ಜೀವನದಲ್ಲಿ ಒಂದೊಳ್ಳೆ ಕೆಲಸ ಸಿಕ್ಕರೆ ಸಾಕಪ್ಪ ನೆಮ್ಮದಿ ಜೀವನ ನಡೆಸಬಹುದು ಅನ್ನೋ ಕನಸು ಪ್ರತಿಯೊಬ್ಬರದ್ದು ಆದ್ರೆ, ಕೆಲಸ ಸಿಗದೇ ಬಹಳಷ್ಟು ಜನ ಪರದಾಡುತ್ತಿರುತ್ತಾರೆ, ಈ ದೇವರುಗಳನ್ನು ಪೂಜಿಸುವುದರಿಂದ ಜೀವನದಲ್ಲಿ ಕೆಲಸ ಬೇಗನೆ ಆಗುತ್ತೆ ಅನ್ನುತ್ತೆ ಜ್ಯೋತಿಷ್ಯ ಶಾಸ್ತ್ರ, ಹೌದು ಅಷ್ಟಕ್ಕೂ ಯಾವ ದೇವರನು ಪೂಜಿಸಬೇಕು ಅನ್ನೋದನ್ನ ಮುಂದೆ ನೋಡಿ

ಕೆಲವರಿಗೆ ಕೆಲಸ ಹುಡುಕುವುದು ಕಷ್ಟವಾದರೆ ಇನ್ನು ಕೆಲವರಿಗೆ ಕೆಲಸದಲ್ಲಿ ಉಳಿಯುವುದು ಕಷ್ಟ. ಕೆಲವರು ನಿಯಮಿತವಾಗಿ ಕೆಲಸ ಬದಲಾಯಿಸುತ್ತಾರೆ. ಇದೆಲ್ಲವೂ ನಮ್ಮ ಭವಿಷ್ಯವನ್ನು ಮಂಕಾಗಿಸುತ್ತದೆ. ಹಾಗಿದ್ದರೆ ಜೋತಿಷ್ಯ ಶಾಸ್ತ್ರದ ಪ್ರಕಾರ ತಕ್ಷಣ ಕೆಲಸ ಸಿಗಬೇಕಾದರೆ ಯಾವ ದೇವರನ್ನು ನಂಬಬೇಕು?

ನಿಮ್ಮ ಕೆಲಸದಲ್ಲಿ ನಿಮಗೆ ತೃಪ್ತಿ ಇಲ್ಲದಿದ್ದಾಗ, ನಿಮ್ಮ ಕೆಲಸವನ್ನು ಬದಲಾಯಿಸಲು ಪ್ರಯತ್ನಿಸುತ್ತಿರುವಾಗ ಅಥವಾ ನಿಮ್ಮ ಕೆಲಸದಲ್ಲಿ ಸಮಸ್ಯೆಗಳಿದ್ದಾಗ ಶನಿ ದೇವರನ್ನು ಪ್ರಾರ್ಥಿಸುವುದು ಉತ್ತಮ. ಶನೀಶ್ವರನಿಗೆ ಪೂಜೆ ಅಥವಾ ಆಂಜನೇಯ ಸ್ವಾಮಿಯ ಸೇವೆ ಸ್ಥಿರ ಉದ್ಯೋಗಕ್ಕೆ ಕಾರಣವಾಗುತ್ತದೆ. ಉದ್ಯೋಗ ಪಡೆಯಲು ಅಥವಾ ತಮ್ಮ ಅವಶ್ಯಕತೆಗಳಿಗೆ ಸರಿಹೊಂದುವ ಉದ್ಯೋಗವನ್ನು ಹುಡುಕಲು ಪ್ರಯತ್ನಿಸುತ್ತಿರುವವರು ಅದೇ ಸಮಯದಲ್ಲಿ ಶನಿ ಭೈರವನ ಪೂಜೆಯನ್ನು ಮಾಡಬೇಕು. ಭೈರವನ ಆರಾಧನೆಯಿಂದ ವೃತ್ತಿ ಸಮಸ್ಯೆಗಳು ದೂರವಾಗುತ್ತವೆ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್: ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು 9606655519
ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 9606655519

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!