2024 ಆಗಸ್ಟ್ ತಿಂಗಳಿನಲ್ಲಿ ಮಾಸ ಭವಿಷ್ಯ ನೋಡುವುದಾದರೆ ಆಯಾ ರಾಶಿಗೆ ಅನುಗುಣವಾಗಿ ಆಗಸ್ಟ್ ತಿಂಗಳಿನಲ್ಲಿ ಉದ್ಯೋಗ, ವ್ಯವಹಾರ, ಅನುಕೂಲ ಅನಾನುಕೂಲಗಳಿರುತ್ತದೆ. ದ್ವಾದಶ ರಾಶಿಗಳಲ್ಲಿ ಪ್ರಮುಖ ರಾಶಿ ಕನ್ಯಾ ರಾಶಿಯ ಆಗಸ್ಟ್ ತಿಂಗಳ ರಾಶಿ ಭವಿಷ್ಯವನ್ನು ಈ ಲೇಖನದಲ್ಲಿ ನೋಡೋಣ

2024ರಲ್ಲಿ ಆಗಸ್ಟ್ ತಿಂಗಳ ಕನ್ಯಾ ರಾಶಿಯ ಫಲ ನೋಡಬೇಕಾದರೆ ಗ್ರಹಗತಿಗಳ ಚಲನೆಯನ್ನು ನೋಡಲೆಬೇಕು. ರವಿಯು 11 ಹಾಗೂ 12 ನೆ ಮನೆಯಲ್ಲಿ, ಮಂಗಳನು 9ನೆ ಮನೆಯಲ್ಲಿ, ಬುಧ ಗ್ರಹನು 12ನೇ ಮನೆಯಲ್ಲಿ, ಗುರು ಲಾಭ ಸ್ಥಾನವಾದ 9ನೇ ಮನೆಯಲ್ಲಿ ಶುಕ್ರನು ವ್ಯಯ ಸ್ಥಾನವಾದ 12ನೇ ಮನೆಯಲ್ಲಿ ಶನಿ ಗ್ರಹನು ಆರನೇ ಮನೆಯಲ್ಲಿ ರಾಹು ಕೇತು ಏಳು ಹಾಗೂ ಒಂದನೇ ಮನೆಯಲ್ಲಿ ಸಂಚಾರ ಮಾಡುತ್ತಾರೆ. ರವಿಗ್ರಹವು 11ನೇ ಮನೆಯಲ್ಲಿರುವಾಗ ಕೀರ್ತಿ ಲಾಭ ಅದರಿಂದ ಧನ ಲಾಭವಾಗುತ್ತದೆ ಸ್ವಲ್ಪ ಮಟ್ಟಿಗೆ ರೋಗವನ್ನು ಉಂಟುಮಾಡುತ್ತಾನೆ. ರವಿ ಹನ್ನೆರಡನೆ ಮನೆಗೆ ಹೋದಾಗ ನ್ಯಾಯದಲ್ಲಿ ಜಯ ಪ್ರಾಪ್ತಿ ಆಗುವಂತೆ ಮಾಡುತ್ತಾನೆ ಅದರಿಂದ ಲಾಭವು ಕೂಡ ಆಗುತ್ತದೆ. ಮಂಗಳನು 9ನೇ ಮನೆಯಲ್ಲಿ ಇರುವಾಗ ಶತ್ರುಪರಾಭವ ಅಂದರೆ ಶತ್ರುಗಳು ಕನ್ಯಾ ರಾಶಿಯವರ ಎದುರಿಗೆ ಸೋಲುತ್ತಾರೆ.

ಕನ್ಯಾ ರಾಶಿಯ ಸ್ತ್ರೀಯರಿಗೆ ಮಂಗಳನಿಂದ ಮುಟ್ಟಿನ ಸಮಸ್ಯೆ ಹಾರ್ಮೋನ್ ವ್ಯತ್ಯಾಸ ಕಂಡುಬರುತ್ತದೆ. ಬುಧ ಗ್ರಹ 12 ನೇ ಮನೆಯಲ್ಲಿರುವುದರಿಂದ ವಿದ್ಯಾರ್ಥಿಗಳಿಗೆ ಕಲಿಯುವಿಕೆಯಲ್ಲಿ ನಿಧಾನಗತಿ ಕಂಡುಬರುತ್ತದೆ ಪರೀಕ್ಷೆಯಲ್ಲಿ ನಿರೀಕ್ಷಿಸಿದ ಅಂಕಗಳನ್ನು ಪಡೆಯದೆ ಇರಬಹುದು, ಸ್ಥಾನಮಾನದ ನಷ್ಟ ಉಂಟಾಗಬಹುದು. ಗುರು ಒಂಭತ್ತನೆ ಮನೆಯಲ್ಲಿ ಸಂಚಾರ ಮಾಡುತ್ತಿರುವುದರಿಂದ ಕಾರ್ಯ ನೈಪುಣ್ಯತೆಯನ್ನು ಕೊಡುತ್ತಾನೆ ಕಾರ್ಯವನ್ನು ಸಂಪೂರ್ಣವಾಗಿ ನಡೆಸುವ ನೈಪುಣ್ಯತೆಯನ್ನು ಕೊಡುತ್ತದೆ, ನೈಪುಣ್ಯತೆಯಿಂದ ಅಧಿಕಾರಿ ವರ್ಗದವರ ಪ್ರಶಂಸೆ ಸಿಗುತ್ತದೆ, ಅಲ್ಲದೆ ಧನ ಲಾಭ ಕೊಡುತ್ತಾನೆ. ಯಾರ ಜಾತಕದಲ್ಲಿ ಗುರು ಉತ್ತಮ ಸ್ಥಾನದಲ್ಲಿರುತ್ತಾನೋ ಅವರಿಗೆ ಪುತ್ರರಿಂದ ಲಾಭವಾಗುತ್ತದೆ, ಶುಕ್ರನು 12ನೇ ಮನೆಯಲ್ಲಿ ಇರುವುದರಿಂದ ಐಶ್ವರ್ಯ ನಷ್ಟ ಆಭರಣ ಕಳ್ಳತನ ಅಧಿಕ ಖರ್ಚು ಸುಗಂಧ ದ್ರವ್ಯ ನಷ್ಟ ಉಂಟಾಗುತ್ತದೆ, ಸಂಸಾರಿಕ ಜೀವನದಲ್ಲಿ ಜಗಳಗಳು ಕೂಡ ಕಂಡುಬರುತ್ತದೆ.

ಶನಿ ಆರನೇ ಮನೆಯಲ್ಲಿರುವುದರಿಂದ ತಿಂಗಳಿನ ಅಂತ್ಯಕಾಲದಲ್ಲಿ ಶತ್ರುಪರಾಜಯ ಹಾಗೂ ರೋಗ ನಿವಾರಣೆಯಾಗುತ್ತದೆ, 6ನೆ ಮನೆಯು ಶನಿಗೆ ಶಷ್ಟಾ ಅಶುಭ ಆದ್ದರಿಂದ ವಿಷ್ಣು ಆರಾಧನೆ, ಬ್ರಹ್ಮ ವಿಷ್ಣು ಮಹೇಶ್ವರರ ಆರಾಧನೆ ಮಾಡುವುದರಿಂದ ಒಳ್ಳೆಯದಾಗುತ್ತದೆ. ಏಳನೇ ಮನೆಯಲ್ಲಿರುವ ರಾಹು ದಾಂಪತ್ಯ ವಿರಸ ಕೊಡುತ್ತಾನೆ, ವ್ಯಾಪಾರ ಪ್ರಗತಿಯನ್ನು ಸೂಚಿಸುತ್ತಾನೆ. ಸಂತಾನ ಭಾಗ್ಯ ಇಲ್ಲದೆ ಇದ್ದವರು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡುವುದು ಒಳ್ಳೆಯದು. ಕೇತುವಿನಿಂದ ಸಂತಾನ ಕೊರತೆ, ಹಾರ್ಮೋನ್ ವ್ಯತ್ಯಯ ಉಂಟಾಗಬಹುದು ಆಶ್ಲೇಷ ಬಲಿ ಮಾಡುವುದರಿಂದ ಒಳ್ಳೆಯದಾಗುತ್ತದೆ. ಅಗಸ್ಟ್ ತಿಂಗಳಲ್ಲಿ ಕನ್ಯಾ ರಾಶಿಯವರಿಗೆ ಉತ್ತಮ ದಿನಾಂಕಗಳೆಂದರೆ 3,15, 25,27 ಈ ದಿನಗಳಲ್ಲಿ ಶುಭ ಕಾರ್ಯಗಳನ್ನು ಪ್ರಾರಂಭಿಸಬಹುದು. ಕನ್ಯಾ ರಾಶಿಯವರಿಗೆ ಉತ್ತಮ ಬಣ್ಣಗಳೆಂದರೆ ಪಚ್ಚೆ ಗಿಳಿ ಪಚ್ಚೆ ಹಾಗೂ ಕೇಸರಿ ಬಣ್ಣ. ಈ ಮಾಹಿತಿಯನ್ನು ಎಲ್ಲರಿಗೂ ತಪ್ಪದೆ ತಿಳಿಸಿ.

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513 
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಾಹು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ. ಈ ಕೂಡಲೇ ನಮ್ಮ ನಂಬರಿಗೆ ಕರೆಮಾಡಿ 9606655513

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!