ಮೇಷ ರಾಶಿ: ಈ ದಿನ ನಿಮ್ಮ ಕುಟುಂಬದವರ ಆರೋಗ್ಯದಲ್ಲಿ ಹಾಗು ನಿಮ್ಮ ಪತ್ನಿಯ ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಎಚ್ಚರವಹಿಸಿ. ಇನ್ನೂ ನೀವು ಮಾಡುವಂತ ಸ್ಥಳ ಅಥವಾ ಸಂಸ್ಥೆಯಿಂದ ನಿಮಗೆ ಹೆಚ್ಚಿನ ಗೌರವ ಸಿಗಲಿದೆ. ಪ್ರಯಾಣದಲ್ಲಿ ಸ್ವಲ್ಪ ಜಾಗೃತರಾಗಿರಿ.

ವೃಷಭ ರಾಶಿ: ಯಾವುದೇ ಕೆಲಸ ಮಾಡುವಾಗ ಮಾನಸಿಕವಾಗಿ ಕುಗ್ಗದೆ ಧೈರ್ಯವಾಗಿರಿ, ಇನ್ನೂ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗಲಿದೆ ಮಳೆಗಾಲ ಆಗಿರುವುದರಿಂದ ವೈರಲ್ ಇಂಫೆಕ್ಷನ್ ಆಗಬಹುದು. ಬಹುದಿನದಿಂದ ವಾಹನ ಕೊಳ್ಳಬೇಕು ಎನ್ನುವ ಅಸೆ ಇವತ್ತು ಈಡೇರಬಹುದು.

ಮಿಥುನ ರಾಶಿ: ನಿಮ್ಮ ಕೆಲಸ ಕಾರ್ಯದಲ್ಲಿ ನಿಮ್ಮ ಸ್ನೇಹಿತರಿಂದ ಸಹಕಾರ ಸಿಗುವುದು, ಇನ್ನೂ ನೀವು ಪವಿತ್ರ ವಸ್ತುಗಳನ್ನು ಗೌರವದಿಂದ ಕಾಣುವುದು ಸೂಕ್ತ. ಮಕ್ಕಳ ವಿಚಾರದಲ್ಲಿ ಸ್ವಲ್ಪ ನಿಗಾವಹಿಸಿ. ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ.

ಕರ್ಕಾಟಕ ರಾಶಿ : ನಿಮ್ಮ ಕೋರ್ಟು ಕಚೇರಿ ವಿಚಾರದಲ್ಲಿ ಸಂದಾಯ ಮಾಡಿಕೊಳ್ಳುವುದು ಉತ್ತಮ ಇಲ್ಲದಿದ್ದರೆ ನಿಮ್ಮ ನೆಮ್ಮದಿಯ ಮೇಲೆ ಪರಿಣಾಮ ಬೀರಬಹುದು. ದೂರದ ಸ್ನೇಹಿತ ಇವತ್ತು ನಿಮ್ಮ ಸಹಾಯಕ್ಕೆ ಬರಬಹುದು. ನಿಮ್ಮ ಮಕ್ಕಳಿಂದ ಸಿಹಿ ಸುದ್ದಿ ಸಿಗಲಿದೆ.

ಸಿಂಹ ರಾಶಿ: ನಿಮ್ಮ ಹಳೆಯ ಸಾಲವೆಲ್ಲ ತೀರಿ ನೆಮ್ಮದಿಯ ಜೀವನ ನಡೆಸಲು ಸಹಾಯವಾಗುತ್ತೆ. ಅಪರಿಚಿತ ವ್ಯಕ್ತಿಯೊಂದಿಗೆ ವ್ಯಾಪಾರ ವ್ಯವಹಾರ ಮಾಡುವಾಗ ಸ್ವಲ್ಪ ಜಾಗೃತರಾಗಿವುದು ತುಂಬಾನೇ ಸೂಕ್ತವಾಗಿದೆ. ನಿಮ್ಮ ಶತ್ರುಗಳ ವಿಚಾರದಲ್ಲಿ ಕೂಡ ಕೊಂಚ ನಿಗಾವಹಿಸುವುದು ಒಳ್ಳೆಯದು

ಕನ್ಯಾ ರಾಶಿ: ಸರ್ಕಾರೀ ಕೆಲಸದಲ್ಲಿರುವವರಿಗೆ ವರ್ಗಾವಣೆಯಾಗಲಿದೆ. ಇನ್ನೂ ನಿಮ್ಮ ಕೆಲಸದ ಸ್ಥಳದಲ್ಲಿರುವ ಸ್ನೇಹಿತರಿಗೆ ಅತಿಯಾಗಿ ಖಾಸಗಿ ವಿಚಾರಗಳನ್ನು ಹಂಚಿಕೊಳ್ಳಬೇಡಿ ಇದರಿಂದ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತೆ. ದೂರದ ಪ್ರಯಾಣದಲ್ಲಿ ಸ್ವಲ್ಪ ಜಾಗೃತರಾಗಿರಿ, ಮನೆ ಬಿಡುವಾಗ ಮನೆದೇವರನ್ನು ನೆನೆದು ಹೊರಗೆ ಬರುವುದು ಉತ್ತಮ.

ತುಲಾ ರಾಶಿ: ಇಂದಿನ ಚಿಕ್ಕ ಪುಟ್ಟ ವಿಷಯಕ್ಕೆ ಸಹೋದರರ ಮಧ್ಯೆ ಮನಸ್ತಾಪ ಆಗಬಹುದು ಆದ್ರೆ ಒಳ್ಳೆಯ ರೀತಿಯಲ್ಲಿ ವರ್ತಿಸಿ ಸಂಬಂಧ ಉಳಿಯುವುದು. ನಿಮ್ಮ ಕೆಲಸ ಕಾರ್ಯ ಹಾಗೂ ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಕಾಣುವುದು.

ವೃಶ್ಚಿಕ ರಾಶಿ: ಈ ದಿನ ನಿಮ್ಮ ವೃತ್ತಿಜೀವನಕ್ಕೆ ಉತ್ತಮ ಅವಕಾಶಗಳಿವೆ. ಅದನ್ನು ಬುದ್ಧಿವಂತಿಕೆಯಿಂದ ಬಳಸಿ. ನೀವು ಚಿನ್ನದಂತಹ ಅಮೂಲ್ಯ ಲೋಹಗಳಲ್ಲಿ ಹೂಡಿಕೆ ಮಾಡುತ್ತೀರಿ.

ಧನು ರಾಶಿ: ನಿಮ್ಮ ಕೆಲಸ ಕಾರ್ಯ ಮಂದಗತಿಯಲ್ಲಿ ಸಾಗುವುದು, ಇದರ ಪರಿಣಾಮ ನಿಮ್ಮ ಮನಸ್ಸಿನ ಮೇಲೆ ಪರಿಣಾಮಬೀರಬಹುದು. ಇನ್ನೂ ನಿಮ್ಮ ಮಗಳು ಅಳಿಯ ವಿಚಾರದಲ್ಲಿ ಸಿಹಿ ಸುದ್ದಿ ಕೇಳುವಿರಿ. ಬಹುದಿನದ ಕನಸು ಇವತ್ತು ಕೂಡ ನೆರವೇರುವುದಿಲ್ಲ ಇನ್ನೂ ಕೆಲವು ದಿನ ಕಾಯಬೇಕಾಗುವುದು.

ಮಕರ ರಾಶಿ: ವ್ಯಾಪಾರ ವ್ಯವಹಾರ ಮಾಡುವವರಿಗೆ ಒಳ್ಳೆಯ ದಿನವಾಗಿದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲಿಕ್ಕೆ ಉತ್ತಮ ದಿನ. ನಿಮ್ಮ ಸ್ನೇಹಿತರಲ್ಲಿ ಹಂಚಿಕೊಂಡಿದ್ದ ಖಾಸಗಿ ವಿಚಾರ ಸೋರಿಕೆಯಾಗಬಹುದು.

ಕುಂಭ ರಾಶಿ: ವಿದ್ಯಾರ್ಥಿಗಳು ಕೋರ್ಸ್ ಅಥವಾ ವೃತ್ತಿಯನ್ನು ಆಯ್ಕೆ ಮಾಡುವ ಬಗ್ಗೆ ಸ್ನೇಹಿತರಿಂದ ಉಪಯುಕ್ತ ಸಲಹೆಯನ್ನು ಪಡೆಯುತ್ತಾರೆ. ನೀವು ತಾಳ್ಮೆಯಿಂದ ವರ್ತಿಸಿದರೆ, ನಿಮ್ಮ ಪ್ರಯತ್ನದಿಂದ ನೀವು ಯಶಸ್ಸನ್ನು ಸಾಧಿಸುವಿರಿ.

ಮೀನರಾಶಿ: ಈ ದಿನ ಅಧಿಕಾರಿಗಳ ಭೇಟಿಯಿಂದ ಕೆಲಸ ಕಾರ್ಯಗಳು ಏರು-ಪೇರಾಗುವುದು. ಹೊಸ ಬದುಕನ್ನು ಆರಂಭಿಸಲು ಅವಕಾಶದ ಬಾಗಿಲು ತೆರೆದಿದೆ. ಆತಂಕವು ದೂರವಾಗುತ್ತದೆ. ಕೋರ್ಟ್ ಕಚೇರಿ ವಿಷಯದಲ್ಲಿ ನಿಮ್ಮಂತೆ ಆಗುವುದು.

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಾಹು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ. ಈ ಕೂಡಲೇ ನಮ್ಮ ನಂಬರಿಗೆ ಕರೆಮಾಡಿ 9606655513

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!