ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ಮಕರ ರಾಶಿಯವರ ಜುಲೈ ತಿಂಗಳ ಮಾಸ ಭವಿಷ್ಯವನ್ನು ತಿಳಿಯೋಣ. ಮಕರ ರಾಶಿಯವರ ಲಾಂಛನ ಮೊಸಳೆ, ಮಕರ ರಾಶಿಯ ಅಧಿಪತಿ ಶನಿ ಗ್ರಹ, ಶುಭ ತರುವ ದಿಕ್ಕು ದಕ್ಷಿಣ ದಿಕ್ಕು, ಈ ರಾಶಿಯ ಜನರು ಶಾಂತಿ ಪ್ರಿಯರು, ಶುಭ ತರುವ ರತ್ನ ನೀಲಂ, ಅದೃಷ್ಟ ತರುವ ಬಣ್ಣ ನೀಲಿ ಮತ್ತು ಕಪ್ಪು, ಅದೃಷ್ಟದ ದಿನಗಳು ಶುಕ್ರವಾರ ಹಾಗೂ ಶನಿವಾರ ಮತ್ತು ಅದೃಷ್ಟದ ದೇವತೆ ಶ್ರೀ ಶನೇಶ್ವರ ದೇವರು.

ಶುಭ ಸಂಖ್ಯೆ :- 6, 7, 8.
ಅದೃಷ್ಟದ ದಿನಾಂಕಗಳು :- 8, 17, 26.
ಮಿತ್ರ ರಾಶಿ :- ಕುಂಭ ರಾಶಿ.
ಶತ್ರು ರಾಶಿ :- ಸಿಂಹ ರಾಶಿ.

ಈ ರಾಶಿಯ ನಕ್ಷತ್ರಗಳು :- ಉತ್ತರಾಷಾಡ ನಕ್ಷತ್ರದ 2, 3, 4 ಚರಣ. ಶ್ರವಣ ನಕ್ಷತ್ರದ 4 ಚರಣ, ಧನಿಷ್ಟ ನಕ್ಷತ್ರದ ಮೊದಲ 2 ನಕ್ಷತ್ರಗಳು.

ಈ ತಿಂಗಳಿನಲ್ಲಿ ಮಕರ ರಾಶಿಯ ಜನರಿಗೆ ಒಳ್ಳೆಯ ಫಲಗಳು ಲಭಿಸುತ್ತದೆ. ಸಂಬಂಧಿಕರಿಂದ ಸಹೋದರರಿಂದ ಮತ್ತು ತಂದೆ ತಾಯಿಗಳಿಂದ ಅಥವಾ ಸ್ನೇಹಿತ ವರ್ಗದಿಂದ ಒಳ್ಳೆಯ ಅನುಕೂಲತೆಗಳು ಲಭಿಸುತ್ತದೆ. ಈ ಜನರಿಂದ ಒಳ್ಳೆಯ ಫಲಗಳು ಲಭಿಸುತ್ತದೆ.

ಈ ರಾಶಿಯವರಿಗೆ ಕೊನೆಯಲ್ಲಿ ಯಾರಿಂದಲಾದರೂ ಕಷ್ಟ ಕಾಲಕ್ಕೆ ಸಹಾಯ ಅಂತೂ ಸಿಗುತ್ತದೆ. ಉದ್ಯೋಗದ ವಿಚಾರವಾಗಿ ಸ್ನೇಹಿತರಿಂದ ಸಹಾಯ ಸಿಗುತ್ತದೆ. ಸರ್ಕಾರಿ ಮತ್ತು ಅರೆಸರ್ಕಾರಿ ಕೆಲಸಗಳಲ್ಲಿ ಸಹಾಯ ಸಿಗುತ್ತದೆ. ಈ ರೀತಿಯ ವಿಚಾರದಲ್ಲಿ ಹಣದಲ್ಲಿ ಅಭಿವೃದ್ಧಿ ಎನ್ನುವುದು ಸಿಗುತ್ತದೆ. ಕೆಲವೊಂದು ರಿಸ್ಕ್’ಗಳನ್ನು ತೆಗೆದುಕೊಳ್ಳುವುದರಿಂದ ಅದು ಲಾಭವನ್ನು ತಂದು ಕೊಡುತ್ತದೆ. ಮನೋಧೈರ್ಯ ಎನ್ನುವುದು ಹೆಚ್ಚಿನ ಯಶಸ್ಸನ್ನು ತಂದು ಕೊಡುತ್ತದೆ. ಛಲದಿಂದ ಮುನ್ನುಗ್ಗಿ ಹಠವಾದಿಯಾಗಿ ಕೆಲಸ ಮಾಡುವ ಗುಣ ಈ ರಾಶಿಯ ಜನರಲ್ಲಿ ಇರುತ್ತದೆ.

ಮಕರ ರಾಶಿಯವರು ಸ್ವತಂತ್ರವಾಗಿ ಬದುಕಬೇಕು ಎನ್ನುವ ಮನೋಭಾವದಿಂದ ಜೀವನ ನಡೆಸುತ್ತಿರುತ್ತಾರೆ. ದೀರ್ಘಕಾಲದಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆಗಳು ನಿವಾರಣೆ ಆಗುವ ಸಾಧ್ಯತೆ ಜುಲೈ ತಿಂಗಳಿನಲ್ಲಿ ಇರುತ್ತದೆ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ವಿವಿಧ ಮೂಲಗಳಿಂದ ಹಣದ ಒಳಹರಿವು ಹೆಚ್ಚಾಗುತ್ತದೆ. ಮನಸ್ಸು ಸುಖವಾಗಿ ಇರುತ್ತದೆ. ಮಕರ ರಾಶಿಯ ಜೊತೆಯಲ್ಲಿ ನಾಯಕತ್ವದ ಗುಣ ಹೆಚ್ಚಾಗಿ ಇರುತ್ತದೆ. ಮದುವೆಗೆ ಸಂಬಂಧಪಟ್ಟ ಕೆಲವು ವಿಚಾರಗಳು ಜೀವನದಲ್ಲಿ ನಡೆಯುತ್ತದೆ.

ಶುಭ ಸಮಾಚಾರಗಳನ್ನು ಕೇಳುವ ಸಾಧ್ಯತೆ ಇದೆ ಆಕಾಶದ ಸಮಸ್ಯೆ ಇರುತ್ತದೆ. ಬೇರೆ ಕೆಲಸ ಶುಭ ಸಮಾರಂಭಗಳಲ್ಲಿ ಭಾಗಿಯಾಗುವ ಅವಕಾಶ ಮಕರ ರಾಶಿಯ ಜನರಿಗೆ ಜುಲೈ ತಿಂಗಳಿನಲ್ಲಿ ಇರುತ್ತದೆ. ಈ ತಿಂಗಳಿನಲ್ಲಿ ಈ ರಾಶಿಯ ಜನರಿಗೆ ಪ್ರಯಾಣ ಮಾಡುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ.

ಪುಣ್ಯ ಕ್ಷೇತ್ರಗಳನ್ನು ದರ್ಶನ ಮಾಡುವ ಯೋಗ ಸಹ ಇರುತ್ತದೆ. ಧಾರ್ಮಿಕ ಸ್ಥಳ ಅಥವಾ ಬೇರೆ ಪ್ರೇಕ್ಷಣೀಯ ಸ್ಥಳಗಳನ್ನು ಭೇಟಿಯಾಗುವ ಸಾಧ್ಯತೆ ಇರುತ್ತದೆ. ಸಣ್ಣ ಪುಟ್ಟ ಟ್ರಿಪ್ ಕೈಗೊಳ್ಳುವ ಸಾಧ್ಯತೆ ಮಕರ ರಾಶಿಯ ಜನರಲ್ಲಿ ಹೆಚ್ಚಾಗಿ ಇರುತ್ತದೆ. ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಈ ತಿಂಗಳಿನಲ್ಲಿ ಮಕರ ರಾಶಿಯ ಜನರ ಮೇಲೆ ಇರುತ್ತದೆ. ಆದರೆ, ಖರ್ಚು ವೆಚ್ಚದ ಮೇಲೆ ಹೆಚ್ಚಿನ ಗಮನ ಕೊಡಲೇಬೇಕು ಯಾವುದೇ ರೀತಿಯ ಭೋಗದ ವಸ್ತುಗಳ ಮೇಲೆ ಖರ್ಚು ಮಾಡಬಾರದು ಅದು ಅನಗತ್ಯ ನಷ್ಟ ತಂದುಕೊಡುತ್ತದೆ.

ಶಿಕ್ಷಕರಿಗೆ ಹೆಚ್ಚು ಅನುಕೂಲಕರ ಸಮಯ, ಸರ್ಕಾರಿ ಮತ್ತು ಅರೆಸರ್ಕಾರಿಯಲ್ಲಿ ಕೆಲಸ ಮಾಡುವ ಜನತೆಗೆ ಕೂಡ ಒಳ್ಳೆಯ ಲಾಭಗಳು ಪ್ರಾಪ್ತಿ ಆಗುತ್ತದೆ. ತುಂಬಾ ದಿನಗಳಿಂದ ರೋಗದಿಂದ ಬಳಲುತ್ತಿದ್ದರೆ ಅದಕ್ಕೆ ಪರಿಹಾರ ಸಿಗುವ ಸಾಧ್ಯತೆ ಈ ತಿಂಗಳಿನಲ್ಲಿ ಇರುತ್ತದೆ. ಪತಿ ಪತ್ನಿಯ ಮಧ್ಯದಲ್ಲಿ ಹೊಂದಾಣಿಕೆ ಇರುತ್ತದೆ. ದೂರ ಪ್ರಯಾಣ ಮಾಡುವ ಜನರಿಗೂ ಕೂಡ ಒಳ್ಳೆಯ ಭಾಗ್ಯ ಸಿಗುತ್ತದೆ. ಮನಸ್ಸಿನ ಭಾರ ಕಡಿಮೆ ಆಗುವ ಸಾಧ್ಯತೆ ಇದೆ. ರಾಜಕಾರಣಿಗಳಿಗೆ ಸ್ಥಾನಗಳನ್ನು ಮೇಲೆ ಆಸಕ್ತಿ ಕಂಡು ಬರುತ್ತದೆ. ಮಕರ ರಾಶಿಯ ಕಲೆಗಾರರಿಗೆ ಒಳ್ಳೆಯ ಬೆಲೆ ಸಿಗುತ್ತದೆ.

ಪರಿಹಾರಗಳು :-ಇಷ್ಟ ದೇವರಿಗೆ ಪೂಜೆ ಮಾಡುವುದರಿಂದ ಒಳ್ಳೆಯ ಫಲ ಸಿಗುತ್ತದೆ. ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513 
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಾಹು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ. ಈ ಕೂಡಲೇ ನಮ್ಮ ನಂಬರಿಗೆ ಕರೆಮಾಡಿ 9606655513

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!