ಅಪ್ಪು ಫ್ಯಾಮಿಲಿ ಡಾಕ್ಟರ್ ಕುರಿತು ಶಿವಣ್ಣ ಹೇಳಿದ್ದೇನು ನೋಡಿ

0 1

ದೊಡ್ಮನೆಯ ಕಿರಿಯ ಮಗ ಪ್ರೀತಿಯ ಅಪ್ಪು ಭಾರತೀಯ ಚಿತ್ರನಟ ಹಿನ್ನೆಲೆ ಗಾಯಕ ಮತ್ತು ಖಾಸಗಿ ಮನರಂಜನಾ ವಾಹಿನಿಗಳ ರಿಯಾಲಿಟಿ ಶೋ ಗೇಮ ಶೋ ನಿರೂಪಕರಾದ ಪವರ್ ಸ್ಟಾರ್ ಪುನೀತ್ ಅವರು ನಮ್ಮನ್ನು ಅಗಲಿದ್ದಾರೆ ಬಾಲ್ಯದಲ್ಲಿ ತನ್ನ ತಂದೆ ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲನಟರಾಗಿ ವಸಂತ ಗೀತ ಭಾಗ್ಯದಾತ ಚಲಿಸು ಮೋಡಗಳು ಎರಡು ನಕ್ಷತ್ರಗಳು ಮತ್ತು ಬೆಟ್ಟದ ಹೂವು ಸಿನಿಮಾಗಳಲ್ಲಿ ನಟಿಸಿ ಮೆಚ್ಚುಗೆ ಪಡೆದಿದ್ದಾರೆ.

ಅವರು ಬೆಟ್ಟದ ಹೂವು ಚಿತ್ರದ ರಾಮು ಪಾತ್ರದ ನಟನೆಗೆ ರಾಷ್ಟ್ರದ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ ಪುನೀತ್ ರಾಜ್‌ಕುಮಾರ್ ಅವರ ಪರಭಾಷೆಯಲ್ಲಿಯೂ ಹಲವು ಸ್ನೇಹಿತರಿದ್ದಾರೆ ತೆಲುಗಿನ ಜೂ. ಎನ್‌ಟಿಆರ್ ಅಪ್ಪು ಅವರ ಆತ್ಮೀಯ ಸ್ನೇಹಿತರಾಗಿದ್ದರು ಈ ಸ್ನೇಹಕ್ಕಾಗಿ ಜೂ. ಎನ್‌ಟಿಆರ್ ಅಪ್ಪು ಅವರ ಚಕ್ರವ್ಯೂಹ ಸಿನಿಮಾದಲ್ಲಿ ಹಾಡೊಂದನ್ನು ಹಾಡಿದ್ದರು ತಮಿಳಿನ ನಟ ಧನುಷ್, ಬಾಲಿವುಡ್‌ನ ಹಲವು ಕಲಾವಿದರು ಅಪ್ಪು ಅವರ ಜತೆ ಉತ್ತಮ ಸ್ನೇಹ ಬಾಂಧವ್ಯವನ್ನು ಹೊಂದಿದ್ದಾರೆ ನಾವು ಈ ಲೇಖನದ ಮೂಲಕ ಅಪ್ಪು ಅವರ ಅಗಲಿಕೆ ವೈದ್ಯರ ನಿರ್ಲಕ್ಷವಲ್ಲ ಎಂಬುದರ ಬಗ್ಗೆ ಶಿವಣ್ಣನ ಹೇಳಿಕೆ ಬಗ್ಗೆ ತಿಳಿದುಕೊಳ್ಳೋಣ.

ಅಶ್ವಿನಿಯವರು ಪುನೀತ್ ರಾಜಕುಮಾರ್ ಅವರ ಸಾವಿನ ಸುದ್ದಿ ಕೇಳಿದ ನಂತರ ಒಂದು ಕ್ಷಣ ಏನೂ ಮಾಡಬೇಕು ಎನ್ನುವುದೇ ಗೊತ್ತಾಗಲಿಲ್ಲ ಶಿವರಾಜ ಕುಮಾರ ಅವರು ವಿಧಿಯಾಟ ವೈದ್ಯರ ನಿರ್ಲಕ್ಷ ದ ಎಂದು ಹೇಳುವುದು ತಪ್ಪು ಎಂದು ಹೇಳುತ್ತಾರೆ ಹಾಗೆಯೇ ದೇವರ ಆಟದ ಮುಂದೆ ಯಾವುದೂ ಇಲ್ಲ ಪುನೀತ ರಾಜಕುಮಾರ ಅವರ ಅಗಲಿಕೆ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ

ಪುನೀತ ರಾಜಕುಮಾರ ಅವರು ನೆನಪು ದೇಶದ ಜನರೊಂದಿಗೆ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದ ವರೆಗೂ ಕೂಡ ಅವರ ನೆನಪು ಚಿರಸ್ಮರಣೀಯವಾಗಿದೆ ಪುನೀತ ರಾಜ ಕುಮಾರ ಅವರು ಇನ್ನೊಬ್ಬರಿಗೆ ಸಹಾಯ ಮಾಡಿದ್ದು ಸಹ ಶಿವರಾಜ ಕುಮಾರ ಅವರಿಗೆ ತಿಳಿದಿರಲಿಲ್ಲ ಒಂದು ಹೊಸ ಗಾಡಿ ಖರೀದಿ ಮಾಡಿದರು ಸಹ ಶಿವಣ್ಣ ನ ಹತ್ತಿರ ನೀನು ಗಾಡಿ ತಗೋ ಹಾಗೆ ಖರೀದಿ ಮಾಡಿದ ಗಡಿಯನ್ನು ಹೊಡೆಯಲು ಕೊಡುತ್ತಿದ್ದರು ಅಣ್ಣ ತಮ್ಮನಲ್ಲಿ ಯಾವುದೇ ಬೇಧ ಭಾವಗಳು ಇರಲಿಲ್ಲ.

ಎಂದಿಗೂ ಸಹ ಅಣ್ಣಂದಿರಲ್ಲಿ ಇತರರಿಗೆ ಸಹಾಯ ಮಾಡಿದ್ದೇನೆ ಎಂದು ಪುನೀತ ರಾಜಕುಮಾರ ಅವರು ಹೇಳುತ್ತಿರಲಿಲ್ಲ ಶಿವಣ್ಣ ಅವರು ಪುನೀತ ಅವರನ್ನು ಮಂಗಳವಾರ ಭೇಟಿ ಮಾಡಿದ್ದರು ಇದೆ ಅವರ ಕೊನೆಯ ಭೇಟಿಯಾಗಿದೆ ಹರ್ಷ ಅವರು ಶಿವಣ್ಣ ಮತ್ತು ಪುನೀತ ಅವರನ್ನು ಸೇರಿಸಿ ಸಿನಿಮಾ ಕಥೆ ಹೇಳಬೇಕು ಎಂದು ಶಿವಣ್ಣ ಮತ್ತು ಪುನೀತ ಅವರಲ್ಲಿ ಹೇಳಿದ್ದರು ಅಪ್ಪು ಅವರು ಶಿವಣ್ಣ ನ ಹತ್ತಿರ ನೀವಾದರೂ ಸಿನಿಮಾ ಮಾಡಿ ಇಲ್ಲ ನಾನಾದರೂ ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದರು

ಪುನೀತ್ ಅವರು ಶಿವರಾಜ ಕುಮಾರ ಅವರ ಬಗ್ಗೆ ಹಳ್ಳಿ ವೇಷದಲ್ಲಿ ಸಿನಿಮಾ ಮಾಡಿದ್ದರೆ ತುಂಬಾ ಇಷ್ಟ ಎಂದು ಒಂದು ಸಮಾರಂಭದಲ್ಲಿ ಹೇಳಿದ್ದರು ಹಾಗೆಯೇ ಅಪ್ಪು ಅವರು ಅಣ್ಣನಿಗೆ ಭಜರಂಗಿ ಸಿನಿಮಾದ ಫೋಟೋಗಳನ್ನು ನೋಡಿ ತುಂಬಾ ಖುಷಿ ಪಟ್ಟು ಚೆನ್ನಾಗಿದೆ ಎಂದು ಶಿವಣ್ಣ ನ ಹತ್ತಿರ ಹೇಳಿದ್ದರು ಯಾವಾಗಲೂ ಅಣ್ಣ ತಮ್ಮನ ನಡುವೆ ನಿಕಟವಾದ ಸಂಭಂದವಿತ್ತು ಪುನೀತ ರಾಜಕುಮಾರ ಅವರು ಪ್ರತಿ ಭಾಷೆ ಜನರನ್ನು ಪ್ರೀತಿಯಿಂದ ಕಾಣುತ್ತಿದ್ದರು ಮತ್ತು ಖುಷಿಯಿಂದ ಊಟ ವನ್ನು ಸ್ವೀಕರಿಸುತ್ತಿದ್ದರು

ಪುನೀತ್ ಅವರು ತಂದೆಯ ಗುಣಗಳನ್ನೇ ಅಳವಡಿಸಿಕೊಂಡಿದ್ದರು ಡಾ. ರಾಜ್‌ಕುಮಾರ್ ಅವರ ಸಂಸ್ಕಾರದಲ್ಲಿ ಬೆಳೆದಿದ್ದರು ಅವರ ನಡೆ ನುಡಿ ಕೂಡ ರಾಜ್‌ಕುಮಾರ್ ಅವರಂತೆ ವಿನಯಪೂರ್ವಕವಾಗಿತ್ತು. ಒಬ್ಬ ನಾಯಕನಟ ಅಷ್ಟೇ ಅಲ್ಲ ನಾಯಕತ್ವ ಇರುವ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ ಕಲಾರಂಗಕ್ಕೆ ದೊಡ್ಡ ನಷ್ಟವಾಗಿದೆ.ಸಾವಿನಲ್ಲೂ ಸಾರ್ಥಕತೆ ಮೆರೆದ ಅಪ್ಪು ತಂದೆಯಂತೆ ನೇತ್ರದಾನ ಮಾಡಿದ್ದಾರೆ

ಅಪ್ಪು ಅವರ ಅಕಾಲಿಕ ಮರಣಕ್ಕೆ ಇಡೀ ಸ್ಯಾಂಡಲ್‌ವುಡ್ ಕಂಬನಿ ಮಿಡಿದಿದೆ ರಾಜ್ಯಾದ್ಯಂತ ಇರುವ ಅಪ್ಪು ಅವರ ಅಭಿಮಾನಿಗಳು ದಿಗ್ಬ್ರಾಂತರಾಗಿದ್ದಾರೆ ಅಪ್ಪು ಅವರ ಅಗಲಿಕೆಯನ್ನ ಅಭಿಮಾನಿಗಳು ಕಲ್ಪಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ ಪುನೀತ್ ಅಗಲಿಕೆ ನೆನೆದು ಆಪ್ತರು ಭಾವುಕರಾಗಿದ್ದಾರೆ ಅಪ್ಪು ನಲವತ್ತಾರು ವರ್ಷಕ್ಕೆ ನಮ್ಮನ್ನು ಅಗಲಿದ್ದಾರೆ ಅವರ ಅಭಿಮಾನಿಗಳನ್ನು ತಬ್ಬಲಿ ಮಾಡಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರು ಪ್ರಾರ್ಥಿಸೋಣ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.