ಶ್ರಾವಣ ಕೊನೆಯ ವಾರದಿಂದ ಈ ಎಂಟು ರಾಶಿಯವರಿಗೆ ಕುಬೇರಯೋಗ ಆರಂಭ

0 7,512

ಕುಬೇರ ಹಿಂದೂ ಪುರಾಣಗಳ ಪ್ರಕಾರ ಯಕ್ಷ ಮತ್ತು ಹಣದ ದೇವತೆ. ಅಷ್ಟದಿಕ್ಪಾಲಕರಲ್ಲೊಬ್ಬ. ಉತ್ತರ ದಿಕ್ಕಿನ ಅಧಿಪತಿ. ಇವರ ಮುಖ್ಯನಗರ ಅಲಕಾಪುರಿ. ಕುಬೇರ ಮಿಶ್ರವಶುವಿನ ಮಗ. ಮಿಶ್ರವಸು ಬ್ರಹ್ಮಪುತ್ರನಾಗಿದ್ದ ಪುಲಸ್ತ್ಯನ ಮಗ. ಕೃತಯುಗದಲ್ಲಿ ಬ್ರಹ್ಮಪುತ್ರ ಮತ್ತು ಬ್ರಹ್ಮರ್ಷಿಯಾದ ಪುಲಸ್ತ್ಯ ಇದ್ದನು. ಇವನು ಮೇರು ಪರ್ವತ ಪ್ರಾಂತ್ಯದಲ್ಲಿನ ತೃಣಬಿಂದುವಿನ ಆಶ್ರಮದಲ್ಲಿದ್ದು, ವೇದಾಧ್ಯಯನ ಮಾಡುತ್ತಿದ್ದನು.

ಅದೇ ರೀತಿ ನೀವು ಅನುಭವಿಸುತ್ತಿರುವ ಕಷ್ಟಗಳು ನೆರೆಹೊರೆಯವರಿಂದ ನಿಂದನೆಯ ಮಾತುಗಳು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಮನೆಯಲ್ಲಿ ಗಂಡ ಹೆಂಡತಿಯ ನಡುವೆ ಜಗಳ ಅಣ್ಣತಮ್ಮಂದಿರು ಆಸ್ತಿಗೋಸ್ಕರ ಹೊಡೆದಾಡುವುದು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವುದು ಮನೆಯಲ್ಲಿ ಅನೇಕ ತೊಂದರೆಗಳನ್ನು ಅನುಭವಿಸುತ್ತಿರುವುದು ಚಿಕ್ಕಮಕ್ಕಳು ಕಿರಿಕಿರಿ ಮಾಡುತ್ತಿರುವುದು ನೀವು ಮಾಡುವಂತಹ ಎಲ್ಲಾ ಕೆಲಸಗಳಲ್ಲಿಯೂ ನಷ್ಟವನ್ನು ಅನುಭವಿಸುತ್ತಿರುವುದು ಉದ್ಯೋಗವನ್ನು ಅರಸುತ್ತಾ ನಿಮ್ಮ ಜೀವನವನ್ನು ನಾಶ ಮಾಡಿಕೊಳ್ಳುವಂತಹ ಪರಿಸ್ಥಿತಿ ಬರುವುದು

ಇನ್ನೂ ಹತ್ತು ಹಲವಾರು ಸಮಸ್ಯೆಗಳಿಗೆ ಕುಬೇರ ದೇವರ ಆಶೀರ್ವಾದ ಬೇಕಾಗುತ್ತದೆ ಅವರ ಆಶೀರ್ವಾದ ಒಂದಿದ್ದರೆ ಸಾಕು ಎಲ್ಲ ಕಷ್ಟಗಳಿಂದ ಸಂಪೂರ್ಣವಾಗಿ ಪರಿಹಾರವನ್ನು ಪಡೆದುಕೊಳ್ಳಬಹುದು ಆಗಸ್ಟ್ ಕೊನೆಯ ವಾರದಲ್ಲಿ ಈ ಎಂಟು ರಾಶಿಗಳಿಗೆ ಅದೃಷ್ಟ ದೊರೆಯಲಿದೆ. ಹಾಗಾದರೆ ಕುಬೇರ ದೇವರ ಆಶೀರ್ವಾದವನ್ನು ಪಡೆಯುತ್ತಿರುವ ಆ ಎಂಟು ರಾಶಿಗಳು ಯಾವುವು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಆಗಸ್ಟ್ ಕೊನೆಯ ವಾರದಿಂದ ಈ ಎಂಟು ರಾಶಿಯವರಿಗೆ ಕುಬೇರಯೋಗ ಆರಂಭ. ಈ ರಾಶಿಯವರು ಅದ್ಬುತವಾದ ಜೀವನವನ್ನು ನಡೆಸುತ್ತಾರೆ ಜೊತೆಗೆ ಗಜ ಕೇಸರಿ ಯೋಗ ಮತ್ತು ರಾಜ ಯೋಗವನ್ನು ಪಡೆಯಲಿದ್ದಾರೆ. ರಾಶಿ ಚಕ್ರದಲ್ಲಿ ಉಂಟಾಗುವ ಬದಲಾವಣೆ ಇಂದಾಗಿ ಕೆಲವೊಂದು ರಾಶಿ ಗಳಿಗೆ ಅದೃಷ್ಟ ಬರಲಿದ್ದು ವಿಶೇಷವಾದ ಬದಲಾವಣೆ ಕಂಡು ಬರುತ್ತದೆ. ಇಷ್ಟು ದಿನಗಳಿಂದ ಅನುಭವಿಸಿದ ಕಷ್ಟಗಳು ಪರಿಹಾರವಾಗುತ್ತದೆ.

ಕುಬೇರ ದೇವರ ಸಂಪೂರ್ಣ ಆಶೀರ್ವಾದ ಈ ರಾಶಿಯವರಿಗೆ ದೊರೆಯಲಿದೆ ಹಾಗೂ ಇವರಿಗೆ ರಾಜ ಯೋಗ ಆರಂಭವಾಗಲಿದೆ ಇದರಿಂದಾಗಿ ಈ ರಾಶಿಯವರು ರಾಜನಂತೆ ಜೀವನ ನಡೆಸುತ್ತಾರೆ. ಯಾವುದಕ್ಕೂ ಕೊರತೆಯಾಗುವುದಿಲ್ಲ ಸಕಲ ಸಂಪತ್ತು ಅಷ್ಟ ಐಶ್ವರ್ಯಗಳನ್ನು ಹೊಂದಿ ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಊಹೆ ಕೂಡ ಮಾಡಲಾಗದ ಜೀವನ ಇವರಿಗೆ ದೊರೆಯುತ್ತದೆ. ಹಾಗಾದರೆ ಆಗಸ್ಟ್ ತಿಂಗಳಲ್ಲಿ ಕುಬೇರ ದೇವನ ಆಶೀರ್ವಾದ ಪಡೆದು ಜೊತೆಗೆ ರಾಜ ಯೋಗವನ್ನು ಪಡೆದು ಅದೃಷ್ಟವನ್ನು ಪಡೆಯುತ್ತೀರುವ ರಾಶಿಗಳು ಯಾವುವು ಎಂದು ನೋಡೋಣ.

ಕುಬೇರ ದೇವರ ಆಶೀರ್ವಾದಿಂದ ಈ ಎಂಟು ರಾಶಿಯವರ ಜೀವನದಲ್ಲಿ ತುಂಬಾ ಅದ್ಬುತವಾದ ಬದಲಾವಣೆ ಕಂಡು ಬರುತ್ತವೇ ಆಗಸ್ಟ್ ತಿಂಗಳ ನಂತರ ಈ ರಾಶಿಗಳಲ್ಲಿ ಬದಲಾವಣೆ ಕಾಣಿಸುತ್ತ ಹೋಗುತ್ತದೆ ಉದ್ಯೋಗದಲ್ಲಿ ಬದಲಾವಣೆ ಕಂಡು ಬರುತ್ತದೆ ಹೆಚ್ಚು ಹಣ ಸಂಪಾದನೆ ಮಾಡುತ್ತಾರೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ ಮನೆಯ ಮೇಲೆ ಬೇರೆಯವರ ವಕ್ರ ದೃಷ್ಟಿ ಬೀಳುವುದಿಲ್ಲ ಮಕ್ಕಳ ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಗತಿ ಕಂಡು ಬರುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮವಾದ ಸಾಧನೆ ಮಾಡಲು ಅವಕಾಶಗಳು ನಿಮಗೆ ದೊರೆಯುತ್ತದೆ.

ಪರಸ್ಪರ ಪ್ರೀತಿ ಮತ್ತು ನಂಬಿಕೆ ವಿಶ್ವಾಸ ಬೆಳೆಯುತ್ತದೆ. ಬಹಳ ದಿನಗಳಿಂದ ಮಕ್ಕಳು ಆಗದೆ ಇರುವವರಿಗೆ ಈ ಸಮಯದಲ್ಲಿ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ. ಇಷ್ಟೊಂದು ಶುಭ ಸಮಯ ಇದು ಆಗಿರುತ್ತದೆ. ಬೇರೆಯವರ ಮಾತು ಕೇಳಿ ಕೆಲಸವನ್ನು ಮಾಡಬೇಡಿ ನಿಮ್ಮ ಸ್ವಂತ ನಿರ್ಧಾರದಿಂದ ಕೆಲಸ ಮಾಡಿದರೆ ಒಳ್ಳೆಯದು. ಈ ಎಲ್ಲಾ ಲಾಭಗಳನ್ನು ಪಡೆಯುತ್ತಿರುವ ರಾಶಿಗಳು ಯಾವುವು ಎಂದರೆ ವೃಷಭ ರಾಶಿ, ಮಿಥುನ ರಾಶಿ, ಕಟಕ ರಾಶಿ, ಧನಸ್ಸು ರಾಶಿ, ಕನ್ಯಾ ರಾಶಿ, ಸಿಂಹ ರಾಶಿ, ತುಲಾ ರಾಶಿ, ಕುಂಭ ರಾಶಿ ಆಗಿದ್ದು ಆಗಸ್ಟ್ ಕೊನೆಯ ವಾರದಿಂದ ಈ 8 ರಾಶಿಯ ಜನರಿಗೆ ಕುಬೇರಯೋಗ ಆರಂಭವಾಗಲಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.