ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ವೃಶ್ಚಿಕ ರಾಶಿಯವರ ಅಕ್ಟೋಬರ್ ತಿಂಗಳ ಮಾಸ ಭವಿಷ್ಯವನ್ನು ತಿಳಿಯೋಣ.

ಶುಭ ದಿನಗಳು :- 6, 7, 14, 15, 16 ,24, 25 ಈ ದಿನಾಂಕಗಳು ವೃಷಭ ರಾಶಿಯ ಜನರಿಗೆ ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚಿನ ಶುಭಫಲಗಳನ್ನು ತಂದುಕೊಡುತ್ತವೆ.

ಅಶುಭ ದಿನಗಳು :- 1, 4, 5, 21, 22, 23, 27, 28 ಈ ದಿನಾಂಕಗಳಂದು ಈ ರಾಶಿಯ ಜನರು ಎಚ್ಚರಿಕೆಯನ್ನು ವಹಿಸಬೇಕು ಒಳ್ಳೆಯ ಕಾರ್ಯಗಳನ್ನು ಮಾಡಬಾರದು. ಈ ರಾಶಿಯವರು ಕೋಪವನ್ನು ಹಿಡಿತದಲ್ಲಿ ಇಡುವುದು ಉತ್ತಮ. ಆದಷ್ಟು ಕೆಲಸಗಳನ್ನು ಶಾಂತಿಯ ರೀತಿಯಲ್ಲಿ ಮಾಡಿ ಮುಗಿಸುವುದು ಒಳ್ಳೆಯದು. ಎಷ್ಟೇ ಕೋಪ ಇದ್ದರು ಅದನ್ನು, ನಿಯಂತ್ರಣದಲ್ಲಿ ಇಡಬೇಕು ಇಲ್ಲದೆ ಹೋದರೆ ಅಪಾಯಗಳು ಹುಡುಕಿ ಬರುವ ಸಾಧ್ಯತೆ ಇದೆ.

ಸಮಯ ಸಂದರ್ಭ ಎಲ್ಲವನ್ನು ನೋಡಿ ಅದಕ್ಕೆ, ತಕ್ಕಂತೆ ವರ್ತಿಸುವುದು ಹೆಚ್ಚು ಅನುಕೂಲಕರ ಮತ್ತು ಗೆಲುವನ್ನು ತಂದುಕೊಡುತ್ತದೆ. ಗದ್ದಲ ಗಲಾಟೆ ಇವುಗಳಿಂದ ದೂರ ಉಳಿಯುವುದು ಉತ್ತಮ. ಈ ರಾಶಿಯವರಿಗೆ ಅವರ ಸಹೋದರ, ಸಹೋದರಿ ಮತ್ತು ಸಂಬಂಧಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ಸಂಬಂಧಗಳ ನಡುವೆ ಜಗಳ ನಡೆದರು ಅದನ್ನು, ಮುಂದುವರಿಸದೆ ಉತ್ತಮವಾದ ರೀತಿಯಲ್ಲಿ ಪರಿಹಾರ ಮಾಡಿಕೊಳ್ಳುವುದು ಒಳ್ಳೆಯದು ಇಲ್ಲದೇ, ಹೋದರೆ ಒಂದು ವೇಳೆ ಮುಂದುವರೆಸಿದರೆ  ಸಂಬಂಧಗಳಲ್ಲಿ ಬಿರುಕು ಮೂಡುವ ಸಾಧ್ಯತೆ ಇರುತ್ತದೆ.

ದೇವತಾ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ ದೇವಸ್ಥಾನಕ್ಕೆ ಭೇಟಿ ನೀಡುವುದು ಪೂಜೆ ಪುನಸ್ಕಾರಗಳಲ್ಲಿ ಭಾಗಿಯಾಗುವುದು ಎಲ್ಲಾ ಈ ತಿಂಗಳಲ್ಲಿ ವೃಶ್ಚಿಕ ರಾಶಿಯವರು ಮಾಡುವರು. ಗುರುಗಳ ಭೇಟಿ ಮಾಡುವರು, ಆಧ್ಯಾತ್ಮದಲ್ಲಿ ಹೆಚ್ಚಿನ ಆಸಕ್ತಿ ತೋರಿಸುವರು. ಸತಿ-ಪತಿಯರ ವಿಚಾರದಲ್ಲಿ ಮತ್ತು ಪ್ರೇಮಿಗಳ ವಿಚಾರದಲ್ಲಿ ಕೆಲವು ವಿಚಾರಕ್ಕೆ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆ ಇದೆ. ಪ್ರೀತಿ ಇದ್ದ ಕಡೆ ವಿರಸ ಇರುವುದು ಸಹಜ ಆದರೆ, ಅದನ್ನು ಚೆನ್ನಾಗಿ ನಿಭಾಯಿಸುವ ಜವಾಬ್ದಾರಿ ವೃಶ್ಚಿಕ ರಾಶಿಯ ಜನರ ಮೇಲೆ ಇರುತ್ತದೆ.

ಸಮಸ್ಯೆಗಳು, ಗೊಂದಲಗಳು, ಒತ್ತಡಗಳು ಎಲ್ಲಾ ಹೆಚ್ಚಾಗಿ ಇರುತ್ತದೆ ಅವರ ವಿರುದ್ಧ ಹೋರಾಟ ಮಾಡಿ ಸಾಮರ್ಥ್ಯ ವೃಶ್ಚಿಕ ರಾಶಿಯ ಜನರಿಗೆ ಇರುತ್ತದೆ. ಬುದ್ಧಿವಂತಿಕೆಯಿಂದ ಎಲ್ಲವನ್ನು ನಿರ್ವಹಣೆ ಮಾಡುವ ಕೆಪ್ಯಾಸಿಟಿ ಈ ರಾಶಿಯ ವ್ಯಕ್ತಿಗಳಿಗೆ ಇರುತ್ತದೆ. ವ್ಯಾಪಾರ ಕ್ಷೇತ್ರದಲ್ಲಿ ನಿರಾಸಕ್ತಿಯನ್ನು ತೋರುವುದು ತಪ್ಪು ಕಷ್ಟಪಟ್ಟು ದುಡಿಯುವ ಸಮಯದಲ್ಲಿ ಅದರ ಅನುಕೂಲವನ್ನು ಪಡೆದು ಲಾಭ ಗಳಿಕೆ ಮಾಡಬೇಕು. ವೃಶ್ಚಿಕ ರಾಶಿಯ ವಿದ್ಯಾರ್ಥಿಗಳಿಗೆ ಶುಭಕರ ಫಲಗಳು ಅಕ್ಟೋಬರ್ ತಿಂಗಳಲ್ಲಿ ಲಭಿಸುತ್ತದೆ.

ವೃಶ್ಚಿಕ ರಾಶಿಯ ಜನರು ಅವರ ಮಕ್ಕಳಿಂದ ಖುಷಿಯ ವಿಚಾರಗಳನ್ನು ಕೇಳುವರು. ಕೆಲಸದ ಹುಡುಕಾಟದಲ್ಲಿ ಇರುವ ಜನರಿಗೆ ಉದ್ಯೋಗ ಸಿಗುತ್ತದೆ, ಮದುವೆ ಯೋಗ ಕೂಡ ಪ್ರಾಪ್ತಿ ಆಗುತ್ತದೆ ಮತ್ತು ಸಂತಾನದ ನಿರೀಕ್ಷೆಯಲ್ಲಿ ಇರುವ ಜನರಿಗೆ ಸಂತಾನ ಪ್ರಾಪ್ತಿ ಆಗುವ ಸಾಧ್ಯತೆ ಇದೆ.

ಆರೋಗ್ಯದ ಕುರಿತು ಎಚ್ಚರಿಕೆ ವಹಿಸಬೇಕು. ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ಅದಕ್ಕೆ, ಸಾಂತ್ವನವನ್ನು ಕಂಡುಕೊಳ್ಳಬೇಕು. ಧ್ಯಾನ ಯೋಗದ ಮೊರೆ ಹೋಗಬೇಕು. ಅದರಿಂದ, ಮನಸು ಹಾಗು ದೇಹ ಎರಡು ಚೆನ್ನಾಗಿ ಇರುತ್ತದೆ. ವೃಶ್ಚಿಕ ರಾಶಿಯ ರಾಜಕಾರಣಿಗಳಿಗೆ ಒಳ್ಳೆಯ ಫಲ ಸಿಗುತ್ತದೆ.

ಪರಿಹಾರಗಳು :– ಆದಿತ್ಯ ಹೃದಯ ಪಾರಾಯಣವನ್ನು ಮಾಡಬೇಕು. ರಾಮ ರಕ್ಷಾ ಸ್ತೋತ್ರ ಪಾರಾಯಣ ಮಾಡಬೇಕು ಇದರಿಂದ ಇನ್ನು ಹೆಚ್ಚಿನ ಒಳ್ಳೆಯ ಫಲ ಲಭಿಸುತ್ತದೆ. ಇದು, ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ. ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ. ನಿಮ್ಮ ಜೀವನದ ದಾಂಪತ್ಯ, ಸಂತಾನ ದೋಷ, ಸ್ತ್ರೀ ಪುರುಷ ವಶೀಕರಣ, ಗಂಡನ ಪರಸ್ತ್ರೀ ಸಹವಾಸ ಬಿಡಿಸಲು, ಅತ್ತೆ ಸೊಸೆ ಕಲಹ, ನಿಮ್ಮ ಜೀವನದ ಯಾವುದೇ ಸಮಸ್ಯೆ ಇರಲಿ ಕರೆ ಮಾಡಿ ಶಾಶ್ವತ ಪರಿಹಾರ ಕಂಡುಕೊಳ್ಳಿ ಶ್ರೀ ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್ ಟಿ ನಗರ ಪೊಲೀಸ್ ಸ್ಟೇಷನ್ ಹತ್ತಿರ ಆದಿಶ್ವರ್ ಶೋರೂಮ್ ಕೆಳಗಡೆ RT ನಗರ ಬೆಂಗಳೂರು ಗುರೂಜಿ ಎಂ ಪಿ ಶರ್ಮ, 9845559493

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!