2024 ಜುಲೈ ತಿಂಗಳಿನಲ್ಲಿ ಮಾಸ ಭವಿಷ್ಯ ನೋಡುವುದಾದರೆ ಆಯಾ ರಾಶಿಗೆ ಅನುಗುಣವಾಗಿ ಜುಲೈ ತಿಂಗಳಿನಲ್ಲಿ ಉದ್ಯೋಗ, ವ್ಯವಹಾರ, ಅನುಕೂಲ ಅನಾನುಕೂಲಗಳಿರುತ್ತದೆ. ದ್ವಾದಶ ರಾಶಿಗಳಲ್ಲಿ ತುಲಾ ರಾಶಿಯ ಜುಲೈ ತಿಂಗಳ ರಾಶಿ ಭವಿಷ್ಯವನ್ನು ನೋಡುವುದಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ

ತುಲಾ ರಾಶಿಯವರು ಯಾವಾಗಲೂ ಸಂತೋಷವಾಗಿರಲು ಪ್ರಯತ್ನ ಪಡುತ್ತಾರೆ, ಸಾರ್ವಜನಿಕ ರಂಗದಲ್ಲಿ ಹೆಸರು ಮಾಡಿರುತ್ತಾರೆ. ತುಲಾ ರಾಶಿಯವರಿಗೆ ಬೇಗನೆ ಸಿಟ್ಟು ಬರುತ್ತದೆ ಅಷ್ಟೆ ಬೇಗ ಶಮನವಾಗುತ್ತದೆ. ಪ್ರೀತಿ ವಿಶ್ವಾಸ ಗೌರವವನ್ನು ಹೊಂದಿರುವ ವ್ಯಕ್ತಿತ್ವ ಇವರದಾಗಿರುತ್ತದೆ. ವ್ಯಾಪಾರ ಗುಣ ಇವರಿಗೆ ಇರುತ್ತದೆ ಯಾವುದೇ ವಿಷಯದಲ್ಲಾದರೂ ಲೆಕ್ಕಚಾರ ಉತ್ತಮವಾಗಿರುತ್ತದೆ.

ತುಲಾ ರಾಶಿಯ ಬಹಳಷ್ಟು ಜನರಿಗೆ ಸ್ಥಿರ ಉದ್ಯೋಗ ಇರುವುದಿಲ್ಲ ಆಗಾಗ ಉದ್ಯೋಗ ಬದಲಾಯಿಸುತ್ತಾರೆ. ಈ ರಾಶಿಯವರು ಅಧ್ಯಯನಶೀಲರಾಗಿರುತ್ತಾರೆ. ತುಲಾ ರಾಶಿಯವರು ಎಂತಹ ಕಠಿಣ ಪರಿಸ್ಥಿತಿಯಲ್ಲೂ ಮುನ್ನುಗ್ಗಬೇಕು ಹೆದರಬಾರದು ಇವರು ಕೊನೆಯ ಘಳಿಗೆಯವರೆಗೂ ಹೋರಾಟ ಮಾಡುತ್ತಾರೆ ಹೆದರದೆ ಧೈರ್ಯವಾಗಿ ಮುನ್ನುಗ್ಗಿದರೆ ಜುಲೈ ತಿಂಗಳಿನಲ್ಲಿ ನಿರೀಕ್ಷಿಸಿದಕ್ಕಿಂತ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ತುಲಾ ರಾಶಿಯವರಿಗೆ ಈ ತಿಂಗಳಲ್ಲಿ ಹಿರಿಯ ಅಧಿಕಾರಿಗಳಿಂದ ಸಹಾಯ ಸಹಕಾರ ಸಿಗುತ್ತದೆ. ಸರ್ಕಾರಿ ಅರೆ ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಒಳ್ಳೆಯದಾಗುತ್ತದೆ.

ತುಲಾ ರಾಶಿಯವರು ಬೇಡದ ವಿಚಾರಗಳ ಬಗ್ಗೆ ಯೋಚಿಸಬಾರದು ಹಾಗೂ ಬೇಡದ ಕೆಲಸ ಮಾಡಬಾರದು, ಸಮಯ ವ್ಯರ್ಥ ಮಾಡದೆ ನಿರಂತರ ಪ್ರಯತ್ನ ಮಾಡಿದರೆ ಅಂದುಕೊಂಡ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತದೆ. ಈ ತಿಂಗಳಲ್ಲಿ ತುಲಾ ರಾಶಿಯವರು ಉಳಿತಾಯದ ಕಡೆ ಗಮನಹರಿಸಬೇಕು. ತುಲಾ ರಾಶಿಯವರು ಮನೆ ಖರೀದಿ, ಜಮೀನು ಖರೀದಿ ಮನೆ ನಿರ್ಮಾಣ ಬೆಲೆಬಾಳುವ ವಸ್ತುಗಳ ಖರೀದಿ ಮಾಡಬೇಕೆಂಬ ಆಸೆ ಇದ್ದರೆ ಈ ತಿಂಗಳಿನಲ್ಲಿ ಮಾಡಬಹುದು ಆದರೆ ಹಣಕಾಸು ವ್ಯವಸ್ಥೆಯನ್ನು ನೋಡಿಕೊಳ್ಳಬೇಕು.

ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಬಾರದು ಬೇರೆಯವರು ಮಾಡುತ್ತಾರೆಂದು ನಾವು ಮಾಡಲು ಹೋಗಬಾರದು ತುಲಾ ರಾಶಿಯವರಿಗೂ ಒಳ್ಳೆಯ ಸಮಯ ಬಂದೆ ಬರುತ್ತದೆ. ತುಲಾ ರಾಶಿಯ ವಿದ್ಯಾರ್ಥಿಗಳು ಈ ತಿಂಗಳಲ್ಲಿ ಮಹತ್ತರ ಸಾಧನೆ ಮಾಡುತ್ತಾರೆ. ತುಲಾ ರಾಶಿಯ ಗೃಹಿಣಿಯರು ದೈನಂದಿನ ಕೆಲಸದಲ್ಲಿ ಎಚ್ಚರಿಕೆ ವಹಿಸಬೇಕು. ಕಾನೂನಿನ ಹೋರಾಟದಲ್ಲಿ ತುಲಾ ರಾಶಿಯವರಿಗೆ ಜಯವಾಗುತ್ತದೆ. ಹಣಕಾಸಿನ ವಿಷಯದಲ್ಲಿ ತುಲಾ ರಾಶಿಯವರು ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳಬಾರದು.

ತುಲಾ ರಾಶಿಯ ಕುಲ ಕಸಬಿನಿಂದ ಸಾಕಷ್ಟು ಲಾಭವಾಗುತ್ತದೆ. ರಾಜಕೀಯದಲ್ಲಿರುವ ತುಲಾ ರಾಶಿಯವರಿಗೆ ಹೆಚ್ಚಿನ ಗೌರವ ಸಿಗುತ್ತದೆ, ವೈದ್ಯಕೀಯ ಕ್ಷೇತ್ರಗಳಲ್ಲಿರುವ ತುಲಾ ರಾಶಿಯವರಿಗೆ ಸನ್ಮಾನ ಸಿಗುತ್ತದೆ. ವ್ಯಾಪಾರ ಕ್ಷೇತ್ರದಲ್ಲಿ ತುಲಾ ರಾಶಿಯವರಿಗೆ ಅವಕಾಶಗಳು ಹಾಗೂ ಲಾಭ ಸಿಗುತ್ತದೆ. ತುಲಾ ರಾಶಿಯ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಎಚ್ಚರಿಕೆಯಿಂದ ಇರಬೇಕು ಯಾವುದಾದರೂ ಹಗರಣದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ ಹೊಂದಿಕೊಂಡು ಹೋಗಬೇಕು.

ಪಾಲುದಾರಿಕೆ ವ್ಯವಹಾರ ಮಾಡುವ ಯೋಚನೆ ಇದ್ದರೆ ಮಾಡಬೇಡಿ ಯಾವುದೆ ವ್ಯಾಪಾರ ಮಾಡುವುದಿದ್ದರು ಸ್ವತಂತ್ರವಾಗಿ ಮಾಡಬೇಕು. ತುಲಾ ರಾಶಿಯ ಕಲಾವಿದರಿಗೆ ಒಳ್ಳೆಯ ಭವಿಷ್ಯವಿದೆ ಇನ್ನು ಹೆಚ್ಚಿನ ಪ್ರಯತ್ನಪಟ್ಟರೆ ಪ್ರಶಂಸೆಗೆ ಒಳಗಾಗುತ್ತಾರೆ. ತುಲಾ ರಾಶಿಯವರು ಮಾಡಿಕೊಳ್ಳುವ ಪರಿಹಾರವೆಂದರೆ ನಾಗಪೂಜೆ ಮಾಡಬೇಕು, ಗಣಪತಿಗೆ ಗರಿಕೆಯನ್ನು ಸಮರ್ಪಿಸಬೇಕು, ಆಂಜನೇಯನಿಗೆ ಎಳ್ಳೆಣ್ಣೆಯನ್ನು ಅರ್ಪಿಸಬೇಕು ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513 
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಾಹು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ. ಈ ಕೂಡಲೇ ನಮ್ಮ ನಂಬರಿಗೆ ಕರೆಮಾಡಿ 9606655513

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!