ಪ್ರೀತಿ ಒಂದು ಪವಿತ್ರ ಬಂಧವಾಗಿದೆ ಮತ್ತು ಅದನ್ನು ತಮ್ಮದಾಗಿಸಿಕೊಳ್ಳಲು ಬಹಳಷ್ಟು ಜನ ಏನು ಬೇಕಾದರೂ ಮಾಡುತ್ತಾರೆ. ಈ ಮೂರು ರಾಶಿಯವರಿಗೆ ಮತ್ತೆ ಅದೃಷ್ಟ ಹುಡುಕಿಕೊಂಡು ಬರಲಿದೆ ಹೌದು ಮುಂಬರುವ ದೀಪಾವಳಿಯ ನಂತರ ತಮ್ಮ ಕಳೆದುಹೋದ ಪ್ರೀತಿಯನ್ನು ಕಂಡುಕೊಳ್ಳುತ್ತಾರೆ. ಹಾಗಾದರೆ ಈ ಮೂರು ರಾಶಿಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ

ಈ ವರ್ಷದ ದೀಪಾವಳಿ ಹಬ್ಬ ಕೆಲವರಿಗೆ ಅದೃಷ್ಟ ತರುತ್ತದೆ. ದೀಪಾವಳಿ ಹಬ್ಬದ ನಂತರ ಈ ರಾಶಿಯಲ್ಲಿ ಜನಿಸಿದವರು ಕಳೆದುಕೊಂಡ ಪ್ರೀತಿಯನ್ನು ಮರಳಿ ಪಡೆಯುತ್ತಾರೆ ಮತ್ತು ಪ್ರೀತಿಸಿದ ವ್ಯಕ್ತಿ ಇವರ ಬಳಿ ಬಂದು ತಮ್ಮ ಪ್ರೇಮ ನಿವೇದನೆಯನ್ನು ಹೇಳಿಕೊಳ್ಳುತ್ತಾರೆ. ಹಲವರ ಪ್ರೀತಿ ಹುಡುಗಾಟದ ಪ್ರೀತಿಯಾಗಿದ್ದರೂ ಕೆಲವರ ಪ್ರೀತಿ ಪವಿತ್ರವಾದ ಪ್ರೀತಿ ಆಗಿರುತ್ತದೆ ಕೆಲವರಿಗೆ ತಮ್ಮ ಪ್ರೀತಿ ದೊರಕುವುದಿಲ್ಲ ಇನ್ನು ಕೆಲವರಿಗೆ ತಾವು ಎಷ್ಟೆ ಕಷ್ಟ ಪಟ್ಟರೂ ಪ್ರೀತಿಸುತ್ತಿರುವವರ ಬಳಿ ತಮ್ಮ ಪ್ರೇಮ ನಿವೇದನೆಯನ್ನು ಹೇಳಿಕೊಳ್ಳಲು ಆಗುವುದಿಲ್ಲ, ಕೆಲವರಿಗೆ ಪ್ರೇಮ ನಿವೇದನೆಗೆ ಒಪ್ಪಿಗೆ ಸಿಗುವುದಿಲ್ಲ ಕೆಲವರಿಗೆ ಒಪ್ಪಿಗೆ ಸಿಕ್ಕರು ಒಟ್ಟಿಗೆ ಜೀವನ ನಡೆಸಲು ವಿಧಿ ಬಿಡುವುದಿಲ್ಲ.

ಈ ರಾಶಿಗಳಲ್ಲಿ ಜನಿಸಿದವರು ಬಹಳ ಅದೃಷ್ಟವಂತರಾಗಿರುತ್ತಾರೆ. ತಾವು ಪ್ರೀತಿಸಿದವರೊಂದಿಗೆ ಮದುವೆಯಾಗಿ ಸುಖ ಜೀವನ ನಡೆಸುತ್ತಾರೆ. ಮಕರ ರಾಶಿಯಲ್ಲಿ ಜನಿಸಿದವರು ಅದೃಷ್ಟವಂತರಾಗಿದ್ದು ದೀಪಾವಳಿ ಹಬ್ಬದ ನಂತರ ತಾವು ಕಳೆದುಕೊಂಡು ಪ್ರೀತಿಯನ್ನು ಮರಳಿ ಪಡೆಯುತ್ತಾರೆ.

ಮೇಷ ರಾಶಿಯಲ್ಲಿ ಜನಿಸಿದವರು ತಾವು ಕಳೆದುಕೊಂಡ ಪ್ರೀತಿಯನ್ನು ದೀಪಾವಳಿ ಹಬ್ಬದ ನಂತರ ಮರಳಿ ಪಡೆದುಕೊಳ್ಳುತ್ತಾರೆ. ಈ ರಾಶಿಯವರಿಗೆ ತಮ್ಮ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳಲು ದೀಪಾವಳಿಯ ದಿನ ಅತ್ಯುತ್ತಮ ದಿನವಾಗಿದೆ. ಕರ್ಕಾಟಕ ರಾಶಿ ಈ ರಾಶಿಯಲ್ಲಿ ಜನಿಸಿದವರ ಪ್ರೀತಿ ಬಹಳ ಪವಿತ್ರವಾದ ಪ್ರೀತಿಯಾಗಿದ್ದು ತಾವು ಪ್ರೀತಿಸುವವರನ್ನು ಸಾಯುವವರೆಗೂ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾರೆ. ಯಾರೆ ಆಗಲಿ ಈ ರಾಶಿಯಲ್ಲಿ ಜನಿಸಿದವರ ಪ್ರೇಮ ನಿವೇದನೆಯನ್ನು ತಿರಸ್ಕಾರ ಮಾಡಬೇಡಿ.

ಮೂರು ರಾಶಿಗಳಲ್ಲಿ ಜನಿಸಿದವರು ಅದೃಷ್ಟವಂತರಾಗಿದ್ದು ತಮ್ಮ ಪ್ರೀತಿಯನ್ನು ಪಡೆದುಕೊಳ್ಳಲಿದ್ದಾರೆ. ಪ್ರೀತಿಯನ್ನು ಉಳಿಸಿಕೊಳ್ಳುವುದಕ್ಕೂ ಯೋಗವಿರಬೇಕು ಅಂತ ಪ್ರೀತಿ ನಿಮ್ಮದಾಗಿದ್ದರೆ

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ಪ್ರಧಾನ ತಾಂತ್ರಿಕ್ ಶಿವಶಂಕರ ಪ್ರಸಾದ್
ಇವರು ಈ ಕೇರಳ ಭಗವತಿ ಅಮ್ಮನವರ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳುತ್ತಾರೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ,ಇಷ್ಟ ಪಟ್ಟವರು ನಿಮಗೆ ಸಿಗದಿರುವುದು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ, ಸಂತಾನ ಸಮಸ್ಯೆ ,ವ್ಯಾಪಾರ ವ್ಯವಹಾರಗಳ ಪ್ರಗತಿ ಆಗಬೇಕೇ ,ಹತ್ತಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ, ಭೂ ಪಿತ್ರಾರ್ಜಿತ ಆರ್ಥಿಕ ಆಸ್ತಿ ಬಗ್ಗೆ ತಿಳಿಯಬೇಕೆ ,ಸ್ತ್ರೀ ಪುರುಷ ವಶೀಕರಣ ದಂತಹ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 8197358456 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನಗಳಿಂದ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳಿಗೆ ಭೇಟಿ ಮಾಡಿ ಪರಿಹಾರ ಸಿಗ್ಲಿಲ್ಲವೆಂಬ ಕೊರಗು ಇದ್ದರೆ ಇವರಿಗೆ ಒಮ್ಮೆ ಕರೆ ಮಾಡಿ 8197358456

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!