ನಮ್ಮ ಜೀವನದಲ್ಲಿ ಗುರುವಿನ ಬಲ ಮುಖ್ಯವಾಗಿರಬೇಕು ಗುರು ಬಲ ಇಲ್ಲದಿದ್ದರೆ ಕಷ್ಟಗಳು ಮೇಲಿಂದ ಮೇಲೆ ಬರುತ್ತದೆ ಅದೆ ಗುರು ಬಲ ಉತ್ತಮವಾಗಿದ್ದರೆ ಕಷ್ಟಗಳೆಲ್ಲ ನಿವಾರಣೆ ಆಗುತ್ತದೆ. 2024ರಲ್ಲಿ ಗುರುವಿನ ಸಂಚಾರ ಹೇಗಿರುತ್ತದೆ ಹಾಗೂ ಗುರುವಿನ ಸಂಚಾರದಿಂದ ಮಕರ ರಾಶಿಯವರ ಮೇಲಾಗುವ ಪರಿಣಾಮದ ಬಗ್ಗೆ ಈ ಲೇಖನದಲ್ಲಿ ನೋಡೋಣ

ಗುರು 3 ಹಾಗೂ 12 ನೆ ಮನೆಗೆ ಅಧಿಪತಿಯಾಗುತ್ತಾನೆ ಹಾಗೂ ಮಕರ ರಾಶಿಯ 5ನೆ ಮನೆಗೆ ಪ್ರವೇಶಿಸುತ್ತಾನೆ. ಗುರುವಿನ ಸಂಚಾರದ ಪರಿಣಾಮವಾಗಿ ಮಕರ ರಾಶಿಯ ವಿದ್ಯಾರ್ಥಿಗಳು ಶಾಲೆಯಲ್ಲಿ ಅಭಿವೃದ್ಧಿ ಹೊಂದುತ್ತಾರೆ, ಸರಿಯಾದ ಆಲೋಚನೆಗಳನ್ನು ಮಾಡುತ್ತಾರೆ. ಮಕರ ರಾಶಿಯವರು ಧಾರ್ಮಿಕವಾಗಿ ಚಿಂತನೆ ಮಾಡಲು ಪ್ರಾರಂಭಿಸುತ್ತಾರೆ, ಆಧ್ಯಾತ್ಮಿಕತೆಯತ್ತ ಮನಸ್ಸು ತೋರಿಸುತ್ತಾರೆ ಇದರಿಂದ ತಪ್ಪುಗಳಿಗೆ ಪಶ್ಚಾತ್ತಾಪ ಪಡುತ್ತಾರೆ ಹಾಗೂ ಭಯಪಡುತ್ತಾರೆ, ಇವರ ಬುದ್ಧಿ ಮನಸ್ಸು, ಜ್ಞಾನ ವೃದ್ಧಿಯಾಗುತ್ತದೆ. ಮಕರ ರಾಶಿಯವರು ಒಳ್ಳೆಯ ವ್ಯಕ್ತಿಗಳನ್ನು ಭೇಟಿ ಮಾಡುತ್ತಾರೆ ಹಾಗೂ ಅವರ ಭೇಟಿಯಿಂದ ಲಾಭ ಪಡೆಯುತ್ತಾರೆ.

ಮಕರ ರಾಶಿಯವರಿಗೆ ಗುರು ಸಂಕ್ರಮಣದಿಂದ ಮಕ್ಕಳು ಸಂತೋಷವನ್ನು ತರುತ್ತಾರೆ, ಮಕ್ಕಳು ಇವರಿಗೆ ವಿಧೇಯರಾಗಿರುತ್ತಾರೆ ಮಕ್ಕಳೊಂದಿಗೆ ಇವರು ಸಂತೋಷವಾಗಿರುತ್ತಾರೆ. ಮಕರ ರಾಶಿಯ ವಿವಾಹಿತರಿಗೆ ಗುರು ಸಂಕ್ರಮಣದ ಸಮಯದಲ್ಲಿ ಮಗುವನ್ನು ಹೊಂದುವ ಬಗ್ಗೆ ಅದ್ಭುತವಾದ ಸುದ್ದಿಯನ್ನು ತರುತ್ತದೆ. ಮಕರ ರಾಶಿಯ ಪ್ರೇಮಿಗಳ ನಡುವೆ ಉತ್ತಮ ಬಾಂಧವ್ಯ ಬೆಳೆಯುತ್ತದೆ ಹಾಗೂ ಸಂಬಂಧ ಗಟ್ಟಿಯಾಗುತ್ತದೆ.

2024ರ ಗುರು ಸಂಕ್ರಮಣದ ಪ್ರಕಾರ ಗುರು ಮಕರ ರಾಶಿಯ 9ನೆ ಮನೆ, 11ನೆ ಮನೆ ಮತ್ತು ಮೊದಲ ಮನೆಯನ್ನು ಅಂದರೆ ರಾಶಿ ಚಕ್ರ ಚಿಹ್ನೆಯನ್ನು ನೋಡುತ್ತಾನೆ. ಗುರು ಸಂಕ್ರಮಣದ ಪರಿಣಾಮವಾಗಿ ಮಕರ ರಾಶಿಯವರು ಪ್ರವಾಸ ಮಾಡುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಶೈಕ್ಷಣಿಕ ಉದ್ದೇಶಗಳಿಗಾಗಿ ದೂರ ಪ್ರಯಾಣ ಮಾಡುತ್ತಾರೆ. ಮಕರ ರಾಶಿಯವರು ಹೊಸದನ್ನು ತಿಳಿದುಕೊಳ್ಳಲು ಬಯಸುತ್ತಾರೆ, ಇವರು ತಮ್ಮ ಓದನ್ನು ಮುಂದುವರಿಸಿದರೆ ಯಶಸ್ವಿಯಾಗುತ್ತಾರೆ.

ನಂತರದ ದಿನಗಳಲ್ಲಿ ಮಕರ ರಾಶಿಯವರ ಆದಾಯವು ಹೆಚ್ಚುತ್ತದೆ. ಮಕರ ರಾಶಿಯವರ ಉದ್ಯೋಗವು ಬದಲಾಗುವ ಸಾಧ್ಯತೆ ಇದೆ ಜೊತೆಗೆ ಹೆಚ್ಚಿನ ವೇತನದ ಉದ್ಯೋಗಕ್ಕೆ ಹೋಗುವ ಸಾಧ್ಯತೆ ಇದೆ ಇದರಿಂದ ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ. ಮಕರ ರಾಶಿಯವರು ಉತ್ತಮ ಆಲೋಚನೆಗಳನ್ನು ಮಾಡುತ್ತಾರೆ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಸುಧಾರಿಸುತ್ತದೆ ಹಾಗೂ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸುತ್ತದೆ. ಮಕರ ರಾಶಿಯವರ ಆರೋಗ್ಯದ ಬಗ್ಗೆ ನೋಡುವುದಾದರೆ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು.

ಮಕರ ರಾಶಿಯವರು ಮಾಡಿಕೊಳ್ಳುವ ಪರಿಹಾರವೆಂದರೆ ಸ್ನಾನದ ನಂತರ ಹಣೆಗೆ ಕುಂಕುಮ ತಿಲಕವನ್ನು ಇಟ್ಟುಕೊಳ್ಳಬೇಕು. ಮಕರ ರಾಶಿಯವರು ಶನಿವಾರದಂದು ಆಂಜನೇಯ ದೇವಸ್ಥಾನಕ್ಕೆ ಹೋಗಿ ಆಂಜನೇಯನ ದರ್ಶನ ಮಾಡಬೇಕು. ದೇವರ ಆರಾಧನೆ ಮಾಡುವುದರಿಂದ ಮಕರ ರಾಶಿಯವರು ಉನ್ನತ ಸ್ಥಾನಕ್ಕೆ ಏರುತ್ತಾರೆ ಹಾಗೂ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಮಕರ ರಾಶಿಯವರಿಗೆ ತಿಳಿಸಿ.

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513 
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಾಹು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ. ಈ ಕೂಡಲೇ ನಮ್ಮ ನಂಬರಿಗೆ ಕರೆಮಾಡಿ 9606655513

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!