ನವರಾತ್ರಿ ನಂತರ ಈ 3 ರಾಶಿಯವರಿಗೆ ರಾಜಯೋಗ, ತಾಯಿ ಚಾಮುಂಡೇಶ್ವರಿಯ ವಿಶೇಷ ಕೃಪೆ ಇವರ ಮೇಲಿದೆ

0 3,696

ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ನವರಾತ್ರಿ ಮುಗಿದು ದಸರಾ ಪೂಜೆಯನ್ನು ಕೂಡ ಈಗಾಗಲೇ ಎಲ್ಲರ ಮನೆಯಲ್ಲಿ ನೀವು ಆಚರಿಸಿದ್ದೀರಿ. ಈ ಪವಿತ್ರ ಹಬ್ಬದ ದಿನಗಳು ಮುಗಿದ ನಂತರ ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವೆಲ್ಲ ರಾಶಿಯವರಿಗೆ ಶುಭ ಲಾಭಗಳು ಸಿಗಲಿವೆ ಎಂಬುದನ್ನು ಇಂದಿನ ಲೇಖನಿಯಲ್ಲಿ ನಾವು ತಿಳಿಯಲು ಹೊರಟಿದ್ದೇವೆ. ಶ್ರೀ ಚಾಮುಂಡೇಶ್ವರಿ ಕೃಪಾ ಕಟಾಕ್ಷದಿಂದ ಯಾವೆಲ್ಲ ರಾಶಿಯವರಿಗೆ ವಿಶೇಷವಾಗಿ ಶುಭ ಲಾಭ ಫಲಗಳು ಸಿಗಲಿವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ನಿಮ್ಮ ಜೀವನದಲ್ಲಿ ಈಗಾಗಲೇ ಕಾಣುತ್ತಿರುವ ಆರ್ಥಿಕ ಸಮಸ್ಯೆಗಳು ಸಂಪೂರ್ಣವಾಗಿ ಈ ಸಂದರ್ಭದಲ್ಲಿ ನಾಪತ್ತೆ ಆಗಲಿವೆ. ಕೇವಲ ಇಷ್ಟು ಮಾತ್ರವಲ್ಲದೆ ಮಕ್ಕಳ ಬಗ್ಗೆ ಕೂಡ ನಿಮಗೆ ಸಾಕಷ್ಟು ಅನುಮಾನಗಳಿದ್ದವು. ನಿಮ್ಮ ಮಕ್ಕಳು ನಿಮ್ಮ ಅನುಮಾನಕ್ಕೂ ಮೀರಿ ಯಶಸ್ಸನ್ನು ಸಾಧಿಸಲಿದ್ದಾರೆ. ವಿದ್ಯಾಭ್ಯಾಸದಲ್ಲಿ ನಿಮ್ಮ ಮಕ್ಕಳು ನಿರೀಕ್ಷಿತ ಅತ್ಯುತ್ತಮ ಫಲಿತಾಂಶವನ್ನು ತರಲಿದ್ದಾರೆ.

ವ್ಯಾಪಾರದಲ್ಲಿ ಕೂಡ ಲಾಭಾಂಶ ಕಡಿಮೆಯಾಗಿ ಬರುತ್ತಿತ್ತು ಈ ಸಮಸ್ಯೆ ಕೂಡ ದಸರಾ ನಂತರ ಪರಿಹಾರವಾಗಲಿದೆ. ಸಾಕಷ್ಟು ಸಮಯಗಳಿಂದ ನೀವು ಆರೋಗ್ಯ ಸಮಸ್ಯೆಯನ್ನು ಕೂಡ ಹೊಂದಿದ್ದೀರಿ. ದಸರಾ ನಂತರ ದೇವಿಯ ಆಶೀರ್ವಾದದಿಂದಾಗಿ ನಿಮ್ಮ ಆರೋಗ್ಯ ಸಮಸ್ಯೆಗಳಿಂದ ಸಂಪೂರ್ಣ ಪರಿಹಾರವನ್ನು ಪಡೆಯಲಿದ್ದೀರಿ. ಹಬ್ಬದ ಸಮಯ ಹಾಗೂ ಇದಕ್ಕಿಂತ ಮುಂಚೆ ನೀವು ಅನಗತ್ಯವಾಗಿ ಖರ್ಚು ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು. ದಸರಾ ನಂತರ ಬೇಡಿದ ಖರ್ಚುಗಳು ಸಂಪೂರ್ಣವಾಗಿ ಕಡಿಮೆ ಆಗಬಹುದು ಎಂದು ಹೇಳಬಹುದಾಗಿದೆ.

ಇನ್ನು ದಸರಾ ಹಬ್ಬದ ನಂತರ ಇಷ್ಟೊಂದು ಲಾಭ ಫಲಗಳನ್ನು ಪಡೆಯಲಿರುವ ರಾಶಿಗಳು ಯಾವುವು ಎಂದರೆ ಕನ್ಯಾ ರಾಶಿ, ಸಿಂಹ ರಾಶಿ ಹಾಗೂ ಕುಂಭ ರಾಶಿ. ದಸರಾ ಹಬ್ಬದ ನಂತರ ನಿಮ್ಮ ಜೀವನದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳು ಕಂಡು ಬರಲಿದೆ. ನಿಮ್ಮ ರಾಶಿ ಕೂಡ ಇವುಗಳಲ್ಲಿ ಯಾವುದಾದರೂ ಆಗಿದ್ದರೆ ತಪ್ಪದೆ ಓಂ ಶ್ರೀ ಚಾಮುಂಡಾಯ ನಮಃ ಎಂಬುದಾಗಿ ಕಾಮೆಂಟ್ ಮಾಡುವ ಮೂಲಕ ದೇವಿಗೆ ವಂದನೆಗಳನ್ನು ತಿಳಿಸಿ.

ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.