Kodi mutt swamiji: ಮಳೆ ಗಾಳಿಯಿಂದಾಗಿ ಈಗಿನ ದಿನಗಳಲ್ಲಿ ಭೂಕುಸಿತ, ಪ್ರವಾಹ ಹೆಚ್ಚಾಗುತ್ತಿದ್ದು ಹಲವರ ಜೀವನ ಬೀದಿಗೆ ಬಂದಿದೆ, ಇನ್ನೂ ಕೆಲವರು ಸಾವನ್ನಪ್ಪಿದ್ದಾರೆ ಇದರ ಬಗ್ಗೆ ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಅನಾದಿ ಕಾಲದಿಂದಲೂ ಒಂದೊಂದು ಸಂವತ್ಸರದಿಂದ ಒಂದೊಂದು ರೀತಿಯ ಫಲಗಳು ಇರುತ್ತದೆ. ಹೆಸರು ಸೂಚಿಸುವಂತೆ ಕ್ರೋಧವಾಗಿದ್ದು ಶುಭಫಲಗಳಿಗಿಂತ ಹೆಚ್ಚು ಅಶುಭ ಫಲಗಳು ದೊರೆಯುತ್ತದೆ. ಈ ಸಂವತ್ಸರದಲ್ಲಿ ಪಂಚಘಾತಕಗಳು ಆಗುತ್ತವೆ ಅಂದರೆ ಭೂಮಿ ಆಘಾತ ಜಲಕಂಠಕ ಕೂಡ ಇದೆ, ನೀರಿನಿಂದ ಅಗ್ನಿ, ವಾಯುವಿನಿಂದ ಆಪತ್ತುಗಳಿವೆ. ಈ ಸಂವತ್ಸರದ ಇನ್ನೊಂದು ವಿಶೇಷ ಫಲವೆಂದರೆ ಗುರು ಶಿಷ್ಯನಾಗುತ್ತಾನೆ ಶಿಷ್ಯ ಗುರುವಾಗುತ್ತಾನೆ ಈ ಸಂವತ್ಸರದಲ್ಲಿ ಹೆಣ್ಣು ಮಕ್ಕಳ ಪ್ರಾಬಲ್ಯ ಹೆಚ್ಚುತ್ತದೆ ಹೀಗಾಗಿ ಸುಖವೂ ಇರಬಹುದು ದುಃಖವೂ ಇರಬಹುದು. ಇವರು ಎರಡು ಮೂರು ತಿಂಗಳುಗಳ ಹಿಂದೆ ವಿದೇಶಗಳಲ್ಲಿ ಭಾರಿ ಮಳೆ ಆಘಾತವಾಗುತ್ತದೆ ಪ್ರಧಾನಿಗಳ ಸಾವು ಸಂಭವಿಸುತ್ತದೆ ಎಂದು ಹೇಳಿದರು ಅದು ಈಗಲೂ ಕೂಡ ಮುಂದುವರೆಯುತ್ತದೆ. ಮನುಷ್ಯ ತಾಳ್ಮೆಯನ್ನು ಕಳೆದುಕೊಂಡು ಕೋಪಕ್ಕೆ ತುತ್ತಾದಾಗ ಅವಘಡಗಳು ಸಂಭವಿಸುತ್ತದೆ.

ಕರೆಯದೆ ಬರುವುದು ಕೋಪ, ಬರೆಯದೆ ಓದುವವ ಕಣ್ಣು, ಬರಿಗಾಲಲ್ಲಿ ನಡೆಯುವವ ಮನಸ್ಸು ಈ ಮೂರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. 84 ಲಕ್ಷ ಜೀವ ರಾಶಿಗಳಲ್ಲಿ ಮಾನವ ಜನ್ಮ ಶ್ರೇಷ್ಠವಾದದ್ದು ನೀರಿನಲ್ಲಿ 21 ಲಕ್ಷ ಭೂಮಿಯ ಮೇಲೆ 21 ಲಕ್ಷ ದೇಹದಲ್ಲಿ 21 ಲಕ್ಷ ಹೀಗೆ 81 ಲಕ್ಷ ಜೀವಿಗಳಿಂದ ಆತ್ಮ ಬಂದಿದೆ ಕೋಟಿ ವರ್ಷಗಳಾಯಿತು ಮನುಷ್ಯ ಜನ್ಮ ಬರಲು ಮನುಷ್ಯ ಜನ್ಮ ಕಡೆಯ ಜನ್ಮವಾಗಿದೆ. ದಾಸರು ಮನುಷ್ಯ ಜನ್ಮ ಹಾಳು ಮಾಡಿಕೊಳ್ಳದಿರಿ ಹುಚ್ಚಪ್ಪಗಳಿರ ಎಂದು ಹೇಳಿದ್ದಾರೆ ಭಗವಂತ ಮನುಷ್ಯ ಜನ್ಮದಲ್ಲಿ ಆಸೆ ಅಸೂಯೆಯನ್ನು ಇಟ್ಟಿದ್ದಾನೆ ಇವುಗಳನ್ನು ಗೆದ್ದು ನನ್ನ ಬಳಿ ಬಾ ಎಂದು ಇವುಗಳಲ್ಲಿ ಸೋತರೆ ಮತ್ತು ಕೋಟಿ ಜನುಮ ಹಿಂದೆ ಹೋಗಬೇಕಾಗುತ್ತದೆ.

ಮನುಷ್ಯ ಜನ್ಮ ದೊಡ್ಡದು ಹೀಗಾಗಿ ನಾವು ಅರಿಷಡ್ವರ್ಗಗಳನ್ನು ಗೆಲ್ಲಬೇಕು. ಮನುಷ್ಯ ಶಾಂತಿ ನೆಮ್ಮದಿಯಿಂದ ಶಿಸ್ತು ಬದ್ಧ ಜೀವನ ನಡೆಸುತ್ತಿದ್ದರೆ ಏನು ತೊಂದರೆ ಇಲ್ಲ. ಯಥಾ ದೃಷ್ಟಿ ತಥಾ ಸೃಷ್ಟಿ ನಾವು ಹೇಗೆ ನೋಡುತ್ತೇವೆ ಹಾಗೆ ಜಗತ್ತು ಕಾಣುತ್ತದೆ. ಅನ್ನವನ್ನು ಅನ್ನವಾಗಿ ಪ್ರಸಾದವಾಗಿ ಕೂಳಾಗಿ ನೋಡುತ್ತೇವೆ ಅದರಂತೆ ಹೆಣ್ಣು ಪ್ರಕೃತಿ, ತಾಯಿಯಾಗಿ ನೋಡುತ್ತೇವೆ ಹೀಗಾಗಿ ಕಣ್ಣನ್ನು ಶುದ್ಧ ಇಟ್ಟುಕೊಳ್ಳಬೇಕು. ಶ್ರೀಗಳು ಮನುಷ್ಯ ಜನ್ಮ ದೊಡ್ಡದು ಅದನ್ನು ಹಾಳು ಮಾಡಿಕೊಳ್ಳಬಾರದು ಪ್ರಾಣಿಗಳಿಗೆ ಇರುವ ಗುಣಕ್ಕಿಂತ ಮನುಷ್ಯನಿಗೆ ವಿಚಾರ ಮಾಡುವ, ಆಲೋಚನೆ ಮಾಡುವ ಶಕ್ತಿ ಇರುತ್ತದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513 
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಾಹು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ. ಈ ಕೂಡಲೇ ನಮ್ಮ ನಂಬರಿಗೆ ಕರೆಮಾಡಿ 9606655513

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!