ಈ ಚೆಂದದ ಮಾಡಲ್ 2 ಮಕ್ಕಳ ತಂದೆಯನ್ನು ಪ್ರೀತಿಸಿ ಮುಂದೆ ಆಗಿದ್ದೇನು ಗೊತ್ತಾ?

0 5

ಗಂಡ ಹೆಂಡತಿ ಸಂಬಂಧ ದೇವರು ಬೆಸೆದ ಬಂದ ಎನ್ನುವ ಮಾತಿದೆ ಹಾಗಾಗಿ ಇಂದಿಗೂ ಅನೇಕ ಹೆಂಗಳೆಯರು ತಮ್ಮ ಗಂಡನಿಂದ ಎಷ್ಟೇ ಶೋಷಣೆಗೆ ಒಳಗೆ ಆದರೂ ಎಲ್ಲೂ ತನ್ನ ನೋವನ್ನು ಹೇಳಿಕೊಳ್ಳದೆ ಸಂಸಾರವನ್ನು ತೂಗುವ ಸಹನಮಹಿ ಹೆಣ್ಣು ಎಂದರೆ ತಪ್ಪು ಆಗಲಾರದು .ಇನ್ನೂ ಇಂದಿನ ಯುವತಿಯರು ಕೂಡ ಹೆಚ್ಚಿಗೆ ಮದುವೆ ಅದ ಗಂಡಸರ ಮೇಲೆ ಮೋಹ ಪ್ರೀತಿ ಪ್ರೇಮ ಎಂದು ದಾರಿತಪ್ಪಿದ ಘಟನೆ ಇತ್ತೀಚಿಗೆ ದಿನಾಲೂ ಪತ್ರಿಕೆ ನ್ಯೂಸ್ ಅಲ್ಲಿ ನೋಡ್ತಾ ಇರುತ್ತೇವೆ. ಅಂತಹ ಒಂದು ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ದೆಹಲಿಯ ಭವನ್ ಕಾಲೊನಿ ಎಂಬಲ್ಲಿ ಮೂವತ್ತೆಂಟು ವರ್ಷದ ಮಂಜಿತ್ ಎಂಬ ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ವ್ಯಕ್ತಿಯು ತನ್ನ ಇಬ್ಬರು ಮಕ್ಕಳು ಹಾಗೂ ಸುನೀತ ತನ್ನ ಪತ್ನಿಯೊಂದಿಗೆ ಸುಖಕರ ಜೀವನ ಸಾಗಿಸುತ್ತಾ ಇದ್ದರೂ ಸುನೀತ ಅವರು ಸರಕಾರಿ ಶಾಲಾ ಶಿಕ್ಷಕಿ ಆಗಿದರು ಹಾಗಾಗಿ ಮನೆ ಹಾಗೂ ಮಕ್ಕಳು ಶಾಲಾ ಶುಲ್ಕ ಎಲ್ಲ ಖರ್ಚನ್ನು ತನ್ನ ಸಂಬಳದಲ್ಲಿ ನಿಭಾಯಿಸುವ ಗುಣ ಇದ್ದು ತನ್ನ ಪತಿಯ ದುಡಿಮೆ ಕಡಿಮೆ ಎಂದು ವ್ಯಂಗ್ಯವಾಗಿ ನೋಡದೆ ಜೀವನ್ ಸಾಗಿಸುತ್ತಾ ಇದ್ದರೂ ಇವರ ಸುಂದರ ಸಂಸಾರ ಹಾಗೂ ಅನೋನ್ಯತೆ ಯಾರ ಕೆಟ್ಟ ದೃಷ್ಟಿ ಬಿತ್ತು ಗೊತ್ತಿಲ್ಲ 2012 ವರಿಗು ಯಾವುದೇ ಕಷ್ಟ ಸಮಸ್ಯೆ ಬರಲಿಲ್ಲ.

2012 ಅಲ್ಲಿ ರಾಜು ಎನ್ನುವ ಕೋಟ್ಯಾಧಿಪತಿ ಒಬ್ಬರು ತನ್ನ ಮಗಳ ವಿದ್ಯಾಭ್ಯಾಸದ ಸಲುವಾಗಿ ಮನೆಯೊಂದುನ್ನು ಹುಡುಕಾಟ ನಡೆಸಿದ ವಿಚಾರ ಮಂಜಿಲ್ ತಲುಪಿ ಅವನ ಮುಖಾಂತರ ಆರಂಭಿಕ ಅಲ್ಲಿ ಹಲವರು ಮನೆ ನೋಡಿದರೂ ತನ್ನ ಮಗಳಿಗೆ ಇದು ಇಷ್ಟ ಆಗೋಲ್ಲ ಎಂದು ನಿರಾಕರಣೆ ಮಾಡುತ್ತಾರೆ ಕೊನೆಗೆ ಮಗಳ ಜೊತೆಗೆ ಮಂಜಿತ್ ಅವನನ್ನು ಮನೆ ಅನ್ವೇಷಣೆ ಕಳುಹಿಸುತ್ತಾರೆ ಎಲ್ಲ ಕಡೆ ಹುಡುಕಿದ ನಂತರ ಆರ್ ಕೆ ಫೇಸ್ ಮೊದಲ ಬ್ಲಾಕ್ ಅಲ್ಲಿ ಮನೆಯೊಂದು ಆಕೆಗೆ ಇಷ್ಟವಾಗಿ ಇದೆ ಇರಲಿ ಎಂದು ನಿರ್ಧಾರ ಮಾಡುತ್ತಾರೆ.

ಇನ್ನೂ ಈಕೆಯೂ ಮೊಡೆಲಿಂಗ್ ಅಲ್ಲಿ ಬಹಳ ಆಸಕ್ತಿ ಹೊಂದಿದ್ದು ಮೂಲ ಹೆಸರು ಶಶಿ ಪ್ರಭ ಆದರೆ ಮೋಡೆಲಿಂಗ್ ಆಗಿ ತನ್ನ ಹೆಸರು ಅನ್ನು ಏಂಜೆಲ್ ಗುಪ್ತ ಎಂದು ಬಲಾಯಿಸಿಕೊಂದಿದರೆ ಈಕೆ 21 ರ ತರುಣಿ ಅಗಿದರು ಇನ್ನೂ ತನ್ನ ವೃತ್ತಿಯ ಸಲುವಾಗಿ ಆಗಾಗ ದೆಹಲಿ ಹಾಗೂ ಮುಂಬೈಗೆ ಪ್ರಯಾಣ ಮಾಡುತಲಿದ್ದು ಇನ್ನ ಖ್ಯಾತ ಬಾಲಿವುಡ್ ನಂತರ ಜೊತೆ ಒಂದು ಚಿಕ್ಕ ಪಾತ್ರವನ್ನು ಮಾಡಿದ್ದಾರೆ ಇನ್ನೂ ಈಕೆಯೂ ಮಂಜಿತ್ ಜೊತೆ ಮನೆ ಹುಡುಕಾವ ಒಡನಾಟ ಮಾಡುವಾಗ ಆತನ ಮೇಲೆ ಪ್ರೇಮಾಂಕುರ ಆಗಿತು ಹದಿಹರೆಯ ವಯಸ್ಸು ಆತನ ಸಾಂಗತ್ಯ ನಡೆ ನುಡಿ ಹಾಗೂ ಸಾನಿಧ್ಯ ಎಲ್ಲವೂ ಈಕೆಗೆ ಇಷ್ಟವಾಗುತ ಹೋಯಿತು

ಇನ್ನು ಆತ ಎರಡು ಮಕ್ಕಳ ತಂದೆ ವಿವಾಹಿತ ಎಂದು ಗೊತ್ತಿದ್ದರೂ ಕೂಡ ಆತನನ್ನು ಈಕೆಯೂ ತನ್ನ ಪ್ರೇಮಪಾಶದಲ್ಲಿ ಬಂದಿಯಾಗಿಸುವಲ್ಲಿ ಸಫಲಾದಳು .ಒಂದು ದಿನ ಫೈವ್ ಸ್ಟಾರ್ ಹೋಟೆಲ್ ಒಂದರಲ್ಲಿ ಎಣ್ಣೆ ಏರಿದ ಮತ್ತಲ್ಲಿ ತನ್ನ ಪ್ರೇಮ ನಿವೇದನೆ ಮಾಡಿದಳು ಕೊನೆಗೂ ಮಂಜಿತ ಶುಕ್ರದೆಸೆ ಒಲಿದಿತ್ತು ಒಂದು ಕಡೆ ಸುಂದರ ಸುಕೋಮಲ ಹೆಂಡತಿ ಇನ್ನೊಂದು ಕಡೆ ಸಿರಿವಂತ ನವ ಕನ್ಯೆ ಲಡ್ಡು ಬಂದು ಬಾಯಿಗೆ ಬಿದ್ದ ಹಾಗೆ ಮಂಜಿತ್ ಕೊನೆಗೂ ಆಕೆಯ ಪ್ರೀತಿಗೆ ತಾನು ಒಪ್ಪಿ ಇಬ್ಬರು ಮಾನಸಿಕ ಹಾಗೂ ದೈಹಿಕವಾಗಿ ಒಂದಾಗಿ ತಮ್ಮದೇ ಲೋಕದಲ್ಲಿ ತೇಲಾಡುತ್ತಿದ್ದರು. ಈ ವಿಷಯ ಎಲ್ಲು ಆಚೆಗೂ ಪ್ರಚರವಾಗಿಲ್ಲ ಯಾಕೆಂದರೆ ಇವರು ಯಾವಾಗ್ಲೂ ಫೈವ್ ಸ್ಟಾರ್ ಹೋಟೆಲ್ ಅಲ್ಲಿ ತನ್ನ ಆಸೆ ಪೂರೈಸಿ ಕೊಳ್ಳುತ್ತಿದ್ದರು

ಒಂದು ದಿನ ಏಂಜೆಲ್ ನ ತಂದೆ ರಾಜೀವ್ ಗೊತ್ತಾಗಿ ಇದೆಲ್ಲ ತಪ್ಪು ಈ ವಯಸ್ಸಿನಲ್ಲಿ ಇದೆಲ್ಲ ಸಾಮಾನ್ಯ ಆಗಿದನ್ನು ಮರೆತು ಬಿಡು ಎಂದರು ಏಂಜೆಲ್ ಅವರು ತನ್ನ ತಂದೆಗೆ ತಿರುಗಿ ಆತನು ಎಂದರೆ ನನಗೆ ಬಹಳ ಇಷ್ಟ ಮದುವೆ ಆದರೆ ಅವನ ಜೊತೆ ಎಂದು ವಾದಿಸಿದರು ಅಷ್ಟು ಮಾಂಜೀತ್ ನ ಪ್ರೇಮಪಾಶದಲ್ಲಿ ಸೆರೆ ಆಗಿದ್ದರು ಕೊನೆಗೆ ತಾನೇ ಅತಿಯಾಗಿ ಕಾಳಜಿ ಹಾಗೂ ಪ್ರೀತಿಯಿಂದ ಬೆಳೆಸಿದ ಗಿಣಿಮರಿಯನ್ನು ಅವನಿಗೆ ನೀಡಲು ಒಪ್ಪಿಗೆ ನೀಡಿದ್ದಾರೆ.

ಆದರೆ ಮಂಜಿತ್ ಹೆಂಡ್ತಿ ಸುನೀತ ತನ್ನ ಮನೆಯ ಹಾಗೂ ಕೆಲಸ ನಡುವೆ ಮಂಜಿಲ್ ಬಗ್ಗೆ ಅಷ್ಟೊಂದು ಗಮನ ಕೊಡದೆ ಹೋದದ್ದೇ ಆಕೆಯ ಒದಗಿದ ಸಂಕಷ್ಟ ಮಂಜಿತ್ ನನಗೆ ಒಂದು ಒಳ್ಳೆಯ ಬಸ್ಸಿನೆಸ್ ಡೀಲ್ ಇದೆ ಹಾಗಾಗಿ ನಾನು ಸ್ವಲ್ಪ ದಿನ ಮನೆಯಿಂದ ಆಚೆ ಹೋಗಿರುತಿನಿ ಎಂದು ನಂಬಿಸಿ ಏಂಜೆಲ್ ಜೊತೆ ಚೆಲ್ಲಾಟ ಅಡುತಿದ್ದ ಬೂಪ . ಕೊನೆಗೆ ಏಂಜೆಲ್ ಕಡೆಯಿಂದ ನನ್ನ ನೀನು ಮದುವೆಯಾಗು ಎಂದು ಒತ್ತಾಯ ಪ್ರಾರಂಭ ಅದ ಕೂಡಲೇ ಮಂಜಿಲ್ ತನ್ನ ಇನ್ನೊಂದು ಮುಖವನ್ನು ತೆರೆದು ಇಡುತಾರೆ ನನಗೆ ಬೇರೊಂದು ಹುಡು ಗಿ ಜೊತೆ ಅನೈತಿಕ ಸಂಬಂಧ ಇದೆ ನಾನು ಕೆಯನ್ನು ವರಿಸಲಿದ್ದೇನೆ ಆಕೆಯು ಕೋಟ್ಯಾಧೀಶ್ವರ ಮಗಳು ನಿಮಗೆ ನಾನು ವಿಚ್ಛೇದನ ನೀಡಿ ಎಂದು ಕೇಳಿಕೊಳ್ಳುತ್ತಾನೆ

ಆದರೆ ಸುನೀತ ಅವರು ನೀವು ಎರಡು ಮಕ್ಕಳ ತಂದೆ ಹಾಗೂ ನನ್ನ ಗಂಡ ನಿಮ್ಮ ಮಕ್ಕಳು ಅಪ್ಪ ಎಂದು ಯಾರನ್ನು ಕರೆಯುತ್ತಾರೆ ನೀವು ಎಷ್ಟೇ ಹಣ ಆಸ್ತಿ ಅಂತಸ್ತು ಕೊಟ್ಟರು ನಿಮ್ಮ ಪ್ರೀತಿಯ ಮುಂದೆ ಅದು ತೃಣ ಸಮಾನ ಎಂದು ಬೇಡಿಕೊಳ್ಳುತ್ತಾರೆ ಆದರೂ ಮೆಂಜಿತ್ ಏಂಜೆಲ್ ಜೊತೆ ಇರುವ ಕೆಲವೊಂದು ಖಾಸಗಿ ಫೋಟೋ ಅನ್ನು ತೋರಿಸುತ್ತಾರೆ ಇನ್ನೂ 25 ಲಕ್ಷದಷ್ಟು ನಗದು ಹಣವನ್ನು ನೀಡಲು ಬಂದಾಗ ಸುನೀತ ನಿರಾಕರಿಸಿ ನೀವೇ ಬೇಕು ಎಂದು ಕೇಳಿಕೊಳ್ಳುತ್ತಾರೆ. ಭಾರತೀಯ ಸುಸಂಸ್ಕೃತ ನಾರಿಯು ತನ್ನ ಗಂಡನ ಬಗ್ಗೆ ಇಂತಹ ವಿಷಯವನ್ನು ಕೇಳಿದರು ಆತನನ್ನು ಆಗಲಿ ಇರಲಾರಳು ಇರಲಾರಳು ಎಂಬುದಕ್ಕೆ ಈ ಒಂದು ನಿದರ್ಶನ

ಆದರೆ ಮಂಜಿಲ್ ಮನಸ್ಸು ಕರಗದೆ ಒಂದು ಹುಚ್ಚು ನಿರ್ಧಾರಕ್ಕೆ ಕೈಗೊಳ್ಳುತ್ತಾರೆ ಅದೇ ಸುನೀತ ಅವರ ಕೊಲೆ .ಇತ್ತ ಏಂಜೆಲ್ ಅಪ್ಪ ಕೋಟ್ಯಾಧೀಶ್ವರ ಇದ್ದ ಕಾರಣ ತಮಗೆ ಗೊತ್ತಿರುವ ಸುಪಾರಿ ಕಿಲ್ಲರ್ ಸುನೀತ ಅವರ ಬಗ್ಗೆ ತಿಳಿಸಿ ಸುಮಾರು ಹತ್ತು ಲಕ್ಷ ಹಣವನ್ನು ನೀಡುತ್ತಾರೆ ಪಾಪ ಸುನೀತ ಅವರಿಗೆ ಇದರ ಅರಿವಿರದೆ ಮಾಮೂಲಿ ದಿನಚರಿಯನ್ನು ಪಾಲಿಸುವ ಹಾಗೆ ತನ್ನ ಸ್ಕೂಟಿ ಅಲ್ಲಿ ಹೋಗುವಾಗ ಆಗುಂಥಕರು ಆಕೆಯನ್ನು ಅಡ್ಡಿ ಹಾಕಿ ಗನ್ ನಿಂದ ಶೂಟ್ ಮಾಡಿ ಆಕೆಯನ್ನು ಹಾಗೂ ಆಕೆಯ ಸ್ಕೂಟಿ ಅನ್ನು ಅಲ್ಲೇ ಇರುವ ಒಂದು ಪೋದೆಗೆ ಹಾಕಿ ಪರಾರಿ ಆಗುತ್ತಾರೆ.

ಅಲ್ಲೇ ದಾರಿಹೋಕರು ನೋಡಿ ವಿಷಯವನ್ನು ಪೊಲೀಸ್ ಇಲಾಖೆ ವರದಿ ನೀಡುತ್ತಾರೆ ಪೊಲೀಸರು ಆಕೆಯ purse ಒಡವೆ ಏನನ್ನು ದೋಚದೆ ಇದ್ದುದನ್ನು ನೋಡಿ ಇದು ಯಾರು ಸುಪಾರಿ ಹಂತಕರದ್ದೆ ಕೆಲಸ ಎಂದು ಊಹೆ ಮಾಡುತ್ತಾರೆ ತನಿಖೆ ಮುಖಾಂತರ ಸುನೀತ ಮಗಳೆ ತನ್ನ ತಂದೆಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು ಹಾಗೂ ತನ್ನ ತಂದೆಯ ಆಕೆಗೆ ಹಣದ ಆಮಿಷ ಹಾಗೂ ಆತನ ಅಕ್ರಮ ಸಂಭಂದ ಬಗ್ಗೆ ಮತ್ತು ಆಕೆಗೆ ಇದ್ದ ಜೀವ ಬೆದರಿಕೆ ಬಗ್ಗೆ ಸುನೀತ ಬರೆದಿಟ್ಟ ಡೈರಿ ಒಂದನ್ನು ಪೊಲೀಸರ ನೀಡುತ್ತಾರೆ

ಕೊನೆಗೆ ಎಲ್ಲವನ್ನೂ ಪರಿಶೀಲಿಸಿದ ಪೊಲೀಸರು ಮಂಜಿತ್ ಹಾಗೂ ಆತನ ಪ್ರೇಯಸಿ ಮೊಬೈಲ್ ಕರೆ ಮತ್ತು ಸಂದೇಶ್ ಪರಿಶೀಲನೆ ಮಾಡಿ ಮಂಜೀತ್ ರಾಜೀವ್ ಹಾಗೂ ಏಂಜೆಲ್ ಮತ್ತು ಇನ್ನಿತರ ಇಬ್ಬರು ಹಂತಃಕರನ್ನು ಪೊಲೀಸರು ಬಂಡಿಸಿ ಶಿಕ್ಷೆ ವಿಧಿಸಲಾಗುತ್ತದೆ. ಹೆಣ್ಣು ಹೊನ್ನು ಮಣ್ಣು ಯಾರನ್ನು ಬಿಡದು ಎನ್ನುವುದನ್ನು ನಾವು ಈ ಘಟನೆಯ ಮೂಲಕ ತಿಳಿಯಬಹುದು ಇನ್ನೂ ಮಾಂಜಿತ್ ಒಂದು ಹೆಣ್ಣಿಗೋಸ್ಕರ ತನ್ನ ಸುಂದರ ಸಂಸಾರವನ್ನು ಕೊನೆಗಾಣಿಸಿ ಇಂದು ತಾನು ಒಬ್ಬ ಅಪರಾಧಿ ಸ್ಥಾನದಲ್ಲಿ ನಿಂತು ಶಿಕ್ಷೆ ಅನುಭವಿಸುವ ಪರಿಸ್ಥಿತಿ ನಿಜಕ್ಕೂ ಶೋಚನೀಯ.

Leave A Reply

Your email address will not be published.