2024 is very lucky for these three signs: 2024 ವರ್ಷವನ್ನು ಬರ ಮಾಡಿಕೊಳ್ಳಲು ಕುತೂಹಲಕಾರಿ ಇಂದ ಎಲ್ಲರೂ ಕಾಯುತ್ತಿದ್ದಾರೆ. ಯಾವ ಯಾವ ರಾಶಿಗಳಿಗೆ ಹೊಸ ವರ್ಷ ಅದೃಷ್ಟದ ಬಾಗಿಲನ್ನು ತೆಗೆಯುತ್ತದೆ ಅಂತ ತಿಳಿದುಕೊಳ್ಳೋಣ. ಲಕ್ಷ್ಮೀದೇವಿ ಯಾರ ಮೇಲೆ ಕೃಪೆ ತೋರುತ್ತಾಳೆ ಅಂತ ನೋಡಬೇಕಿದೆ. ಹೊಸ ವರ್ಷದಲ್ಲಿ ಎಲ್ಲರೂ ಈ ವರ್ಷವಾದರೂ ನಮ್ಮ ಜೀವನ ಚೆನ್ನಾಗಿರಬಹುದು. ಆರ್ಥಿಕ ಸ್ಥಿತಿ ಸುಧಾರಿಸಬಹುದು ಎಂಬ ಕುತೂಹಲದಿಂದ ಎಲ್ಲರೂ ಕಾಯುತ್ತಿದ್ದಾರೆ.

ಗ್ರಹಗಳ ಚಲನೆ ಹಾಗೂ ನಕ್ಷತ್ರದ ಸ್ಥಾನಪಲ್ಲಟದಿಂದಾಗಿ ಈ ವರ್ಷವೂ ನಮಗೆ ಅದೃಷ್ಟವನ್ನು ತರಬಹುದು ಎಂಬುದು ಎಲ್ಲರ ಆಕಾಂಕ್ಷಿಯಾಗಿದೆ. ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯಿಂದಾಗಿ 2024ರಲ್ಲಿ ಎಲ್ಲ ರಾಶಿಗಳಿಗೂ ವಿಭಿನ್ನ ಫಲಗಳು ಇದೆ. ಪ್ರತಿಯೊಬ್ಬರೂ ಕೂಡ ಹೊಸ ವರ್ಷವನ್ನು ಶುಭ ರೀತಿಯಲ್ಲಿ ಪ್ರಾರಂಭಿಸಲು ಇಷ್ಟಪಡುತ್ತಾರೆ. ನಾವು ಹೊಸ ವರ್ಷದ ಬಗ್ಗೆ ಸ್ವಲ್ಪ ಮಾಹಿತಿಯನ್ನು ಪಡೆದುಕೊಂಡರೆ ನಮಗೆ ಭರವಸೆಯು ಹೆಚ್ಚಾಗುತ್ತದೆ. ಅದು ನಮ್ಮ ವಿಶ್ವಾಸವನ್ನು ಕೂಡ ಹೆಚ್ಚಿಸುತ್ತದೆ. ಹಾಗಾದ್ರೆ ಬನ್ನಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

2024ರ ಆ ಮೂರು ಅದೃಷ್ಟ ರಾಶಿಗಳು ಯಾವುದು ಅಂತ ತಿಳಿದುಕೊಳ್ಳೋಣ. ಮೊದಲನೆಯದಾಗಿ ಮೇಷ ರಾಶಿ. ಜ್ಯೋತಿಷ್ಯದ ಪ್ರಕಾರ 2024ರಲ್ಲಿ ಮೇಷ ರಾಶಿಗೆ ಉತ್ತಮ ವರ್ಷವಾಗಿದೆ ಅಂತ ಹೇಳಬಹುದು ನೀವು ಎಲ್ಲಾ ರಂಗದಲ್ಲೂ ಕೂಡ ಉತ್ತಮ ಮುಂದೆ ಹೆಜ್ಜೆಯನ್ನ ಇಡಲು ಅನುಕೂಲವಾದ ವರ್ಷವಾಗಿದೆ. ನೀವು ಉದ್ಯೋಗದಲ್ಲಿ ಬಡ್ತಿ ಪಡೆಯುತ್ತೀರಿ ಮತ್ತು ಸಂಬಳದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ನೀವು ಬಯಸಿದ್ದೆಲ್ಲಾ ಸಿಗುವ ವರ್ಷ ಇದು ತುಂಬಾ ಅನುಕೂಲಕರವಾದಂತಹ ವರ್ಷ ಅಂತ ಹೇಳಬಹುದು ನಿಮ್ಮ ಆರ್ಥಿಕತೆ ಸುಧಾರಿಸುತ್ತದೆ ಯಾವುದಕ್ಕೂ ನಿಮಗೆ ಈ ವರ್ಷ ಕಮ್ಮಿಯಾಗುವುದಿಲ್ಲ. ನೀವು ಬಯಸಿದ್ದು ಪಡೆಯುವ ಭಾಗ್ಯವಿದೆ.

2024 is very lucky for these three signs

ಇನ್ನು ಎರಡನೆಯದಾಗಿ ಕನ್ಯಾ ರಾಶಿ : ನಿಮ್ಮ ದಾಂಪತ್ಯಗಳಲ್ಲಿನ ಎಲ್ಲಾ ಗೊಂದಲವನ್ನು ಸರಿ ಮಾಡುವ ವರ್ಷ ಇದಾಗಿದೆ. ಹೆಚ್ಚಿನ ದಾಂಪತ್ಯ ಸುಖವನ್ನು ನೀವು ಅನುಭವಿಸಬಹುದು. ಈ ವರ್ಷ ನೆಮ್ಮದಿಯ ಜೀವನವನ್ನು ನೀವು ಪಡೆಯುತ್ತೀರಿ ಎಂದೆಂದೂ ಅನುಭವಿಸಿದ ಐಶಾರಾಮಿಯನ್ನ ನೀವು ಈ ವರ್ಷದಲ್ಲಿ ಪಡೆಯುವ ಭಾಗ್ಯವಿದೆ. ನಿಮ್ಮ ಕೆಲಸವನ್ನು ವಿಸ್ತರಿಸಲು ಯೋಜನೆಗಳನ್ನ ಪ್ರಾರಂಭಿಸಲು ಉತ್ತಮ ಸಮಯ ಅಂತಾನೆ ಹೇಳಬಹುದು. ಹಣವನ್ನು ಹೆಚ್ಚಿಸಲು ಹಾಗೂ ಸಂಪತ್ತನ್ನು ಹೆಚ್ಚಿಸಲು ಸಾಧ್ಯವಾಗುವಂತಹ ವರ್ಷ ಅಂತಾನೆ ಹೇಳಬಹುದು.

ಇನ್ನು ಮೂರನೆಯದಾಗಿ ತುಲಾ ರಾಶಿ : ಈ ವರ್ಷವೂ ನಿಮಗೆ ಆಸ್ತಿ ಹಾಗೂ ವಾಹನದಲ್ಲಿ ಹೂಡಿಕೆ ಮಾಡಲು ಅತ್ಯಂತ ಒಳ್ಳೆಯ ವರ್ಷವಾಗಿದೆ. ನಿಮ್ಮ ಒಡಹುಟ್ಟಿದವರಿಗೆ ಸಂಬಂಧಿಸಿದ ಒಳ್ಳೆಯ ಶುಭ ಸುದ್ದಿಯನ್ನ ತರುತ್ತದೆ. ನಿಮ್ಮ ವ್ಯವಹಾರ ಸಂಬಂಧಿತ ಪ್ರಯಾಣಗಳು ಯಶಸ್ವಿಯಾಗುತ್ತವೆ. ನಿಮ್ಮ ವ್ಯವಹಾರ ವಿಸ್ತರಣೆಯಲ್ಲಿ ಸರಿಯಾದ ಪ್ರಯತ್ನವನ್ನು ಮಾಡಿ. ನಿಮ್ಮ ಹೂಡಿಕೆಯಿಂದ ಹೆಚ್ಚಿನ ಲಾಭವಾಗುವ ಯೋಗವಿದೆ. ಕುಟುಂಬದ ಆರೋಗ್ಯವು ಚೆನ್ನಾಗಿರುತ್ತೆ ನಿಮಗೆ ಯಾವುದೇ ರೀತಿಯ ಸಮಸ್ಯೆ ಈ ವರ್ಷದಲ್ಲಿ ಉಂಟಾಗುವುದಿಲ್ಲ ಆರ್ಥಿಕತೆಯು ಎಲ್ಲ ಸುಧಾರಿಸಿ ನೀವು ಕುಟುಂಬದ ಜೊತೆ ಚೆನ್ನಾಗಿರುತ್ತೀರಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *