ಈ ವರ್ಷದ ಮೊದಲ ತಿಂಗಳಲ್ಲಿ ವೃಷಭ ರಾಶಿಯವರಿಗೆ ಸ್ತ್ರೀಯಿಂದ ಲಾಭ ಹೇಗೆ?

0 3

Taurus Astrology prediction On 2023 ರಾಶಿ ಚಕ್ರಗಳಲ್ಲಿ ಒಂದಾದ ವೃಷಭ ರಾಶಿಯ ಈ ಹೊಸ ವರ್ಷದ ಜನವರಿ ತಿಂಗಳ ಭವಿಷ್ಯ ಹೇಗಿರುತ್ತದೆ ಎಂದು ತಿಳಿದುಕೊಳ್ಳೋಣ. ವೃಷಭ ರಾಶಿಯ ರಾಶಿಯಾಧಿಪತಿ ಶುಕ್ರ, ಈ ರಾಶಿಯಲ್ಲಿ ಗುರು ಶನಿ ರಾಹು ಇವೆಲ್ಲವೂ ನಿಧಾನ ಗತಿಯಲ್ಲಿ ಚಲಿಸುವ ಗ್ರಹಗಳಾಗಿರುವುದರಿಂದ ಅವರ ಫಲವನ್ನು ಮುಖ್ಯವಾಗಿ ತಿಳಿದುಕೊಳ್ಳಬೇಕು.

Taurus Astrology

ಗುರು ವೃಷಭ ರಾಶಿಯವರಿಗೆ ಏಕಾದಶ ಲಾಭ ಸ್ಥಾನದಲ್ಲಿ ಸಂಚಾರ ಮಾಡುತ್ತಿದ್ದಾನೆ. ಶಿಕ್ಷಣ ವೃತ್ತಿಯಲ್ಲಿರುವವರಿಗೆ ಶಿಕ್ಷಣ ಸಂಸ್ಥೆಗಳಿಗೆ ಸಂಶೋಧಕರಿಗೆ ಮತ್ತೆ ವ್ಯಾಪಾರಿಗಳಿಗೆ ದೊಡ್ಡಮಟ್ಟದ ಲಾಭವಾಗುತ್ತದೆ. ಗುರು ಗ್ರಹವನ್ನು ಬೃಹಸ್ಪತಿ ಎಂದು ಕರೆಯುತ್ತಾರೆ ಇಂತಹ ಗ್ರಹ ಸಂಚಾರ ಮಾಡುವಾಗ ಮನೆಯಲ್ಲಿ ಶುಭಕಾರ್ಯಗಳು ವಿವಾಹ ಯೋಗ ಬರುತ್ತದೆ ಮಾಡುವಂತ ಕೆಲಸದಲ್ಲಿ ಸಫಲತೆ ಸಿಗುತ್ತದೆ. ವಿದ್ಯಾರ್ಥಿಗಳಿಗೆ ಹಲವಾರು ಅವಕಾಶಗಳು ಅವರನ್ನು ಹುಡುಕಿ ಬರಬಹುದು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸೆಲೆಕ್ಷನ್ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಶುಕ್ರನು ರಾಶಿಯಾಧಿಪತಿ ಆಗಿರುವುದರಿಂದ ನಿಮ್ಮ ನಡುವಳಿಕೆ ಉತ್ತಮವಾಗಿರುತ್ತದೆ ಶನಿ 10ನೇ ಮನೆಯಲ್ಲಿ ಸಂಚಾರ ಮಾಡುತ್ತಿರುತ್ತಾನೆ ಆಗುವ ಕೆಲಸಗಳಿಗೆ ಸ್ವಲ್ಪ ಅಡಿಚಣೆ ಉಂಟಾಗಬಹುದು ಮತ್ತು ನ್ಯಾಯಾಲಯದ ವಿಷಯದಲ್ಲಿ ಸ್ವಲ್ಪ ಹಿನ್ನಡೆ ಉಂಟಾಗಬಹುದು ಶತ್ರುಗಳಿಂದ ಕಿರಿಕಿರಿಯಾಗಬಹುದು ಶತ್ರುಗಳು ನಿಮ್ಮ ಮೇಲೆ ಜಯವನ್ನು ಸಾಧಿಸಬಹುದು ಕೃಷಿಕರಿಗೆ ಒಳ್ಳೆಯ ಫಲ ಸಿಗುವುದು ಸ್ವಲ್ಪ ಅನುಮಾನ, ಭೂಮಿಗಳು ಪ್ರಾಕೃತಿಕ ವಿಕೋಪಕ್ಕೆ ಒಳಗಾಗಬಹುದು ಇದರಿಂದ ಬೆಳೆಗಳಿಗೆ ಹಾನಿ ಉಂಟಾಗಬಹುದು.

ರಾಹು 12ನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾನೆ ರಾಹುವಿನ ಗುಣವೇನೆಂದರೆ ಆತುರ ಮತ್ತು ದುಡುಕು, ರಾಹುವಿನ ಸಂಚಾರದಿಂದ ಸ್ನಾಯು ಸೆಳೆತ ಮಂಡಿ ನೋವು ನರ ದೌರ್ಬಲ್ಯ ಮೊದಲಾದ ಸಮಸ್ಯೆಗಳು ಬರಬಹುದು ಆಕಸ್ಮಿಕ ಘಟನೆಗಳು ಹೆಚ್ಚಿನ ಅಪಘಾತಗಳಿಗೆ ಕಾರಣವಾಗಬಹುದು ಅಪಘಾತದಿಂದ ವೈದ್ಯಕೀಯ ಖರ್ಚುಗಳು ಬರುವಂತಹ ಸಾಧ್ಯತೆಗಳಿವೆ.

ಕೇತುವಿನಿಂದ ಮನೆಯಲ್ಲಿ ಒಳ್ಳೆಯ ವಾತಾವರಣ ಸೌಹಾರ್ದತೆ ರೋಗರುಜೀನಗಳಿಂದ ಮುಕ್ತಿ ಸಾಲಗಳಿಂದ ಮುಕ್ತಿ ದೊರೆಯುತ್ತದೆ ರಾಶಿಯಲ್ಲಿ ಕುಜ ಇರುವುದರಿಂದ ನಿಮ್ಮ ಸ್ವಭಾವದಲ್ಲಿ ತೀಕ್ಷ್ಣತೆ ಉಗ್ರತೆ ಬೇಗ ಮುಂಗೋಪ ಬರುವಂತಹ ಸಾಧ್ಯತೆಗಳಿವೆ.

ಬುಧ ಗ್ರಹ ಎಂಟನೇ ಮನೆಯಲ್ಲಿದ್ದಾನೆ ವಿದ್ಯಾಭ್ಯಾಸದಲ್ಲಿ ಒಳ್ಳೆಯ ಶ್ರೇಷ್ಠತೆ ಸಿಗುತ್ತದೆ ಮತ್ತೆ ಆಸಕ್ತಿ ಹುಟ್ಟುತ್ತದೆ ಬುಧ ಬುದ್ಧಿ ಕಾರಕ ಗ್ರಹ ಆದ್ದರಿಂದ ಒಳ್ಳೆಯ ಫಲವನ್ನು ನಿರೀಕ್ಷೆ ಮಾಡಬಹುದು ಉತ್ತಮ ಶ್ರೇಣಿಯಲ್ಲಿ ಪರೀಕ್ಷೆಯಲ್ಲಿ ತೇರ್ಗಡೆಯನ್ನು ಹೊಂದುತ್ತೀರಿ ಇನ್ನೂ ಯಾವುದೇ ಅನ್ಯ ಸ್ತ್ರೀಯರನ್ನು ಕೆಟ್ಟ ದೃಷ್ಟಿಯಲ್ಲಿ ನೋಡುವುದರಿಂದ ಅನಾನುಕೂಲವಾಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ವೃಷಭ ರಾಶಿಯವರಿಗೆ ಈ ತಿಂಗಳು ಮಿಶ್ರ ಫಲ ಸಿಗಲಿದೆ ಅಂದರೆ ಈ ತಿಂಗಳು ಅವರಿಗೆ ಅಷ್ಟೇನೂ ಅನುಕೂಲಕರವಾಗಿಯೂ ಇರುವುದಿಲ್ಲ ಅನಾನುಕೂಲವನ್ನು ತರುವುದಿಲ್ಲ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.