Garlic Benefits of Vastu ಭಾರತೀಯ ಆಹಾರ ಪದ್ಧತಿಯಲ್ಲಿ ಅನೇಕ ಪದಾರ್ಥಗಳನ್ನು ಬಳಸಲಾಗುತ್ತದೆ ಅದರಲ್ಲಿ ಬೆಳ್ಳುಳ್ಳಿಯು ಒಂದು ಹಾಗೆಯೇ ಆಹಾರದ ರುಚಿಯನ್ನು ಹೆಚ್ಚಿಸಲು ಎಲ್ಲರ ಮನೆಯಲ್ಲಿ ಬೆಳ್ಳುಳ್ಳಿಯನ್ನು ಬಳಸುತ್ತಾರೆ ಹಾಗೂ ಅನೇಕ ಔಷಧೀಯ ಗುಣವನ್ನು ಹೊಂದಿದೆ ಆಯುರ್ವೇದಿಕ್ ಪದ್ಧತಿಯಲ್ಲಿ ಸಹ ಬೆಳ್ಳುಳ್ಳಿಯನ್ನು ಬಳಸಲಾಗುತ್ತದೆ ಬೆಳ್ಳುಳ್ಳಿಯು ಬಿಳಿಯಾದ ಎಸಳನ್ನು ಹೊಂದಿರುತ್ತದೆ ಹಾಗೂ ಖಾರವಾದ ರುಚಿಯನ್ನು ಹೊಂದಿರುತ್ತದೆ ಹಾಗೆಯೇ ಪ್ರತಿಯೊಂದು ಮಾಸಾಲೆಯು ಕೆಲವು ಗ್ರಹಗಳೊಂದಿಗೆ ಸಂಬಂಧವನ್ನು ಹೊಂದಿದೆ ಅದೇ ರೀತಿಯಾಗಿ ಬೇಳುಳ್ಳಿ ರಾಹು ಗ್ರಹದೊಂದಿಗೆ ಸಂಬಂಧವನ್ನು ಹೊಂದಿದೆ.

ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಬೆಳ್ಳುಳ್ಳಿಯು ಒಂದು ಬೆಳ್ಳುಳ್ಳಿಯಲ್ಲಿ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಿ ಧನಾತ್ಮಕ ಶಕ್ತಿಯನ್ನು ತರುವ ಶಕ್ತಿ ಇದೆ ಹಾಗೆಯೇ ಬೆಳ್ಳುಳ್ಳಿಯ ಹಾರವನ್ನು ಮನೆಯ ಮುಖ್ಯ ದ್ವಾರಗಳಿಗೆ ಹಾಕುವುದರಿಂದ ನಕಾರಾತ್ಮಕ ಶಕ್ತಿ ಮನೆಗೆ ಬರುವುದು ಇಲ್ಲ ಹೀಗೆ ಅನೇಕ ಉಪಯೋಗ ಬೆಳ್ಳುಳ್ಳಿಯು ಹೊಂದಿದೆ ನಕಾರಾತ್ಮಕ ಶಕ್ತಿಯಿಂದ ಅನೇಕ ಜನರು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಾರೆ ತುಂಬಾ ಜನರಿಗೆ ಬೆಳ್ಳುಳ್ಳಿಯ ಉಪಯೋಗದ ಬಗ್ಗೆ ಗೊತ್ತಿರುವುದು ಇಲ್ಲ ನಾವು ಈ ಲೇಖನದ ಮೂಲಕ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಬೆಳ್ಳುಳ್ಳಿಯ ಉಪಯೋಗವನ್ನು ತಿಳಿದುಕೊಳ್ಳೋಣ.

ಎಲ್ಲರ ಮನೆಯ ಅಡುಗೆಯಲ್ಲಿ ಬಳಸುವ ಬೇಳುಳ್ಳಿ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ ಹಾಗೆಯೇ ಜೀವನದಲ್ಲಿ ಯಶಸ್ಸನ್ನು ತಂದು ಕೊಡುತ್ತದೆ ಅನಾರೋಗ್ಯ ಭೀತಿ ಸಹ ಕಾಡುವುದು ಇಲ್ಲ ಭಾರತೀಯ ಮಾಸಲೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ ಪ್ರತಿಯೊಂದು ಮಾಸಾಲೆಯು ಕೆಲವು ಗ್ರಹಗಳೊಂದಿಗೆ ಸಂಬಂಧವನ್ನು ಹೊಂದಿದೆ ಅದೇ ರೀತಿಯಾಗಿ ಬೇಳುಳ್ಳಿ ರಾಹು ಗ್ರಹದೊಂದಿಗೆ ಸಂಬಂಧವನ್ನು ಹೊಂದಿದೆ ರಾಹುವಿನ ದುಷ್ಪರಿಣಾಮವನ್ನು ಕಡಿಮೆ ಮಾಡಲು ಬೇಳುಳ್ಳಿಯಿಂದ ಸಾಧ್ಯ ಆಗುತ್ತದೆ ಇದರಿಂದ ಯಶಸ್ಸು ಪಡೆದುಕೊಳ್ಳಬಹುದಾಗಿದೆ

ಶನಿವಾರದಂದು ಬೇಳುಳ್ಳಿಯನ್ನು ಪರ್ಸ್ ಅಲ್ಲಿ ಇಡುವುದರಿಂದ ಆರ್ಥಿಕ ಸಂಕಷ್ಟಗಳು ದೂರವಾಗಿ ಅಭಿವೃದ್ದಿ ಕಂಡು ಬರುತ್ತದೆ 7 ಬೇಳುಳ್ಳಿಯ ಮೊಗ್ಗುಗಳನ್ನು ಒಂದು ಕೋಲಿಗೆ ಕಟ್ಟಿ ಶನಿವಾರದಂದು ಮನೆಯ ಛಾವಣಿಯ ಮೇಲೆ ಇಡಬೇಕು ಇದರಿಂದ ಕುಟುಂಬದಲ್ಲಿ ಇರುವ ವೈಷಮ್ಯವನ್ನು ದೂರ ಮಾಡುತ್ತದೆ. ಹಾಗೆಯೇ ಶನಿವಾರದಂದು ಆಫೀಸ್ ಟೇಬಲ್ ಮೇಲೆ ಬೇಳುಳ್ಳಿಯನ್ನು ಇಡಬೇಕು ಇದು ಉದ್ಯೋಗಕ್ಕೆ ಸಂಭಂಧಿಸಿದ ಪ್ರತಿಯೊಂದು ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ ಶನಿವಾರದಂದು ವ್ಯಾಪಾರದ ಮಾಡುವಾಗ ಬಳಸುವ ಟಿಜೋರಿಯಲ್ಲಿ 5 ಬೇಳುಳ್ಳಿಯ ಎಸಳನ್ನು ಹಳದಿ ಬಣ್ಣದ ಬಟ್ಟೆಯಲ್ಲಿ ಇಡಬೇಕು ಇದರಿಂದ ವ್ಯವಹಾರದಲ್ಲಿ ಪ್ರಗತಿಯ ದಾರಿಯನ್ನು ತೋರಿಸುತ್ತದೆ .

ಶನಿವಾರದಂದು ಎಳ್ಳಿನ ಜೊತೆಗೆ ಬೇಳುಳ್ಳಿಯನ್ನು ದಾನ ಮಾಡಬೇಕು ಇದರಿಂದ ಮನೆಯಲ್ಲಿ ರಾಹುವಿನ ದುಷ್ಪರಿಣಾಮವನ್ನು ಕಡಿಮೆ ಮಾಡುತ್ತದೆ ಮನೆಯಲ್ಲಿ ಧನಾತ್ಮಕತೆಯನ್ನು ಹೆಚ್ಚಿಸುತ್ತದೆ ಕಷ್ಟ ಪಟ್ಟು ದುಡಿದರು ಸಹ ಕೆಲವರಿಗೆ ಹಣ ನಿಲ್ಲುವುದು ಇಲ್ಲ ಅದಕ್ಕಾಗಿ 2 ಎಸಳು ಬೆಳ್ಳುಳ್ಳಿಯನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ ಇಡಬೇಕು ನಂತರದಲ್ಲಿ ನೆಲದಲ್ಲಿ ಹೂತುಹಾಕಬೇಕು ಹೀಗೆ ಮಾಡುವುದರಿಂದ ಆರ್ಥಿಕ ಬಿಕ್ಕಟ್ಟಿನಿಂದ ಹೊರಗೆ ಬರಬಹುದು ಕೆಲವರಿಗೆ ರಾತ್ರಿ ಭಯಾನಕ ಕನಸ್ಸು ಬೀಳುತ್ತದೆ ಇದರಿಂದ ತುಂಬಾ ಭಯಭೀತರಾಗಿ ಇರುತ್ತಾರೆ ಹಾಗಾಗಿ ಈ ತರದ ಭಯದಿಂದ ಹೊರಗೆ ಬರಲು ತಲೆ ದಿಂಬಿನ ಕೆಳಗೆ 5 ಲವಂಗ 5 ಬೆಳ್ಳುಳ್ಳಿಯನ್ನು ಇಟ್ಟುಕೊಂಡು ಮಲಗಬೇಕು

Garlic Benefits of Vastu

ಬೆಳಿಗ್ಗೆ ಎದ್ದು ಅಡ್ಡ ದಾರಿಯಲ್ಲಿ ಎಸೆಯಬೇಕು ಹೀಗೆ ಮಾಡುವುದರಿಂದ ಭಯಾನಕ ಕನಸ್ಸು ಬೀಳುವುದು ಇಲ್ಲ. ತುಂಬಾ ಜನರು ಮಾಟ ಮಂತ್ರದ ಪ್ರಭಾವದಿಂದ ತುಂಬಾ ಕಷ್ಟವನ್ನು ಅನುಭವಿಸುತ್ತಾರೆ ಒಂದು ವ್ಯಕ್ತಿಯ ಮೇಲೆ ಮಾಟ ಮಂತ್ರದ ಪ್ರಭಾವ ಕಂಡು ಬಂದಾಗ ಸದೃಢ ಹಾಗೂ ಶಕ್ತಿಯುತ ವ್ಯಕ್ತಿಯು ಸಹ ಕುಗ್ಗಿ ಹೋಗುತ್ತಾನೆ ಯಾವುದೇ ಕೆಲಸ ಕಾರ್ಯವನ್ನು ಮಾಡಬೇಕು ಎಂದು ಕೊಂಡರು ಸಹ ಆ ಕೆಲಸ ಯೋಚನೆಯಾಗಿ ಇರುತ್ತದೆ ಇಂತಹ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಬೆಳ್ಳುಳ್ಳಿಯನ್ನು ಬಳಸಬೇಕು .

ಬೆಳ್ಳುಳ್ಳಿಯ ಒಳಗಡೆ ಖಾರದ ಅಂಶ ಇರುತ್ತದೆ ಇದರಿಂದಾಗಿ ನಕಾರಾತ್ಮಕ ಶಕ್ತಿಗಳು ಸುಳಿಯುವುದು ಇಲ್ಲ ಬೆಳ್ಳುಳ್ಳಿಯ ಮಾಲೆಯನ್ನು ಮನೆಯ ಮುಖ್ಯ ದ್ವಾರಕ್ಕೆ ಕಟ್ಟುವುದರಿಂದ ನಕಾರಾತ್ಮಕ ಯೋಚನೆಯನ್ನು ನಿರ್ಮೂಲನೆ ಮಾಡುತ್ತದೆ ಹಾಗೂ ಮನೆಯ ಒಳಗಡೆ ಕೆಟ್ಟ ದೃಷ್ಟಿ ಬರದಂತೆ ನೋಡಿಕೊಳ್ಳುತ್ತದೆ ಹಾಗೆಯೇ ಆರ್ಥಿಕ ಸಮಸ್ಯೆಯನ್ನು ಹೋಗಲಾಡಿಸಲು ಬೆಳ್ಳುಳ್ಳಿಯನ್ನು ಹಣ ಇರುವ ಜಾಗದ 4 ದಿಕ್ಕಿನಲ್ಲಿ ಒಂದು ವಾರ ಅಥವಾ 15 ದಿನಕೊಮ್ಮೆ ಇಡಬೇಕು ಈ ರೀತಿ ಮಾಡುವುದರಿಂದ ದರಿದ್ರ ಲಕ್ಷ್ಮಿ ಮನೆಯಿಂದ ಹೋಗುತ್ತಾಳೆ ಸಣ್ಣ ಮಕ್ಕಳಿಗೆ ಅನಾರೋಗ್ಯ ಸಮಸ್ಯೆ ಕಂಡಾಗ 7 ಬೆಳ್ಳುಳ್ಳಿಯನ್ನು ಒಣಮೆಣಸಿನ ಕಾಯಿಯ ಜೊತೆಗೆ ಸುಡಬೇಕು ಇದರಿಂದ ಮಕ್ಕಳಿಗೆ ಆಗುವ ಕೆಟ್ಟ ದೃಷ್ಟಿಯನ್ನು ಹೋಗಲಾಡಿಸುತ್ತದೆ.

ಹಣದ ನಷ್ಟ ಹೆಚ್ಚಾಗಿ ಇದ್ದಾಗ ಶನಿವಾರದಂದು ಪರ್ಸ್ ಅಲ್ಲಿ ಬೆಳ್ಳುಳ್ಳಿಯ ಎಸಳನ್ನು ಇಟ್ಟುಕೊಳ್ಳಬೇಕು ಹೀಗೆ ಮಾಡುವುದರಿಂದ ಐಶ್ವರ್ಯ ಹೆಚ್ಚುತ್ತದೆ ಹಣದ ನಷ್ಟ ಕೊನೆಗೊಳ್ಳುತ್ತದೆ ವ್ಯಾಪಾರದಲ್ಲಿ ನಷ್ಟ ಕಂಡು ಬಂದಾಗ 7 ಬೆಳ್ಳುಳ್ಳಿಯ ಎಸಳನ್ನು ಕಟ್ಟಬೇಕು ಹಾಗೆಯೇ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾದಾಗ ಮನೆಯ ಎಲ್ಲಾ ದಿಕ್ಕಿಗೆ ಬೆಳ್ಳುಳ್ಳಿಯ ಎಸಳನ್ನು ಇಡಬೇಕು ಪ್ರತಿವಾರ ಚೇಂಜ್ ಮಾಡುತ್ತಾ ಇರಬೇಕು ಇದರಿಂದಾಗಿ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿ ದೂರ ಆಗುತ್ತದೆ ಹೀಗೆ ನಕಾರಾತ್ಮಕ ಶಕ್ತಿಗಳು ಮನೆಯಲ್ಲಿ ಬಂದಾಗ ಮನೆಯಲ್ಲಿ ಇರುವ ಪದಾರ್ಥಗಳಿಂದ ನಕಾರಾತ್ಮಕ ಶಕ್ತಿಯಿಂದ ಬಿಡುಗಡೆ ಹೊಂದಬಹುದು ಹಾಗೂ ಬೇಳುಳ್ಳಿ ಔಷಧೀಯ ಗುಣವನ್ನು ಹೊಂದಿರುವ ಪದಾರ್ಥ ಹಾಗೂ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!