ಕೈ ಕೊಟ್ಟ ಹುಡುಗಿ, ವಾಟ್ಸಪ್ಪ್ ನಲ್ಲಿ ವೀಡಿಯೊ ಮಾಡಿ ನಂತರ ಏನಾಗಿದ್ದ ಗೊತ್ತಾ

0 6

ಪ್ರೀತಿ ಇದೊಂದು ಸುಮಧುರ ಭಾವನೆ ಎಂದರೆ ತಪ್ಪಲ್ಲ ಆದರೆ ಇತ್ತೀಚೆಗೆ ಪ್ರೀತಿ ಎಂಬ ಪದವನ್ನು ತುಂಬಾ ಕೀಳಾಗಿ ಕಾಣುವ ಜನರಿಂದ ಅದಕ್ಕೆ ತಕ್ಕನಾದ ಮರ್ಯಾದೆ ಇಲ್ಲ ಎನ್ನುವುದು ಬೇಜಾರಿನ ಸಂಗತಿ .ಇಂದಿನ ಯುವ ಜನತೆ ಪ್ರೀತಿಯನ್ನು ತನಗೆ ಹೇಗೆ ಬೇಕೋ ಹಾಗೆ ಉಪಯೋಗಿಸಿ ಬಿಸಾಡುವ ವಸ್ತುವಿನ ಹಾಗೆ ಬಿಂಬಿಸಿದ್ದಾರೆ .ಇತ್ತೀಚೆಗೆ ಯುವ ಪೀಳಿಗೆಗೆ ಪ್ರೀತಿ ಎಂಬುದರ ನಿಜವಾದ ಅರ್ಥ ಹಾಗೂ ಅದರ ಭಾವನೆಗೆ ಹಾಗೂ ಅದರ ಬೆಲೆಯ ಅರಿವಿಲ್ಲ ದಿನಕ್ಕೊಂದು ಹೊಸ ಪ್ರೇಮಿ ಅವರ ಜೊತೆ ಸುತ್ತಾಟ ಮೋಜು ಮಸ್ತಿ ಬೇಜಾರು ಆದಾಗ ಅವನ ಬಿಟ್ಟು ಇನ್ನೊಬ್ಬನ ಜೊತೆ ಹೇಗೆಂದರೆ ದಿನಕ್ಕೊಂದು ಬಟ್ಟೆ ಬದಲಾಯಿಸುವ ಹಾಗೆ ಬದಲಾಯಿಸುವ ಮನೋಭಾವ ಹೊಂದಿದ್ದು ಇದರಿಂದ ಎಷ್ಟೋ ಜನರು ಪ್ರಾಣವನ್ನು ತ್ಯಾಗ ಮಾಡಿ ಕೊನೆಯುಸಿರು ಎಳೆದಿರುವ ಬಗ್ಗೆ ದಿನ ಬೆಳಿಗ್ಗೆ ಪತ್ರಿಕೆ ವಾಟ್ಸ್ ಅಪ್ ಹಾಗೂ ಟಿವಿ ಮಾದ್ಯಮದಲ್ಲಿ ಬಿತ್ತರಿಸುವ ಬಗ್ಗೆ ನಮಗೆ ತಿಳಿದಿರುವ ವಿಚಾರ. ಆದರೆ ಇತ್ತೀಚೆಗೆ ತುಂಬಾನೇ ಟ್ರೆಂಡ್ ಆಗಿರುವ ವಿಷಯ ಎಂದರೆ ಮೊಬೈಲ್ ಅಲ್ಲಿ ಸಾಯುವ ಮುನ್ನ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ನಂತರ ಲೈವ್ ಆಗಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದು.

ಇತ್ತೀಚೆಗೆ ಅಂತಹ ಒಂದು ಘಟನೆ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡುತ್ತಿದೆ ಇದು ಕೂಡ ಪ್ರೀತಿಯ ವಿಚಾರವೇ ಆಗಿದ್ದು ಪ್ರೀತಿಯಲ್ಲಿ ಮೋಸ ಹೋದ ಹುಡುಗ ವಿಷ ಕುಡಿದು ಸತ್ತು ಹೋದ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ .

ಈತನು ತನ್ನ ಪರಿವಾರ ಜೊತೆ ಬೆಂಗಳೂರಿನಲ್ಲಿ ವಾಸ ಇದ್ದರು ಹಾಗೂ ಇವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಭಾಗದವರು ಆಗಿದ್ದನು. ಈತನ ಹೆಸರು ದಿಲೀಪ್ ಹಾಗೂ ಈತನ ಪ್ರೇಯಸಿಯ ಹೆಸರು ಪವಿತ್ರ ಸುಮಾರು ನಾಲ್ಕು ವರ್ಷಗಳ ಕಾಲ ಇವರ ಸುದೀರ್ಘ ಪ್ರೀತಿ ಪ್ರೇಮ ಯಾವುದೇ ಅಡೆ ತಡೆಗಳು ಇಲ್ಲದೆ ಸರಾಗವಾಗಿ ನಡೆಯುತಿತ್ತು. ಪವಿತ್ರ ಈಕೆಯೂ ಕೂಡ ಸೊರಬದ ಬೆಟ್ಟದ ಕೊಲ್ಲಿ ಎನ್ನುವ ಗ್ರಾಮದವಳು. ದಿಲೀಪ್ ಗಾರ್ಮೆಂಟ್ಸ್ ಅಲ್ಲಿ ಕೆಲಸ ಮಾಡುತ್ತ ಇದ್ದನು ಇವರ ಪ್ರೇಮದ ವಿಚಾರ ಮನೆಯಲ್ಲಿ ತಿಳಿದು ಎರಡು ಕಡೆ ವಿರೋಧ ವ್ಯಕ್ತವಾಗಿತ್ತು. ಆದರೂ ಕೂಡ ಇಬ್ಬರು ಧೃತಿಗೆಡದೆ ಒಬ್ಬರನೊಬ್ಬರು ಪರಸ್ಪರ ಭೇಟಿ ಆಗುವುದು ಹಾಗೂ ಮಾತು ಆಡುವುದನ್ನು ಮುಂದುವರಿಸಿದ್ದರು

ಆದರೆ ಹುಡುಗಿಯ ಮನೆಯ ಕಡೆಯಿಂದ ತೀವ್ರ ವಾದ ವಿರೋಧ ವ್ಯಕ್ತವಾದಾಗ ಹುಡುಗಿ ಕ್ರಮೇಣ ಆ ಹುಡುಗನಿಂದ ದೂರ ಆಗುತ್ತಾಳೆ ಇದರಿಂದ ನೊಂದ ದಿಲೀಪ್ ಹುಡುಗಿಯ ಮನೆಯವರಿಗೆ ನಾನು ವಿಷ ಕುಡಿದು ಸಾಯುತ್ತೇನೆ ಎಂದು ಬೆದರಿಕೆ ಹಾಕುತಿದ್ದನು. ಆದರೆ ಅಂತಹ ಯಾವುದೇ ಘಟನೆ ನಡೆಯಲಿಲ್ಲ ಕೊನೆಗೆ ಅವನು ಬೆದರಿಸಿದ ವಿಷಯ ನಿಜ ಮಾಡಿದ್ದಾನೆ ಸಾಯುವ ಮುನ್ನ ಅವರ ಊರಿಗೆ ಹೋಗಿ ಅಲ್ಲಿಯೇ ಕರೆ ಮಾಡಿ ನಾನು ವಿಷ ಕುಡಿದು ಸಾಯುತ್ತೇನೆ ಎಂದು ಹೇಳಿದ್ದಾನೆ ಆವಾಗ ಹುಡುಗಿಯ ಕಡೆಯವರು ಹುಡುಗನ ಮನೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ ಆದರೆ ಹುಡುಗನ ಮನೆಯರಿಗೆ ಇದು ದಿನ ನಡೆಯುವ ವಿಷಯ ಎಂದು ಅವರ ಮಾತನ್ನು ಕಡೆಗಣಿಸಿದ್ದಾರೆ ಇದರ ಪರಿಣಾಮ ಅವರ ಮಗ ಇಂದು ಶಿವನ ಪಾದ ಸೇರಿದ್ದಾರೆ.

ದಿಲೀಪ್ ಸಾಯುವ ಮುನ್ನ ವಾಟ್ಸ್ ಆ್ಯಪ್ ಅಲ್ಲಿ ವಿಡಿಯೋ ಒಂದನ್ನು ಮಾಡಿದ್ದು ನನ್ನ ಸಾವಿಗೆ ಪವಿತ್ರ ಮನೆಯವರು ಕಾರಣ ಆಕೆಯ ತಾಯಿ ಆಕೆಯ ತಂಗಿ ಶಕುಂತಲಾ ಹಾಗೂ ಆಕೆಯ ಪ್ರೇಮಿ ನವೀನ್ ಹಾಗೂ ನನ್ನ ಪ್ರಿಯತಮೆ ಪವಿತ್ರ ಕೂಡ ಕಾರಣ ಅವಳು ನನ್ನ ತುಂಬಾ ವರ್ಷದ ಪ್ರೀತಿಗೆ ಮೋಸ ಮಾಡಿದಕ್ಕೆ ನಾನು ಇಂದು ವಿಷ ಸೇವಿಸಿ ಆ ತ್ಮಹತ್ಯೆ ಮಾಡಿಕೊಳ್ಳುತ್ತ ಇದೀನಿ ಎಂದು ಹೇಳಿಕೊಂಡಿದ್ದಾನೆ. ಕೊನೆಗೆ ಸಾವಿಗೆ ಶರಣು ಆಗಿದ್ದಾನೆ .

ಪ್ರೀತಿ ಅಲ್ಲಿ ಮೋಸ ಹೋದ ತಕ್ಷಣ ಸಾಯುವ ಇಂದಿನ ಜನತೆಗೆ ಯಾಕೆ ಹೀಗೆ ತನ್ನ ಜೀವನವನ್ನು ಒಂದು ಹುಡುಗಿ ಗೋಸ್ಕರ ಪ್ರಾಣ ತ್ಯಾಗ ಮಾಡುವ ಹುಚ್ಚು ಮನಸು ಮಾಡುವ ಮುನ್ನ ಒಮ್ಮೆ ತನ್ನ ಹೆತ್ತು ಹೊತ್ತು ಸಾಕಿದ ತಂದೆ ತಾಯಿ ಇಲ್ಲವೇ ಒಡಹುಟ್ಟಿದವರ ನೆನೆಪು ಮಾಡಿಕೊಂಡು ಅವರು ನಮಗೆ ನೀಡಿದ ಪ್ರೀತಿ ಹಾಗೂ ನಮಗಾಗಿ ಅನಭವಿಸುವ ನೋವು ಕಷ್ಟ ಸುಖ ಹೆಗಲಾದ ರೀತಿ ಬಗ್ಗೆ ಒಮ್ಮೆ ಯೋಚಿಸಿ ಅಮೇಲೆ ಇಂತಹ ಕೆಟ್ಟ ನಿರ್ಧಾರ ಕೈಗೊಂಡರೆ ಒಳ್ಳೆಯದು ಅಲ್ಲವೇ ಒಬ್ಬ ತಾಯಿಗೆ ಇನ್ನೊಬ್ಬ ಅಂತಹ ಮಗ ಸಿಗೋಲ್ಲ ಆದರೆ ಪ್ರೀತಿಸಿ ಕೈಕೊಟ್ಟವಳಿಗೆ ಇನ್ನೊಬ್ಬ ಒಳ್ಳೆಯ ಹುಡುಗ ಸಿಗುವನು ಎಂದೇ ಹೇಳಬಹುದು .ದಯವಿಟ್ಟು ಪ್ರೀತಿಯಲ್ಲಿ ಮೋಸ ಹೋಗಿ ಇಂಥ ನಿರ್ಧಾರ ಮಾಡದೆ ಮುಂದೆ ಏನಾದರೂ ಸಾಧಿಸುವ ಛಲ ಹೊಂದಿದಲ್ಲಿ ಅವರ ಹೆತ್ತವರಿಗೆ ಅದೆಷ್ಟು ನೆಮ್ಮದಿ ಹಾಗೂ ಕರುಳ ಬಳ್ಳಿ ಕಳೆದುಕೊಂಡು ಅನುಭವಿಸುವ ನೋವು ಕೂಡ ಕಡಿಮೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.