ಕುಂಭ ರಾಶಿಯವರ ಪಾಲಿಗೆ ಬರುವ ಸೆಪ್ಟೆಂಬರ್ ತಿಂಗಳು ಹೇಗಿರತ್ತೆ ಗೊತ್ತಾ..

0 22,335

Aquarius Horoscope on September Month prediction: ಪ್ರತಿಯೊಬ್ಬರಿಗೂ ಸಹ ಮುಂಬರುವ ತಿಂಗಳ ರಾಶಿ ಭವಿಷ್ಯವನ್ನು ತಿಳಿದುಕೊಳ್ಳಲು ಕುತೂಹಲ ಹಾಗೂ ನಿರೀಕ್ಷೆಯನ್ನು ಹೊಂದಿರುತ್ತಾರೆ ಹಾಗೆಯೇ ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ಗ್ರಹಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೆಯೇ 2023 ಸಪ್ಟೆಂಬರ್ ತಿಂಗಳಲ್ಲಿ ಕುಂಭ ರಾಶಿಯವರಿಗೆ ಅಶುಭ ಫಲಗಳು ಲಭಿಸುತ್ತದೆ ಜೀವನದಲ್ಲಿ ಅನೇಕ ಸಂಕಷ್ಟವನ್ನು ಎದುರಿಸಬೇಕಾಗಿ ಬರುತ್ತದೆ.

ಹಣಕಾಸಿನ ತೊಂದರೆಗಳು ಕಂಡು ಬರುತ್ತದೆ ಹಾಗಾಗಿ ಹಣಕಾಸಿನ ಖರ್ಚನ್ನು ಕಡಿಮೆ ಮಾಡಿ ಹಣದ ಉಳಿತಾಯದ ಕಡೆಗೆ ಗಮನ ಹರಿಸಬೇಕು ವ್ಯಾಪಾರ ವ್ಯವಹಾರ ಮಾಡುವಾಗ ಬಹಳ ಜಾಗೃತವಾಗಿ ವ್ಯವಹರಿಸಬೇಕು ಯಾಕೆಂದರೆ ವ್ಯಾಪಾರದಲ್ಲಿ ನಷ್ಟ ಕಂಡು ಬರುವ ಸಾಧ್ಯತೆ ಇರುತ್ತದೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಈ ತಿಂಗಳಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸೋಮಾರಿತನ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ 2023ಸಪ್ಟೆಂಬರ್ ತಿಂಗಳಲ್ಲಿ ಕುಂಭ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಸಪ್ಟೆಂಬರ್ 17ರಂದುಸಿಂಹ ರಾಶಿಯಿಂದ ರವಿ ಕನ್ಯಾ ರಾಶಿಗೆ ಪ್ರವೇಶ ಮಾಡುತ್ತಾನೆ ಇದರಿಂದ ಕನ್ಯಾ ಸಂಕ್ರಮಣ ಕಂಡು ಬರುತ್ತದೆ ರವಿ 7 ಹಾಗೂ 8ನೆಯ ಸ್ಥಾನದಲ್ಲಿ ಸಂಚಾರ ಮಾಡುತ್ತಾನೆ ಕುಜ 8ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ಬುಧ 7 ನೆಯ ಮನೆಯಲ್ಲಿ ಇರುತ್ತಾನೆ ಶುಕ್ರ 6 ಮನೆಯಲ್ಲಿ ಇರುತ್ತಾನೆ ಶನಿಯು 1ನೆಯ ಮನೆಯಲ್ಲಿ ಇರುತ್ತಾನೆ ರಾಹುವು 3 ಮತ್ತು ಕೇತು 9ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ಗುರು 3 ಮನೆಯಲ್ಲಿ ಇರುತ್ತಾನೆ ಸಪ್ಟೆಂಬರ್ ತಿಂಗಳಲ್ಲಿ ಕುಂಭ ರಾಶಿಯವರಿಗೆ ಕಣ್ಣೀರಿನ ಸಮಯವಾಗಿದೆ ತುಂಬಾ ಸಂಕಷ್ಟವನ್ನು ಅನುಭವಿಸಬೇಕಾಗಿ ಬರುತ್ತದೆ ನೆಮ್ಮದಿ ಸಿಗುವುದು ಕಷ್ಟಕರವಾಗಿ ಇರುತ್ತದೆ ಹಣಕಾಸಿನ ತೊಂದರೆ ಕಂಡು ಬರುತ್ತದೆ.

ಗುರು ಬಲ ಇರುವುದು ಇಲ್ಲ ಹಾಗೂ ಸಾಡೇಸಾತಿನ ಸಮಸ್ಯೆ ಕಂಡು ಬರುತ್ತದೆ ಶನಿಯು ಶುಭ ಫಲವನ್ನು ನೀಡುತ್ತಾನೆ ಹಾಗೆಯೇ ಅಶುಭ ಫಲವನ್ನು ನೀಡುತ್ತಾನೆ ಕುಂಭ ರಾಶಿಯವರಿಗೆ ಸಪ್ಟೆಂಬರ್ ತಿಂಗಳಲ್ಲಿ ಮೇಲಧಿಕಾರಿಗಳಿಂದ ಕಿರುಕುಳ ಕಂಡು ಬರುತ್ತದೆ ಮಾನಸಿಕ ಅತೃಪ್ತಿ ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ ಕೆಲಸದಲ್ಲಿ ಬದಲಾವಣೆ ಕಂಡು ಬರುವ ಸಾಧ್ಯತೆಗಳು ಕಂಡು ಬರುತ್ತದೆ ಮಾನಸಿಕ ಒತ್ತಡ ಕಂಡು ಬರುತ್ತದೆ ಕೆಲಸದ ಒತ್ತಡ ಎಂದು ಇರುವ ಕೆಲಸವನ್ನು ಬಿಟ್ಟರೆ ಈ ತಿಂಗಳಲ್ಲಿ ಬೇರೆ ಕೆಲಸ ಸಿಗುವ ಸಾಧ್ಯತೆಗಳು ಇರುವುದು ಇಲ್ಲ 3 ಮನೆಯಲ್ಲಿ ಗುರು ರಾಹುವಿನ ಚಂಡಾಲ ಯೋಗ ಕಂಡು ಬರುತ್ತದೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸೋಮಾರಿತನ ಕಂಡು ಬರುತ್ತದೆ ಮೇಲಧಿಕಾರಿಗಳಿಂದ ಹೆಚ್ಚಿನ ಕಿರುಕುಳ ಕಂಡು ಬರುತ್ತದೆ.

Aquarius Horoscope on September Month prediction

ಕೆಲಸ ಕಾರ್ಯಗಳಲ್ಲಿ ಕೆಟ್ಟ ಹೆಸರುಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಮಾಡದೆ ಇರುವ ಕೆಲಸಕ್ಕೆ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಪೊಲೀಸ್ ಕೆಲಸ ಮಾಡುವವರಿಗೆ ಕೆಲಸ ಕಳೆದುಕೊಳ್ಳುವ ಭೀತಿ ಕಂಡು ಬರುತ್ತದೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರು ತುಂಬಾ ಜಾಗೃತವಾಗಿ ಇರಬೇಕು ಪಿತ್ರಾರ್ಜಿತ ಆಸ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಪ್ರಯಾಣ ನಷ್ಟವನ್ನು ತಂದು ಕೊಡುತ್ತದೆ ಹರಿತವಾದ ವಸ್ತುಗಳಿಂದ ಹಾನಿ ಆಗುವ ಸಾಧ್ಯತೆ ಇರುತ್ತದೆ ಹಾಗಾಗಿ ಬಹಳ ಜಾಗೃತವಾಗಿ ಇರಬೇಕು ಭೋಗದ ವಸ್ತು ಮಾರಾಟಗಾರರಿಗೆ ಹಾಗೂ ಪೊಲೀಸ್ ಹುದ್ದೆಯಲ್ಲಿ ಇರುವವರಿಗೆ ನಟ ನಟಿಯರಿಗೆ ರೇಷ್ಮೆ ಬೆಳ್ಳಿ ತಾಮ್ರ ಚಿನ್ನ ವ್ಯಾಪಾರಸ್ಥರಿಗೆ ಹಾಗೆಯೇ ಪೆಟ್ರೋಲಿಯಂ ವಸ್ತುಗಳನ್ನು ಮಾರಾಟ ಮಾಡುವವರಿಗೆ ಅಷ್ಟೊಂದು ಲಾಭಗಳು ಕಂಡು ಬರುವುದಿಲ್ಲ ನಷ್ಟ ಕಂಡು ಬರುವ ಸಾಧ್ಯತೆ ಇರುತ್ತದೆ.

ಟ್ರೇಡಿಂಗ್ ಯಿಂದಾಗಿ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ನೆಮ್ಮದಿರಹಿತವಾಗಿ ಜೀವನವನ್ನು ಮಾಡಬೇಕಾಗಿ ಬರುತ್ತದೆಪ್ರಕೃತಿಯಲ್ಲಿ ಇರುವ ಪ್ರತಿಯೊಂದು ಪ್ರಾಣಿಗಳಿಗೆ ಸಹ ಬದುಕುವ ಅವಕಾಶವನ್ನು ಕೊಡಬೇಕು ಪ್ರಕೃತಿಯನ್ನು ಉಳಿಸಿ ಕಾಪಾಡಬೇಕು ಕುಡಿಯಲು ಪ್ರಾಣಿಗಳಿಗೆ ನೀರನ್ನು ಇಡಬೇಕು ಆಹಾರವನ್ನು ನೀಡಬೇಕು ಪ್ರತಿಯೊಬ್ಬರೂ ಸಹ ಮನೆ ಮುಂದೆ ಸಣ್ಣ ಲೋಟದಲ್ಲಿ ಪಕ್ಷಿಗಳಿಗೆ ಕುಡಿಯಲು ನೀರನ್ನು ಇಡಬೇಕು

ಆಧ್ಯಾತ್ಮಿಕ ಪರಿಹಾರವಾಗಿ ಧನಿಷ್ಟ ನಕ್ಷತ್ರ 3 ಮತ್ತು 4 ನೆಯ ಪಾದದಲ್ಲಿ ಜನಿಸಿದವರು ಸುಬ್ರಮಣ್ಯ ಸ್ವಾಮಿಯ ಆರಾಧನೆ ಹಾಗೂ ಪೂಜೆಯನ್ನು ಮಾಡಬೇಕು ಶತಭಿಷ ನಕ್ಷತ್ರದಲ್ಲಿ ಜನಿಸಿದವರು ವರಾಹ ಸ್ವಾಮಿಯ ಪೂಜೆಯನ್ನು ಮಾಡಬೇಕು ಪೂರ್ವಾಭಾದ್ರ ನಕ್ಷತ್ರ 1ಮತ್ತು2ನೆಯ ಪಾದದಲ್ಲಿ ಜನಿಸಿದವರು ವಿಷ್ಣು ಸಹಸ್ರ ನಾಮ ಪಠಣೆ ಮಾಡಬೇಕು ಹೀಗೆ ಸಪ್ಟೆಂಬರ್ ತಿಂಗಳಲ್ಲಿ ಕುಂಭ ರಾಶಿಯವರಿಗೆ ಅಶುಭ ಫಲಗಳು ಲಭಿಸುತ್ತದೆ ಅನೇಕ ಸಂಕಷ್ಟವನ್ನು ಎದುರಿಸಬೇಕಾಗಿ ಬರುತ್ತದೆ ಹಾಗೆಯೇ ನೆಮ್ಮದಿ ಸಿಗುವುದು ಕಷ್ಟಕರವಾಗಿ ಇರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.