Shravana Masa 2023 Prediction In Kannada: ಈ ತಿಂಗಳು ಆಷಾಡ ತಿಂಗಳು ಆಗಿದ್ದು ಇನ್ನು ಕೆಲವೇ ದಿನಗಳಲ್ಲಿ ಆಷಾಡ ಕಳೆದು ಶ್ರಾವಣ ಪ್ರಾರಂಭವಾಗಲಿದೆ, 2023 ರ ಶ್ರಾವಣ ಮಾಸ ಕೆಲ ರಾಶಿಯವರ ಜೀವನವನ್ನೇ ಬದಲಾಯಿಸಲಿದೆ, ಹೌದು ಆಷಾಢದಲ್ಲಿ ಅಂದುಕೊಂಡಂತೆ ಕೆಲವರಿಗೆ ಯಶಸ್ಸು ಸಿಕ್ಕಿಲ್ಲ ಹಾಗೂ ಯಾವುದೇ ಶುಭ ಕಾರ್ಯಗಳು ಕೂಡ ನಡೆದಿಲ್ಲ, ಆದ್ರೆ ವರ್ಷದ ಶ್ರಾವಣ ಪ್ರಾರಂಭ ಆಗುತ್ತಲೇ ಈ 5 ರಾಶಿಯವರಿಗೆ ಮಹಾದೇವನ ಕೃಪೆಯಿಂದ ಅದೃಷ್ಟ ಹುಡುಕಿಕೊಂಡು ಬರುತ್ತೆ ಶಿವನ ನೆಚ್ಚಿನ ರಾಶಿಗಳಿವು. ಹಾಗಾದ್ರೆ ಆ ರಾಶಿಗಳು ಯಾವುವು ಅನ್ನೋದನ್ನ ಮುಂದೆ ನೋಡಣ ಬನ್ನಿ.

ಮೇಷ ರಾಶಿ: ಮೊದಲನೆಯದಾಗಿ ಮೇಷ ರಾಶಿ, ಈ ರಾಶಿಯವರಿಗೆ ಮಹಾದೇವನ ವಿಶೇಷ ಕೃಪೆ ಇರಲಿದೆ, ಆದ್ದರಿಂದ ಇಷ್ಟು ದಿನ ಅನುಭವಿಸಿದ ಎಲ್ಲ ಕಷ್ಟಗಳು ಶ್ರಾವಣ ಮಾಸದಲ್ಲಿ ಅಂತ್ಯವಾಗಲಿದೆ, ಹಾಗೂ ಶ್ರಾವಣದಲ್ಲಿ ಇವರಿಗೆ ಮಹಾ ಯಶಸ್ಸು ಸಿಗಲಿದೆ ಮಾಡುವಂತ ಕೆಲಸ ಕಾರ್ಯದಲ್ಲಿ ಯಶಸ್ಸು ಖಚಿತ, ಇನ್ನು ಮದುವೆ ಶುಭ ಕಾರ್ಯಗಳಿಗೆ ಯಾವುದೇ ಅದೇ ತಡೆ ಇರೋದಿಲ್ಲ, ಮನೆ ದೇವರನ್ನು ನೆನೆದು ಹೊಸ ಕಾರ್ಯಕ್ಕೆ ಕೈ ಹಾಕಿ ಶುಭವಾಗಲಿದೆ.

ಧನು ರಾಶಿ: ಇನ್ನು ಎರಡನೆಯದಾಗಿ ಧನು ರಾಶಿ ಈ ರಾಶಿಯವರು ಸ್ವಲ್ಪ ಮುಂಗೋಪಿ ಅಂದರೆ ಯಾವುದೇ ವಿಚಾರದಲ್ಲಿ ಸ್ವಲ್ಪ ಆತುರ ಪಡುತ್ತಾರೆ, ಸ್ವಲ್ಪ ತಾಳ್ಮೆಯಿಂದ ಇದ್ರೆ ಖಂಡಿತ ಯಶಸ್ಸು ನಿಮ್ಮ ಮನೆ ಬಾಗಿಲಿಗೆ ಬರುತ್ತೆ ಮಾಡುವ ಕೆಲಸದಲ್ಲಿ ಶ್ರದ್ದೆ ಹಾಗೂ ಶ್ರಮವಿರಲಿ, ನಿಮ್ಮ ಪಾಲಿಗೆ ಶ್ರಾವಣ ಮಾಸ ಕೂಡ ಒಳ್ಳೆಯ ದಿನಗಳನ್ನು ನೀಡುತ್ತೆ.

ವೃಶ್ಚಿಕ ರಾಶಿ: ಇನ್ನು ಮೂರನೆಯದಾಗಿ ವೃಶ್ಚಿಕ ರಾಶಿ ಅನ್ನೋದು ಶಿವನಿಗೆ ಪ್ರಿಯವಾದ ರಾಶಿಯಾಗಿದೆ ಈ ರಾಶಿಯವರಿಗೆ ಶ್ರಾವಣದಲ್ಲಿ ಶುಭ ಕಾರ್ಯಗಳು ಹೆಚ್ಚಾಗಿ ನಡೆಯುತ್ತೆ, ಯಾವುದೇ ಅದೇ ತಡೆ ಇರೋದಿಲ್ಲ, ಶಿವನ ಕೃಪೆಯಿಂದ ಮಾಡುವಂತ ಕೆಲಸದಲ್ಲಿ ಯಶಸ್ಸು ಹಾಗೂ ಪ್ರತಿಫಲ ಖಂಡಿತವಿದೆ. ಬಹಳ ದಿನದಿಂದ ಪಡುತ್ತಿದ್ದ ಕಷ್ಟ ತೊಂದರೆಗಳಿಗೆ ಪರಮ ಶಿವ ಅಂತ್ಯ ನೀಡ್ತಾನೆ, ಒಟ್ಟಾರೆ ವೃಶ್ಚಿಕ ರಾಶಿಯವರ ಜೀವನ ಬದಲಾವಣೆ ಆಗೋದ್ರಲ್ಲಿ ಬೇರೆ ಮಾತಿಲ್ಲ ಎಲ್ಲ ಒಳ್ಳೇದಾಗುತ್ತೆ.

Shravana Masa 2023 Prediction In Kannada

ಸಿಂಹ ರಾಶಿ: ಶ್ರಾವಣ ಮಾಸದಲ್ಲಿ ಶುಭ ಸಮಾಚಾರವಿದೆ ಮಾಡುವಂತ ಕೆಲಸದಲ್ಲಿ ಯಶಸ್ಸು ಹಾಗು ಪ್ರಮೋಷನ್ ಸಿಗುವ ಸಾಧ್ಯತೆ ಇದೆ, ಮನೆಯ ವಾತಾವರಣ ನೆಮ್ಮದಿ ಹಾಗೂ ಸಕಾರಾತ್ಮಕ ವಾತಾವರಣದಿಂದ ಕೂಡಿರುತ್ತೆ. ಮಕ್ಕಳ ವಿಚಾರದಲ್ಲಿ ಸ್ವಲ್ಪ ಎಚ್ಚರವಹಿಸಿ ಹಾಗೂ ಪ್ರಯಾಣದಲ್ಲಿ ಕೂಡ ಎಚ್ಚರವಹಿಸಿ, ಇನ್ನು ಉಳಿದ ವಿಚಾರದಲ್ಲಿ ಶುಭ ಫಲವಿದೆ

ತುಲಾ ರಾಶಿ: ಇನ್ನು ಕೊನೆಯದಾಗಿ 5 ರಾಶಿ ತುಲಾ ಈ ರಾಶಿಯವರಿಗೆ ಈಶ್ವರನ ಕೃಪೆ ಸದಾ ಇರುತ್ತೆ, ಮಾಡುವಂತ ಕೆಲಸದಲ್ಲಿ ಪಾಸಿಟಿವ್ ಫಲಿತಾಂಶ ದೊರೆಯಲಿದೆ, ಇನ್ನು ಯಾವುದೇ ಕಷ್ಟಗಳು ಬಂದ್ರು ಕೂಡ ಬೇಗ ನಿವಾರಿಸಲು ಶಿವನ ಮಂತ್ರ ಪಠಣ ಮಾಡುವುದು ಉತ್ತಮ ಈ ಬಾರಿಯ 2023 ರ ಶ್ರಾವಣ ಮಾಸ ಒಳ್ಳೆಯ ಶುಭಫಲಗಳನ್ನು ನೀಡುತ್ತೆ ಅದೃಷ್ಟ ನಿಮ್ಮನ್ನ ಹುಡುಕಿಕೊಂಡು ಬರಲಿದೆ. ಇದನ್ನೂ ಓದಿ Bheemana Amavasya 2023: ಇದೆ ಜುಲೈ 17ರಂದು ಸೋಮವಾರ ಭೀಮನ ಅಮಾವಾಸ್ಯೆ ನಂತರ ಈ ನಾಲ್ಕು ರಾಶಿಯವರಿಗೆ ಮಹಾ ಯಶಸ್ಸು ಸಿಗಲಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!