ಅಕ್ಟೋಬರ್ 23 ರಿಂದ ಶನಿ ಕಾಟದಿಂದ ಮುಕ್ತಿ ಹೊಂದುವ ರಾಶಿಗಳು ಯಾವ್ಯಾವು ಗೊತ್ತಾ, ಇಲ್ಲಿದೆ ನೋಡಿ

0 4

ಶನಿ ಒಂದು ರಾಶಿಗೆ ಕಾಲಿಟ್ಟರೆ ಬರೋಬ್ಬರಿ ಎರಡೂವರೆ ವರ್ಷಗಳ ಕಾಲ ಒಂದೇ ರಾಶಿಯಲ್ಲಿ ನೆಲೆಸಿರುತ್ತಾನೆ. ಇನ್ನು ಸದ್ಯಕ್ಕೆ ಈಗ ಮಕರ ರಾಶಿಯಲ್ಲಿ ಕಾಲಿಟ್ಟಿರುವ ಶನಿ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತಿದ್ದಾನೆ. ಹೀಗಾಗಿ ಯಾವ ರಾಶಿಯವರ ಮೇಲೆ ಉತ್ತಮ ಪರಿಣಾಮವನ್ನು ಬೀರಲಿದ್ದಾನೆ ಹಾಗೂ ಯಾವ ರಾಶಿಯವರ ಮೇಲೆ ಕೆಟ್ಟ ಪರಿಣಾಮವನ್ನು ಬೀರಲಿದ್ದಾನೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೇಷ; ಇದು ನಿಮಗೆ ಉತ್ತಮವಾದ ಸಮಯವಾಗಲಿದ್ದು ಎಲ್ಲಾ ಸಮಸ್ಯೆಗಳಿಂದ ನೀವು ಹೊರಬರಲಿದ್ದೀರಿ. ಮಕರ ರಾಶಿಯಲ್ಲಿ ಶನಿಯ ನೇರ ಸಂಚಾರ ನಿಮಗೆ ಲಾಭವನ್ನು ತರಲಿದೆ ವೃಷಭ; ಯಾವುದೇ ಗುರಿಯನ್ನು ಸಾಧಿಸಲು ನಿಮಗೆ ಅದೃಷ್ಟದ ಬೆಂಬಲ ದೊರಕಲಿದೆ. ಈ ಸಂದರ್ಭದಲ್ಲಿ ನೀವು ಉತ್ತಮ ಕರ್ಮವನ್ನು ಸಂಪಾದಿಸಲು ಪ್ರಯತ್ನ ಪಡುತ್ತೀರಿ.

ಮಿಥುನ; ಈ ಸಂದರ್ಭದಲ್ಲಿ ಚೆನ್ನಾಗಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ದೊರಕಲಿದೆ. ಈ ಸಂದರ್ಭದಲ್ಲಿ ಯಾವುದೇ ವಾದ ಹಾಗೂ ಚರ್ಚೆಗಳನ್ನು ಮಾಡುವುದನ್ನು ತಪ್ಪಿಸಿ. ಕರ್ಕ; ಎಲ್ಲಾ ಕೆಲಸಗಳು ಚೆನ್ನಾಗಿ ನಡೆಯುತ್ತವೆ ಆದರೆ ಆರೋಗ್ಯದ ಬಗ್ಗೆ ಗಮನವನ್ನು ವಹಿಸಿ. ಸೋಮಾರಿತನ ನಿಮ್ಮನ್ನು ಸೋಲಿಸಲು ಬಿಡಬೇಡಿ.

ಸಿಂಹ; ಸ್ನೇಹಿತರೊಂದಿಗೆ ಎಲ್ಲಿ ಹೋಗಿ ಯಾವುದೇ ಕೆಲಸ ಮಾಡಿದರು ಕೂಡ ಯಶಸ್ವಿಯಾಗಲಿದೆ. ನ್ಯಾಯಾಲಯದಲ್ಲಿ ಇತ್ಯರ್ಥಗೊಳ್ಳಬೇಕಾಗಿರುವ ಸಮಸ್ಯೆ ನಿಮ್ಮ ಪರವಾಗಿ ಆಗಲಿದೆ. ಕನ್ಯಾ; ಕೆಲಸ ಮಾಡುವ ಸ್ಥಳದಲ್ಲಿ ಸವಾಲುಗಳನ್ನು ಎದುರಿಸುವ ಸಾಧ್ಯತೆ ಹೆಚ್ಚಾಗಿದೆ. ಕೆಲಸದಲ್ಲಿ ಕೊಂಚಮಟ್ಟಿಗೆ ಒತ್ತಡ ಇದ್ದರೂ ಕೂಡ ಅದನ್ನು ಎದುರಿಸುವ ಸಾಮರ್ಥ್ಯ ನಿಮಗೆ ಒಲಿದು ಬರಲಿದೆ.

ತುಲಾ; ಈ ಸಮಯದಲ್ಲಿ ಯಾವುದೇ ಅಪರಿಚಿತ ವ್ಯಕ್ತಿಗಳನ್ನು ನಂಬುವುದಕ್ಕೆ ಹೋಗಬೇಡಿ. ಈ ಸಂದರ್ಭದಲ್ಲಿ ಭೂಮಿ ಹಾಗೂ ವಾಹನಗಳನ್ನು ಖರೀದಿಸುವ ಯೋಗ ನಿಮಗೆ ಕೂಡಿಬರಲಿದೆ. ವೃಶ್ಚಿಕ; ಈ ಸಂದರ್ಭದಲ್ಲಿ ನೀವು ನಿಮ್ಮ ಸಮಸ್ಯೆ ಪರಿಹಾರಕ್ಕಾಗಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದೀರಿ. ಸಮತೋಲಿತ ಆರೋಗ್ಯಕ್ಕಾಗಿ ಪೋಷಕಾಂಶ ಭರಿತ ಆಹಾರವನ್ನು ಮಾತ್ರ ಸೇವಿಸಿ.

ಧನು; ಶನಿಯ ಪ್ರಭಾವದಿಂದಾಗಿ ನಿಮ್ಮ ಜೀವನದಲ್ಲಿರುವ ಅನಗತ್ಯ ಖರ್ಚುಗಳು ನಿಲ್ಲಲಿದೆ. ನಿಮ್ಮ ಅಥವಾ ನಿಮ್ಮ ಕುಟುಂಬದವರ ಆರೋಗ್ಯದಲ್ಲಿ ಹಠಾತ್ ಏರುಪೇರು ಕಂಡು ಬರುವ ಸಾಧ್ಯತೆ ಇದೆ ಜಾಗೃತಿಯಾಗಿರಿ. ಮಕರ; ಜೀವನದಲ್ಲಿ ಆದಷ್ಟು ಶಿಸ್ತಿನಿಂದ ಬದುಕಲು ಪ್ರಯತ್ನಿಸಿ ಇದು ಸಮಾಜದಲ್ಲಿ ನಿಮ್ಮ ಬಗ್ಗೆ ಇರುವ ವಿಚಾರವನ್ನು ಸಕಾರಾತ್ಮಕವಾಗಿ ಬದಲಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಕುಂಭ; ಕೆಲಸವನ್ನು ಹುಡುಕುತ್ತಿರುವವರಿಗೆ ಅವರ ಮನಸ್ಸಿಗೆ ಇಷ್ಟ ಆಗಿರುವಂತಹ ಹಾಗೂ ಉತ್ತಮ ಸಂಭಾವನೆ ಇರುವಂತಹ ಕೆಲಸ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಕೆಲಸದ ನಿಮಿತ್ತವಾಗಿ ವಿದೇಶಿ ಪ್ರಯಾಣ ಮಾಡುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ. ಮೀನ; ನೀವು ಮಾಡಿರುವ ಒಳ್ಳೆಯ ಕೆಲಸದ ಪರಿಶ್ರಮಕ್ಕೆ ತಕ್ಕಂತಹ ಫಲ ಖಂಡಿತವಾಗಿ ಶನಿ ನಿಮಗೆ ಕರಣಿಸುತ್ತಾನೆ. ಆರ್ಥಿಕ ಪರಿಸ್ಥಿತಿ ಕೊಂಚ ಏರುಪೇರು ಆಗಬಹುದು ಹಣದ ಖರ್ಚಿನ ಕುರಿತಂತೆ ನಿಗಾ ವಹಿಸಿ ಮುಂದುವರೆಯಿರಿ. ತಪ್ಪದೇ ಓಂ ಶನೇಶ್ಚರಾಯ ನಮಃ ಎಂಬುದನ್ನು ಕಾಮೆಂಟ್ ಮಾಡುವ ಮೂಲಕ ಶನಿಯ ಅನುಗ್ರಹಕ್ಕೆ ಪಾತ್ರರಾಗಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.