2024 ಆಗಸ್ಟ್ ತಿಂಗಳಿನಲ್ಲಿ ಮಾಸ ಭವಿಷ್ಯ ನೋಡುವುದಾದರೆ ಆಯಾ ರಾಶಿಗೆ ಅನುಗುಣವಾಗಿ ಆಗಸ್ಟ್ ತಿಂಗಳಿನಲ್ಲಿ ಉದ್ಯೋಗ, ವ್ಯವಹಾರ, ಅನುಕೂಲ ಅನಾನುಕೂಲಗಳಿರುತ್ತದೆ. ದ್ವಾದಶ ರಾಶಿಗಳಲ್ಲಿ ಕನ್ಯಾ ರಾಶಿಯ ಆಗಸ್ಟ್ ತಿಂಗಳ ರಾಶಿ ಭವಿಷ್ಯವನ್ನು ಈ ಲೇಖನದಲ್ಲಿ ನೋಡೋಣ

ಕನ್ಯಾ ರಾಶಿಯವರು ಇಷ್ಟು ದಿನ ಕಷ್ಟವನ್ನು ಅನುಭವಿಸುತ್ತಿದ್ದರು ಆಗಸ್ಟ್ ತಿಂಗಳು ಅವರಿಗೆ ಹೇಳಿ ಮಾಡಿಸಿದ ಮಾಸವಾಗಿದೆ. ಈ ರಾಶಿಯವರು ಅಂದುಕೊಂಡ ಕೆಲಸ ಕಾರ್ಯಗಳು ಆಗಸ್ಟ್ ತಿಂಗಳಿನಲ್ಲಿ ಯಶಸ್ವಿಯಾಗಿ ಈಡೇರುತ್ತದೆ. ಹಣಕಾಸು ವಿಷಯದಲ್ಲಿ ಲಾಸ್ ಆಗಿದ್ದರೆ ಈ ಸಮಯದಲ್ಲಿ ಸರಿ ಮಾಡಿಕೊಳ್ಳಬಹುದು. ಗ್ರಹಗತಿಯ ಪ್ರಕಾರ ಕನ್ಯಾ ರಾಶಿಯವರಿಗೆ ಇಷ್ಟು ದಿನದವರೆಗೆ ಪ್ರತಿ ವಿಷಯದಲ್ಲೂ ಅಡಚಣೆ ಇತ್ತು ಇದೀಗ ಪುಣ್ಯ ಸಮಯ ಬಂದಿದೆ ಸಂತೋಷ ನೆಮ್ಮದಿ ನಿಮ್ಮದಾಗುತ್ತದೆ. ಟೀಚರ್, ಪ್ಲೇ ಹೋಂ ನಡೆಸುವವರಿಗೆ ಇದು ಉತ್ತಮ ಸಮಯವಾಗಿದೆ.

ಲಾಯರ್, ಜಡ್ಜ್ ಕಾನೂನು ನೈತಿಕತೆಗೆ ಸಂಬಂಧಿಸಿದ ಉದ್ಯೋಗದಲ್ಲಿ ಇರುವವರು ಉನ್ನತ ಸ್ಥಾನಕ್ಕೆ ಹೋಗುತ್ತಾರೆ. ಕನ್ಯಾ ರಾಶಿಯವರಿಗೆ ಗುರು ಬಲವಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಕನ್ಯಾ ರಾಶಿಯವರು ಆಗಸ್ಟ್ ತಿಂಗಳಿನಲ್ಲಿ ಮಠ, ದೇವಸ್ಥಾನ, ಆಶ್ರಮಗಳಿಗೆ ಭೇಟಿ ನೀಡಿ ಅವರೊಂದಿಗೆ ಊಟ ಮಾಡುವ ಅವಕಾಶ ಸಿಗುತ್ತದೆ.

ಕನ್ಯಾ ರಾಶಿಯವರು ತಮ್ಮ ಖುಷಿಗೆ ಯಾವ ಕೆಲಸ ಮಾಡಿದರು ಕೈ ಹಿಡಿಯುತ್ತದೆ ಹಾಗೆಂದ ಮಾತ್ರಕ್ಕೆ ಕೆಟ್ಟ ಕೆಲಸ ಮಾಡಬಾರದು. ಕನ್ಯಾ ರಾಶಿಯವರಿಗೆ ಗುರುಮಂಗಲ ಯೋಗವಿದೆ ಕುಜನು ಜೊತೆ ಇರುವುದರಿಂದ ಕೌಟುಂಬಿಕ ವಿಚಾರ ವೈವಾಹಿಕ ವಿಚಾರ ಹೀಗೆ ಎಲ್ಲಾ ವಿಷಯದಲ್ಲಿ ಇವರ ಮಾತು ನಡೆಯುತ್ತದೆ. ಫೈರ್ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡುವವರು ಕಬ್ಬಿಣ ವ್ಯಾಪಾರ ಮಾಡುವವರು ರೈತರು ಎಲೆಕ್ಟ್ರಿಕ್ ಶಾಪ್ ನಡೆಸುವವರು ಹವಳದ ಬಿಸಿನೆಸ್ ಮಾಡುವವರು ಆಡಿಟರ್ ಗಳಿಗೆ ಸಂಪಾದನೆ ಮಾಡಲು ಇದು ಒಳ್ಳೆಯ ಸಮಯವಾಗಿದೆ.

ಆಗಸ್ಟ್ ತಿಂಗಳಲ್ಲಿ ಕನ್ಯಾ ರಾಶಿಯವರು ಹೆಚ್ಚು ಪ್ರಯತ್ನ ಪಟ್ಟರೆ ಹೆಚ್ಚಿನ ಫಲ ಸಿಗುತ್ತದೆ. ಆಗಸ್ಟ್ ತಿಂಗಳಿನಲ್ಲಿ ಕನ್ಯಾ ರಾಶಿಯವರಿಗೆ ಶನಿಯಿಂದ ಯಾವುದೇ ತೊಂದರೆ ಇಲ್ಲ. ಶ್ರಾವಣ ಮಾಸದಲ್ಲಿ ಕನ್ಯಾ ರಾಶಿಯವರು ಮಂಗಳ ಗೌರಿ ವ್ರತ ವರಮಹಾಲಕ್ಷ್ಮಿ ಪೂಜೆ ಮಾಡುವುದರಿಂದ, ಶಿವನ ಧ್ಯಾನ ಮಾಡುವುದರಿಂದ ಒಳ್ಳೆಯದಾಗುತ್ತದೆ.

ಶುಕ್ರ ನೀಚನಾಗಿದ್ದರು ಕನ್ಯಾ ರಾಶಿಯವರಿಗೆ ತೊಂದರೆ ಇಲ್ಲ ಏಕೆಂದರೆ ಕನ್ಯಾ ರಾಶಿಯ ರಾಶ್ಯಾಧಿಪತಿ ಬುದನಿಗೆ ಶುಕ್ರ ಮಿತ್ರ. ಕನ್ಯಾ ರಾಶಿಯ ವಿದ್ಯಾರ್ಥಿಗಳಿಗೆ ಆಗಸ್ಟ್ ತಿಂಗಳಿನಲ್ಲಿ ಉತ್ತಮ ಸಮಯವಾಗಿದೆ ಇಂಜಿನಿಯರಿಂಗ್ ಓದುತ್ತಿರುವವರಿಗೆ, ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿರುವವರಿಗೆ ಇದು ಉತ್ತಮ ಸಮಯವಾಗಿದೆ. ಕೋರ್ಟು ಕಛೇರಿ ಕೇಸ್ ಇದ್ದರೆ ಆಗಸ್ಟ್ ತಿಂಗಳಿನಲ್ಲಿ ಖಂಡಿತ ಜಯ ಸಿಗುತ್ತದೆ. ಷೇರು ಮಾರ್ಕೆಟ್ ನಲ್ಲಿ ಕೆಲಸ ಮಾಡುವವರಿಗೆ ಉತ್ತಮ ಸಮಯವಾಗಿದೆ.

ಈ ರಾಶಿಯವರು ಆಗಾಗ ಟೆನ್ಶನ್ ಮಾಡಿಕೊಳ್ಳುತ್ತಾರೆ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಕನ್ಯಾ ರಾಶಿಯವರಿಗೆ ರಾಜ ವೈಭವ ಸಿಗುತ್ತದೆ ಆದರೆ ಅದನ್ನು ಒತ್ತಡದಿಂದ ತಪ್ಪಿಸಿ ಕೊಳ್ಳುತ್ತಾರೆ. ಮನೆ ಕಟ್ಟಿ ಬಾಡಿಗೆ ಕೊಡುವವರಿಗೆ ಒಳ್ಳೆಯದಾಗುತ್ತದೆ. ಕನ್ಯಾ ರಾಶಿಯವರು ನಾಗರಪಂಚಮಿಯ ದಿನದಂದು ನಾಗರ ದರ್ಶನ ಮಾಡಬೇಕು ಹಸ್ತ ನಕ್ಷತ್ರದವರು ಲಕ್ಷ್ಮೀ ದೇವಿಯನ್ನು ಪೂಜೆ ಮಾಡಬೇಕು, ಲಕ್ಷ್ಮೀನಾರಾಯಣ ಪಾರಾಯಣ ಮಾಡಬೇಕು. ಚಿತ್ತ ನಕ್ಷತ್ರದಲ್ಲಿ ಜನಿಸಿದವರು ನಾಗ ಚತುರ್ಥಿಯಂದು ನಾಗಪೂಜೆ ಮಾಡಬೇಕು ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513 
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಾಹು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ. ಈ ಕೂಡಲೇ ನಮ್ಮ ನಂಬರಿಗೆ ಕರೆಮಾಡಿ 9606655513

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!