಇರುತ್ತದೆ. ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಮನೆಯಲ್ಲಿ ಸಂತೋಷ ಇರುತ್ತದೆ, ಬರವಣಿಗೆಯಲ್ಲಿ ತೊಡಗಿರುವವರಿಗೆ ಅದುವೇ ಆದಾಯ ಬರುವ ಹಾಗೆ ಮಾಡಬಹುದು. ತಂದೆಯ ಆರೋಗ್ಯದ ಬಗ್ಗೆ ಗಮನ ಹರಿಸಿ. ಈ ವೇಳೆ ಕಷ್ಟಗಳನ್ನು ಎದುರಿಸಲು ಸಹಾಯವಾಗುತ್ತದೆ. ಈ ವೇಳೆ ಎಲ್ಲವೂ ಚೆನ್ನಾಗಿರಲಿದ್ದು, ಶಾಂತಿ, ಸಂತೋಷ ಎಲ್ಲವೂ ಇರುತ್ತದೆ. ಆರ್ಥಿಕವಾಗಿ ಏಳಿಗೆ ಕಾಣುತ್ತೀರಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *