Ultimate magazine theme for WordPress.

Aquarius Astrology: ಕುಂಭ ರಾಶಿಯವರಿಗೆ ಮೇ ತಿಂಗಳು ಗೋಲ್ಡನ್ ಟೈಮ್ ಅಂತಾನೆ ಹೇಳಬಹುದುಯ ಯಾಕೆಂದರೆ

0 86

Aquarius Monthly Astrology for May Month: ಪ್ರತಿ ತಿಂಗಳು ಕಳೆದಂತೆ ಪ್ರತಿಯೊಬ್ಬರಿಗು ರಾಶಿ ಫಲಾಫಲವನ್ನು ತಿಳಿದುಕೊಳ್ಳೋಣ ಕುತೂಹಲ ಇದ್ದೇ ಇರುತ್ತದೆ ಹಾಗೆಯೇ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಹನ್ನೆರಡು ರಾಶಿಗಳ ಫಲಾಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಕೆಲವು ರಾಶಿಗಳಲ್ಲಿ ಶುಭ ಹಾಗೂ ಮಿಶ್ರ ಹಾಗೂ ಅಶುಭ ಫಲಗಳಿಂದ ಕೂಡಿ ಇರುತ್ತದೆ ಹಾಗೆಯೇ 2023 ಮೇ ತಿಂಗಳಲ್ಲಿ ಕುಂಭ (Aquarius) ರಾಶಿಯವರಿಗೆ ಮಿಶ್ರ ಫಲದಿಂದ ಕೂಡಿ ಇರುತ್ತದೆ ಹಾಗೆಯೇ ಅನೇಕ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ವ್ಯಾಪಾರ ವ್ಯವಹಾರ ಮಾಡುವರು ಹೆಚ್ಚಿನ ಲಾಭದ ನಿರೀಕ್ಷೆಯನ್ನು ಇಟ್ಟುಕೊಳ್ಳಬಾರದು

ಹಾಗೆಯೇ ಕುಂಭ (Aquarius) ರಾಶಿಯವರು ಆರೋಗ್ಯದ ಮೇಲೆ ಹೆಚ್ಚಿನ ಗಮನ ಹರಿಸಬೇಕು .ಆರೋಗ್ಯ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ ಮೇಷ (Aries) ರಾಶಿಯಲ್ಲಿ ಗುರು ಹಾಗೂ ರಾಹು ಇರುವುದರಿಂದ ಕುಂಭ ರಾಶಿಯವರಿಗೆ ಅನುಕೂಲಕರವಾಗಿ ಇರುವುದು ಇಲ್ಲ ಹಣಕಾಸಿನ ವಿಷಯದಲ್ಲಿ ಏರಿತಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಹಣಕಾಸಿನ ವಿಷಯದಲ್ಲಿ ಬಹಳ ಜಾಗ್ರತೆಯನ್ನು ವಹಿಸಬೇಕು ಕುಂಭ ರಾಶಿಯವರಿಗೆ ರಾಹು ಬುಧ ಗುರು ಅನುಕರವಾಗಿ ಇರುವುದು ಇಲ್ಲ ಹೀಗಾಗಿ ಅನೇಕ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ನಾವು ಈ ಲೇಖನದ ಮೂಲಕ 2023 ಮೇ ತಿಂಗಳಲ್ಲಿ ಕುಂಭ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಕುಂಭ ರಾಶಿಯವರಿಗೆ ಶನಿಯು ಅಧಿಪತಿಯಾಗಿ ಇರುತ್ತಾನೆ ಕುಂಭ ರಾಶಿಯಲ್ಲಿ ಜನಿಸಿದವರಿಗೆ ಸಂಶೋಧನೆ ಮಾಡಲು ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ ಹಾಗೆಯೇ ಸೀಮಿತವಾದ ಸ್ನೇಹಿತರನ್ನು ಹೊಂದಿರುತ್ತಾರೆ ಮಕರ ರಾಶಿಯವರಿಗೆ ಹೋಲಿಸಿದರೆ ಕುಂಭ ರಾಶಿಯವರು ನಿಧಾನವಾಗಿ ಇರುತ್ತಾರೆ ಮಕರ ರಾಶಿ ಹಾಗೂ ಕುಂಭ ರಾಶಿಗೆ ಶನಿ ಅಧಿಪತಿಯಾಗಿ ಇರುತ್ತಾನೆ ಕುಂಭ ರಾಶಿಯವರು ಸೃಜನಶೀಲತೆ ಹಾಗೂ ಬುದ್ದಿವಂತರು ಆಗಿರುತ್ತಾರೆ

ಮೇ ತಿಂಗಳಲ್ಲಿ ಕುಂಭ ರಾಶಿಯವರಿಗೆ ಮಿಶ್ರ ಫಲ ಲಭಿಸುತ್ತದೆ ಹಣಕಾಸಿನಲ್ಲಿ ಹಾಗೂ ವೃತ್ತಿ ಜೀವನಲ್ಲಿ ಸಹ ಕುಂಭ ರಾಶಿಯವರಿಗೆ ಮಿಶ್ರ ಫಲ ಲಭಿಸುತ್ತದೆ .ಕುಂಭ ರಾಶಿಯವರು ಆರೋಗ್ಯದ ಮೇಲೆ ಹೆಚ್ಚಿನ ಗಮನ ಹರಿಸಬೇಕು ಆರೋಗ್ಯದಲ್ಲಿ ಸಮಸ್ಯೆ ಅಥವಾ ಹಿನ್ನೆಡೆ ಕಂಡುಬರುವ ಸಾಧ್ಯತೆ ಇರುತ್ತದೆ ಶನಿ ತನ್ನದೇ ಆದ ರಾಶಿಯಲ್ಲಿ ಇರುವುದರಿಂದ ಜೀವನವನ್ನು ಸಾಗಿಸಲು ಅನುಕೂಲ ಮಾಡಿ ಕೊಡುತ್ತಾನೆ .

ಮೇಷ ರಾಶಿಯಲ್ಲಿ ಗುರು ಹಾಗೂ ರಾಹು ಇರುವುದರಿಂದ ಕುಂಭ ರಾಶಿಯವರಿಗೆ ಅನುಕೂಲಕರವಾಗಿ ಇರುವುದು ಇಲ್ಲ ಕೌಟುಂಬಿಕವಾಗಿ ಅನುಕೂಲ ಕರವಾಗಿ ಇರುವುದು ಇಲ್ಲ ಎಲ್ಲ ಕ್ಷೇತ್ರದಲ್ಲಿ ಏರಿತಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಮೇ ತಿಂಗಳಲಿನಲ್ಲಿ ಗುರು ಮತ್ತು ರಾಹು ಹಾಗೂ ಬುಧ ಮೇಷ ರಾಶಿಯಲ್ಲಿ ಇರುವುದರಿಂದ ಅಷ್ಟೊಂದು ಅನುಕೂಲಕರವಾಗಿ ಇರುವುದು ಇಲ್ಲ ಆರ್ಥಿಕ ಕ್ಷೇತ್ರದಲ್ಲಿ ಕಠಿಣವಾದ ಪರಿಸ್ಥಿತಿ ಕಂಡು ಬರುವ ಸಾಧ್ಯತೆ ಇರುತ್ತದೆ ಹೆಚ್ಚಿನ ಫಲಗಳಿಗಾಗಿ ಹನುಮಾನ್ ಚಾಲಿಸವನ್ನು ಹೇಳಬೇಕು ಹಾಗೆಯೇ ಶನಿ ದೇವಾಲಯ ಹೋಗಿ ಆರಾಧನೆ ಮಾಡಬೇಕು

ಆಂಜನೇಯ ದೇವಸ್ಥಾನಕ್ಕೆ ಹೋಗಿ ಎಳ್ಳು ಎಣ್ಣೆಯನ್ನು ಹಾಕಿ ದೀಪವನ್ನು ಹಚ್ಚುವ ಮೂಲಕ ಒಳ್ಳೆಯ ಫಲಗಳನ್ನು ಪಡೆದುಕೊಳ್ಳಬಹುದಾಗಿದೆ ಹೀಗೆ ಕುಂಭ ರಾಶಿಯವರಿಗೆ ಮಿಶ್ರ ಫಲಗಳಿಂದ ಕೂಡಿದ್ದು ಜೀವನದಲ್ಲಿ ಅನೇಕ ಸಂಕಷ್ಟ ವನ್ನು ಎದುರಿಸುತ್ತಾರೆ ಹಾಗೆಯೇ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಪಡೆದುಕೊಳ್ಳಲು ಅನುಕೂಲಕರವಾಗಿ ಇರುವುದು ಇಲ್ಲ ಹಾಗಾಗಿ ಇದುದ್ದರಲ್ಲಿಯೆ ತೃಪ್ತಿ ಹೊಂದಬೇಕು.

ಇದನೊಮ್ಮೆ ಓದಿ..ದುಡ್ಡು ಕಾಸಿನ ಏನೇ ಸಮಸ್ಯೆ ಇರಲಿ 5 ನಿಮಿಷದಲ್ಲಿ ಬಗೆಹರಿಸುತ್ತಾಳೆ ಈ ಶಕ್ತಿಶಾಲಿ ದೇವತೆ

Leave A Reply

Your email address will not be published.