ಮೇಷ ರಾಶಿ: ಈ ದಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ಗಳಿಗೆ ಉದ್ಯೋಗಿಗಳಿಗೆ ಬದಲಾವಣೆ ಸಾಧ್ಯತೆ ಮಗಳ ವಿದ್ಯಾಭ್ಯಾಸದಲ್ಲಿ ಪ್ರಗತಿಯಿಂದ ಆನಂದ ಉಂಟಾಗಲಿದೆ ಸಿನಿಮಾರಂಗದವರಿಗೆ ಅವಕಾಶ ಲಭಿಸುತ್ತದೆ. ನೀವು ಜನರ ನಡುವೆ ಇದ್ದರೆ ನಿಮ್ಮನ್ನು ಜನರು ನಾಯಕನಾಗಿ ಆಯ್ಕೆ ಮಾಡುತ್ತಾರೆ.

ವೃಷಭ ರಾಶಿ: ಈ ದಿನ ರೈತರಿಗೆ ಹೆಚ್ಚಿನ ಬೆಳೆ ಕಣ್ಣಿಗೆ ಕಂಡರೂ ರೋಗ ಭಾದೆಯಿಂದ ನಿರಾಸೆ ಉಂಟಾಗಬಹುದು ಅನಾರೋಗ್ಯದಿಂದ ಹೊರಬರಲು ಚಿಕಿತ್ಸೆ ನವಗ್ರಹ ಶಾಂತಿ ಯಂತಹ ಧಾರ್ಮಿಕ ಮಾರ್ಗ ಆಚರಿಸುವುದು ಶುಭ ಫಲಕ್ಕೆ ದಾರಿ. ನಿಮ್ಮ ಕುಟುಂಬದ ಜೊತೆಗೆ ಧಾರ್ಮಿಕ ಕ್ಷೇತ್ರಕ್ಕೆ ಹಾಗೂ ನಿಮ್ಮ ಮನೆ ದೇವರಿಗೆ ಭೇಟಿ ಕೊಟ್ಟರೆ ಒಳ್ಳೆಯದು ಆಗುತ್ತದೆ.

ಮಿಥುನ ರಾಶಿ: ಈ ದಿನ ಅನಿವಾರ್ಯದ ಕಾರಣಗಳಿಂದ ನಿಮ್ಮ ದಿನನಿತ್ಯದ ಆಚರಣೆಯಲ್ಲಿ ಕೆಲವು ಬದಲಾವಣೆಗಳು ಅನುಭವಿಸುವಿರಿ. ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಮೇಲೆ ಅಧಿಕಾರಿಗಳಿಂದ ಹೆಚ್ಚಿನ ಒತ್ತಡವನ್ನು ನೀವು ಅನುಭವಿಸುತ್ತೀರಾ ಈಶ್ವರನ ಸೇವೆ ಮಾಡುವುದರಿಂದ ಹೆಚ್ಚಿನ ಕಾರ್ಯ ಸಾಧನೆಗೆ ಸಹಾಯವಾಗುತ್ತದೆ.

ಕಟಕ ರಾಶಿ: ಈ ದಿನ ಮಾರಾಟಗಾರರಿಗೆ ಉತ್ತಮ ವ್ಯಾಪಾರವಿದ್ದು ಲಾಭದಾಯಕವಾಗಲಿದೆ ತಾಂತ್ರಿಕ ಕ್ಷೇತ್ರದಲ್ಲಿ ಪರಿಣತಿ ಹೊಂದಿದವರಿಗೆ ಉತ್ತಮ ಅವಕಾಶಗಳ ಜೊತೆಗೆ ಸ್ವಂತ ಉದ್ಯಮ ಸ್ಥಾಪಿಸುವ ಚೈತನ್ಯವೂ ಕೂಡ ಯೋಚನೆಗಳು ಕೂಡ ಮೂಡಿ ಬರಲಿದೆ. ಆದಷ್ಟು ಹಿರಿಯರ ಒಂದು ಸಲಹೆ ಪಡೆದುಕೊಂಡು ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಸಿಂಹ ರಾಶಿ: ಈ ದಿನ ಆಫೀಸಿನಲ್ಲಿ ನಿಮ್ಮ ವೇತನ ಹೆಚ್ಚುವುದರ ಜೊತೆಗೆ ಅಧಿಕಾರಿಗಳ ಬೆಂಬಲದಿಂದ ಬಡ್ತಿ ಹೊಂದುವ ಸಂಭವವಿದೆ ರಾಜಕೀಯ ವ್ಯಕ್ತಿಗಳಿಗೆ ತಮ್ಮ ಚಟುವಟಿಕೆಗಳಿಗಾಗಿ ಬಿರುಸಿನ ಓಡಾಟ ಅನಿವಾರ್ಯವಾಗುತ್ತದೆ.ನಿಮ್ಮ ನಾಯಕರ ಗೆಲುವು ಆಗಲಿದೆ.ನೀವು ಯಾವುದೇ ಕ್ಷೇತ್ರದಲ್ಲಿ ಇದ್ದರೂ ಕೂಡ ಪ್ರಾಮಾಣಿಕತೆಯಿಂದ ಕೆಲಸವನ್ನು ಮಾಡಿರಿ.

ಕನ್ಯಾ ರಾಶಿ: ಈ ದಿನ ಆಸ್ತಿಗಾಗಿ ನಿವೇಶನಗಳ ಖರೀದಿಯ ಕೆಲಸ ಆರಂಭಿಸಲು ಇದು ಒಳ್ಳೆಯ ಕಲವಾಗಿದೆ ದಿನ ಬೆಳೆ ಜೊತೆಗೆ ಹೆಚ್ಚಿನ ಲಾಭ ಕೂಡ ಸಿಗಲಿದೆ ಲಕ್ಷ್ಮಿ ಅಷ್ಟೋತ್ತರ ಪಠಣೆಯಿಂದ ಶುಭವಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ನಿಮ್ಮ ಆರೋಗ್ಯ ಹದೆಗೆಡುವ ಸಾಧ್ಯತೆ ಇದೆ. ಹಾಗಾಗಿ ನೀವು ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನು ಕೊಡಬೇಕು

ತುಲಾರಾಶಿ: ಈ ದಿನ ಕಮಿಷನ್ ವ್ಯಾಪಾರ ವ್ಯವಹಾರ ನಡೆಸುವವರಿಗೆ ಈ ದಿನ ಲಾಭ ಅಂಶ ವೃತ್ತಿಯಾಗಲಿದೆ ನಿಮ್ಮ ಮಾತುಗಳಲ್ಲಿ ಸತ್ಯವಿರಲಿ ನಿಮ್ಮ ಜವಾಬ್ದಾರಿಯಿಂದ ನಡೆಯುತ್ತಿರುವ ಸಂಕಷ್ಟ ಸಂಸ್ಥೆಯಲ್ಲಿ ಭಿನ್ನಾಭಿಪ್ರಾಯ ಬರಬಹುದು. ಇನ್ನು ಪಾಲುದಾರಿಕೆ ವಿಚಾರದಲ್ಲಿ ನೀವು ಲಾಭವನ್ನು ಗಳಿಸುತ್ತೀರಾ.

ವೃಶ್ಚಿಕ ರಾಶಿ: ಈ ದಿನ ಲೆಕ್ಕಪತ್ರಗಳ ವ್ಯವಹಾರ ಮುಡಿಯುವವರಿಗೆ ಸಂದಿಗ್ತ ಪರಿಸ್ಥಿತಿಗಳು ಎದುರಾಗಬಹುದು ಎಂದು ಕೇವಲ ಆವೃತ್ತಿಯಲ್ಲಿ ಅಲ್ಲದೆ ಹೆಚ್ಚು ಸಂಪಾದನೆ ಮಾಡುವಂಥ ಆಗಲಿದೆ

ಧನಸ್ಸು ರಾಶಿ: ಈ ದಿನ ಒಂದೆಡೆ ಹಣದ ಉಳಿತಾಯಕ್ಕೆ ತಟಿಸಿದರೆ ಮತ್ತೊಂದೆಡೆ ಖರ್ಚು ಹೆಚ್ಚಾಗುತ್ತದೆ. ನೀವು ಕುಟುಂಬದ ಜೊತೆಗೆ ಬೇರೆ ಜಾಗಕ್ಕೆ ಹೋಗುತ್ತೀರಾ ನಿಮ್ಮ ಕುಟುಂಬದ ಮಧ್ಯೆ ಇದ್ದಂತಹ ಸಮಸ್ಯೆ ದೂರವಾಗುತ್ತವೆ.

ಮಕರ ರಾಶಿ: ಈ ದಿನ ಮನೆಯಲ್ಲಿ ಮಂಗಳ ಕೈ ನಡೆಸಲು ತೀರ್ಮಾನಿಸುವಿರಿ ಅದಕ್ಕೆ ಬೇಕಾದ ಜನಮನ ಬಲ ಆರ್ಥಿಕ ಬೆಂಬಲವೂ ಬಂಧುಗಳಿಂದ ತಾನಾಗಿ ಒದಗಿ ಬರಲಿದೆ ಇಂದು ವೃತ್ತಿರಂಗದಲ್ಲಿ ಅದೃಷ್ಟದ ಬಾಗಿಲು ತೆರೆಯಬಹುದು . ಆದಷ್ಟು ನಿಮ್ಮ ಕುಟುಂಬದ ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯರಿ.

ಕುಂಭ ರಾಶಿ: ಈ ದಿನ ಯೋಗವ್ಯಾಸದಿಂದ ಆರೋಗ್ಯ ವೃದ್ಧಿಯಾಗುತ್ತದೆ ವ್ಯಾಪಾರ ವ್ಯವಹಾರಗಳಲ್ಲಿ ಆರು ತಿಂಗಳ ಪೈಪೋಟಿ ನಡೆಸುವ ಬಗ್ಗೆ ತೀರ್ಮಾನಿಸಿರಿ ಗೆಲುವಾಗಲಿ ಸೋಲುವಾಗಲಿ ಒಪ್ಪಿಕೊಳ್ಳಲು ತೀರ್ಮಾನಿಸಬೇಕು

ಮೀನ ರಾಶಿ: ಈ ದಿನ ಮಗನ ಮದುವೆ ವಿಚಾರದಲ್ಲಿ ಪ್ರಸ್ತಾಪಕ್ಕೆ ಬಂದು ಕೂಡಿ ಬರಲಿದೆ ರಾಜಕೀಯ ವ್ಯಕ್ತಿಗಳಿಗೆ ಪ್ರೋತ್ಸಾಹದಿಂದ ಸಾಮಾಜಿಕ ಬದುಕು ಇದು. ನೀವು ಯಾರನ್ನಾದರೂ ಪ್ರೀತಿ ಮಾಡುತ್ತಿದ್ದಾರೆ ನಿಮ್ಮ ಹಿರಿಯರ ಜೊತೆ ಮಾತನಾಡಿ ನಂತರ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513 
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಾಹು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ. ಈ ಕೂಡಲೇ ನಮ್ಮ ನಂಬರಿಗೆ ಕರೆಮಾಡಿ 9606655513

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!