ಮೇಷರಾಶಿ: ಮೇಷ ರಾಶಿಯವರು ಎಂದಿನಂತೆ ಉತ್ತಮ ಮನಸ್ಥಿತಿಯನ್ನು ಹೊಂದಿರದಿದ್ದರೂ ಸಹ ಉತ್ತಮ ದಿನವನ್ನು ಹೊಂದಿರುತ್ತಾರೆ. ಮೇಷ ರಾಶಿಯ ಪುರುಷರು ತಮ್ಮ ಸಂಗಾತಿಯ ನಡವಳಿಕೆಯಿಂದ ಸ್ವಲ್ಪ ನಿರಾಶೆಗೊಳ್ಳಬಹುದು.ನೀವು ಕೆಲಸದಲ್ಲಿ ಕೆಲವು ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆಯಬಹುದು. ಹೆಚ್ಚಿನ ಶ್ರಮ ಇರುತ್ತದೆ.

ವೃಷಭರಾಶಿ: ಯಾವುದೇ ಹೊಸ ವ್ಯಾಪಾರ ವ್ಯವಹಾರಕ್ಕೆ ಕೈ ಹಾಕುವ ಮುನ್ನ ಹಿರಿಯರಿಂದ ಅಥವಾ ಆ ವಿಷಯದಲ್ಲಿ ನುರಿತರಿಂದ ಸಲಹೆ ಪಡೆಯುವುದು ಉತ್ತಮ. ಸ್ನೇಹಿತರ ಸಹಾಯದಿಂದ ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು. ಜೀವನದಲ್ಲಿ ಏರಿಳಿತಗಳಿರುತ್ತವೆ.

ಮಿಥುನರಾಶಿ: ಈ ದಿನ ನಿಮಗೆ ಕೆಲವೊಂದು ಅಡೆತಡೆಗಳು ಆಗಬಹುದು, ಆದ್ರೆ ಗೊಂದಲ ಆತಂಕ ಜೀವನವು ನೋವಿನಿಂದ ಕೂಡಿರಬಹುದು ಯಾವುದಕ್ಕು ಹೆಚ್ಚು ತಲೆಕೆಡಿಸಿಕೊಳ್ಳಬೇಡಿ ಪಾಸಿಟಿವ್ ಆಗಿರಿ ಎಲ್ಲ ಸರಿ ಹೋಗುತ್ತೆ. ಶೈಕ್ಷಣಿಕ ಕೆಲಸದಲ್ಲಿ ಅಪೇಕ್ಷಿತ ಯಶಸ್ಸಿನ ಸಾಧ್ಯತೆಗಳಿವೆ.

ಕಟಕರಾಶಿ: ಈ ದಿನ ನೀವು ಮಾಡುವಂತ ಕೆಲಸದಲ್ಲಿ ಲಾಭ ಸಿಗಲಿದೆ, ಶ್ರಮ ಆಸಕ್ತಿ ವಹಿಸಿ ಪ್ರತಿಫಲ ಇದ್ದೆ ಇರುತ್ತದೆ. ವ್ಯಾಪಾರ ವಿಸ್ತರಣೆಯಾಗಲಿದೆ. ಕಠಿಣ ಪರಿಶ್ರಮ ಇರುತ್ತದೆ.

ಸಿಂಹರಾಶಿ: ಈ ದಿನ ಕಡಿಮೆ ಆದಾಯ ಮತ್ತು ಹೆಚ್ಚು ಖರ್ಚು ಮಾಡುವ ಪರಿಸ್ಥಿತಿ ಇರುತ್ತದೆ. ವ್ಯಾಪಾರ ವಿಸ್ತರಿಸಬಹುದು. ಪ್ರಯಾಣದಲ್ಲಿ ಸ್ವಲ್ಪ ಎಚ್ಚರವಹಿಸಿ. ಮಕ್ಕಳ ಅರೋಗ್ಯ ವಿಚಾರದಲ್ಲಿ ನಿರ್ಲಕ್ಷ ಬೇಡ

ಕನ್ಯಾರಾಶಿ: ಯಾವುದೇ ವ್ಯಕ್ತಿಗಳ ಜೊತೆ ನೀವು ಮಾತಾಡುವಾಗ ನಿಮ್ಮ ಮಾತಿನಲ್ಲಿ ಮಾಧುರ್ಯ ಇರುತ್ತದೆ. ತಾಳ್ಮೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ತಾಳ್ಮೆ ಇದ್ರೆ ಮುಂದಿನ ಅಪಾಯವನ್ನು ಖಂಡಿತ ತಪ್ಪಿಸುತ್ತದೆ. ನಿಮ್ಮ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರಲಿದೆ.

ತುಲಾರಾಶಿ: ನಿಮ್ಮ ಶೈಕ್ಷಣಿಕ ಕೆಲಸವು ಆಹ್ಲಾದಕರ ಫಲಿತಾಂಶಗಳನ್ನು ನೀಡುತ್ತದೆ. ನಿಮ್ಮ ಮಕ್ಕಳ ವಿಚಾರದಲ್ಲಿ ಸಿಹಿ ಸುದ್ದಿ ಸಿಗಲಿದೆ. ಮಾಡುವ ಕೆಲಸವನ್ನು ನಿಷ್ಠೆ ಹಾಗು ಶ್ರಮದಿಂದ ಮಾಡಿ ತಕ್ಕ ಪ್ರತಿಫಲ ಸಿಗಲಿದೆ.

ವೃಶ್ವಿಕರಾಶಿ: ಈ ದಿನ ನಿಮ್ಮ ಕೋಪದ ಕ್ಷಣಗಳು ಮತ್ತು ಸಮಾಧಾನದ ಕ್ಷಣಗಳು ಇರುತ್ತವೆ. ಸಂಗಾತಿಗೆ ಆರೋಗ್ಯ ಸಮಸ್ಯೆ ಇರುತ್ತದೆ. ಚಿಕ್ಕ ಪುಟ್ಟ ಸಮಸ್ಯೆಗಳು ಈ ದಿನ ಕಾಡಬಹುದು ತಾಳ್ಮೆ ಹಾಗು ದೈರ್ಯದಿಂದ ಅವುಗಳನ್ನು ಎದುರಿಸಿ .

ಧನಸ್ಸರಾಶಿ: ಈ ದಿನ ನಿಮ್ಮ ಅಧ್ಯಯನದಲ್ಲಿ ಆಸಕ್ತಿ ಇರುತ್ತದೆ. ಕೆಲವು ಹೊಸ ಆದಾಯದ ಮೂಲಗಳು ಬೆಳೆಯಬಹುದು. ವ್ಯಾಪಾರ ವ್ಯವಹಾರ ಉತ್ತಮ ರೀತಿಯಲ್ಲಿರುತ್ತದೆ. ನೀವು ಮಾಡುವ ಕೆಲಸದಲ್ಲಿ ಜಯಸಿಗಲಿದೆ.

ಮಕರರಾಶಿ: ಈ ದಿನ ನಿಮ್ಮ ಉದ್ಯೋಗ ಸ್ಥಳದಲ್ಲಿ ಬದಲಾವಣೆಯಾಗಬಹುದು. ಕುಟುಂಬದಲ್ಲಿ ಸಂತೋಷ ಕಡಿಮೆಯಾಗಬಹುದು. ನಿಮ್ಮ ಮನೆಯ ವಾತಾವರಣವನ್ನು ನಿಮ್ಮ ಕೈಯಲ್ಲಿರುತ್ತದೆ ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳಿ

ಕುಂಭ: ಈ ದಿನ ನಿಮ್ಮ ಕೋಪದ ಕ್ಷಣಗಳು ಮತ್ತು ಸಮಾಧಾನದ ಕ್ಷಣಗಳು ಎರಡೂ ಇರುತ್ತವೆ. ನಿಮ್ಮ ಸ್ನೇಹಿತರಿಂದ ನಿಮ್ಮ ಕೆಲಸಕ್ಕೆ ಸಹಕಾರ ಸಿಗಲಿದೆ.

ಮೀನರಾಶಿ: ನಿಮ್ಮ ಪ್ರವಾಸಕ್ಕೆ ಹೋಗಬೇಕಾಗಬಹುದು. ಆದಾಯದ ಪರಿಸ್ಥಿತಿ ಸುಧಾರಿಸಲಿದೆ. ಭರವಸೆ ಮತ್ತು ಹತಾಶೆಯ ಮಿಶ್ರ ಭಾವನೆಗಳು ಮನಸ್ಸಿನಲ್ಲಿ ಉಳಿಯುತ್ತವೆ.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ಪ್ರಧಾನ ತಾಂತ್ರಿಕ್ ಶಿವಶಂಕರ ಪ್ರಸಾದ್
ಇವರು ಈ ಕೇರಳ ಭಗವತಿ ಅಮ್ಮನವರ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳುತ್ತಾರೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ,ಇಷ್ಟ ಪಟ್ಟವರು ನಿಮಗೆ ಸಿಗದಿರುವುದು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ, ಸಂತಾನ ಸಮಸ್ಯೆ ,ವ್ಯಾಪಾರ ವ್ಯವಹಾರಗಳ ಪ್ರಗತಿ ಆಗಬೇಕೇ ,ಹತ್ತಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ, ಭೂ ಪಿತ್ರಾರ್ಜಿತ ಆರ್ಥಿಕ ಆಸ್ತಿ ಬಗ್ಗೆ ತಿಳಿಯಬೇಕೆ ,ಸ್ತ್ರೀ ಪುರುಷ ವಶೀಕರಣ ದಂತಹ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 8197358456 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನಗಳಿಂದ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳಿಗೆ ಭೇಟಿ ಮಾಡಿ ಪರಿಹಾರ ಸಿಗ್ಲಿಲ್ಲವೆಂಬ ಕೊರಗು ಇದ್ದರೆ ಇವರಿಗೆ ಒಮ್ಮೆ ಕರೆ ಮಾಡಿ 8197358456

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!